<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-25928885</id><updated>2011-08-27T20:39:38.722+05:30</updated><category term='ಕುಮಾರಸ್ವಾಮಿ'/><category term='ಹಗರಣ'/><category term='ಪೊಲಿಟಿಕ್ಸ್'/><title type='text'>ವಿಶ್ವಪುಟ</title><subtitle type='html'>ನಾನು ಬರೆಯುವುದು ನನಗೆಂದು... ಮನಭಾರ ಇಳಿಯಲೆಂದು...</subtitle><link rel='http://schemas.google.com/g/2005#feed' type='application/atom+xml' href='http://vishwaputa.blogspot.com/feeds/posts/default'/><link rel='self' type='application/atom+xml' href='http://www.blogger.com/feeds/25928885/posts/default?max-results=100'/><link rel='alternate' type='text/html' href='http://vishwaputa.blogspot.com/'/><link rel='hub' href='http://pubsubhubbub.appspot.com/'/><author><name>Vishwanath</name><uri>http://www.blogger.com/profile/08585403808733523454</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://4.bp.blogspot.com/_rRXUDAbjId8/TAYpANrHPFI/AAAAAAAAAXA/gKp_HKjsyjA/S220/Vishwanath_Basavanalmath.JPG'/></author><generator version='7.00' uri='http://www.blogger.com'>Blogger</generator><openSearch:totalResults>33</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-25928885.post-4028737528608522167</id><published>2010-11-30T13:18:00.000+05:30</published><updated>2010-11-30T13:20:04.492+05:30</updated><category scheme='http://www.blogger.com/atom/ns#' term='ಪೊಲಿಟಿಕ್ಸ್'/><category scheme='http://www.blogger.com/atom/ns#' term='ಹಗರಣ'/><category scheme='http://www.blogger.com/atom/ns#' term='ಕುಮಾರಸ್ವಾಮಿ'/><title type='text'>ಗಾಜಿನಾ ಗೋಪುರದಲ್ಲೊಂದು ಮನೆಯ ಮಾಡಿ!</title><content type='html'>&lt;strong&gt;ಘಟನೆ ೧&lt;/strong&gt;&lt;br /&gt;ಇದು ಸುಮಾರು ನಾಲ್ಕು ವರ್ಷಗಳ (ಅಕ್ಟೋಬರ್ ೨೬, ೨೦೦೬) ಹಿಂದಿನ ಮಾತು. ಎಚ್. ಡಿ. ಕುಮಾರಸ್ವಾಮಿ ಅಂದಿನ ಮುಖ್ಯಮಂತ್ರಿ. ಬೆಂಗಳೂರಿನ ಎಂ. ಜಿ. ರಸ್ತೆಗೆ ಹೊಂದಿಕೊಂಡಂತೆ ಇರುವ ಚರ್ಚ್ ಸ್ಟ್ರೀಟ್ ನಲ್ಲಿರುವ ಎಂಪೈರ್ ಹೋಟೆಲ್  ಗೆ ಬೆಳಗಿನ ಜಾವ ಸುಮಾರು ೨-೩೦ ರ ಸುಮಾರಿಗೆ ಪಾನಮತ್ತರಾಗಿ ನುಗ್ಗಿದ ಪುಂಡರ ಗುಂಪೊಂದು ಊಟ ಕೇಳಿದೆ. ಹೋಟೆಲ್ ಮುಚ್ಚಿದ್ದರಿಂದ ಊಟ ಸಿಗದು ಎಂದಿದ್ದಾರೆ ಸಿಬ್ಬಂದಿ. ಇಷ್ಟಕ್ಕೇ ಸಿಟ್ಟಿಗೆದ್ದ ಪುಂಡರು ಹೋಟೆಲ್ಲಿನ ಗಾಜು-ಪೀಠೋಪಕರಣ ಜಖಂಗೊಳಿಸಿದ್ದಲ್ಲದೇ ಸಿಬ್ಬಂದಿಗೂ ಗೂಸಾ ಕೊಟ್ಟಿದ್ದಾರೆ. ಈ ದುಂಡಾವರ್ತನೆ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.&lt;br /&gt; &lt;br /&gt;ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣನಾಗಿದ್ದು ಅಂದಿನ ಮುಖ್ಯಮಂತ್ರಿಗಳ ಸುಪುತ್ರ (?) ನಿಖಿಲ್ ಗೌಡ!&lt;br /&gt; &lt;br /&gt;ಈ ಸುದ್ದಿ ಮಾಧ್ಯಮಗಳಿಗೆ ತಿಳಿದಿದ್ದೇ ತಡ ಪೊಲೀಸ್ ಕೇಸ್ ಬಹಿರಂಗವಾಗದಂತೆ ನೋಡಿಕೊಂಡರು ಸಿಎಂ ಸಾಹೇಬರು. ಆದರೆ ಮೇಲಿಂದ ಮೇಲೆ ಈ ಸುದ್ದಿ ಎಲ್ಲ ಸುದ್ದಿ ವಾಹಿನಿಗಳಲ್ಲಿ ಬಿತ್ತರವಾಗುತ್ತಿದ್ದಂತೆ "ನನ್ನ ಮಗ ಚಿಕ್ಕವ. ಏನೋ ಅರಿಯದೆ ತಪ್ಪೆಸಗಿದ್ದಾನೆ. ಗಾಂಧೀಜಿಯಂಥವರೇ ತಪ್ಪು ಮಾಡಿಲ್ಲವೇ"  ಎಂದು ಮಗನನ್ನು ಮಹಾತ್ಮನನ್ನಾಗಿಸಿದರು. &lt;br /&gt; &lt;br /&gt;&lt;strong&gt;ಘಟನೆ ೨&lt;/strong&gt;&lt;br /&gt; &lt;br /&gt;ಸರಿಯಾಗಿ ತರಗತಿಗೆ ಹಾಜರಾಗದೆ ಅಂಡಲೆಯುತ್ತಿದ್ದ ಮಹಾವೀರ್ ಜೈನ್ ಕಾಲೇಜ್ ವಿದ್ಯಾರ್ಥಿ ನಿಖಿಲ್ ಗೌಡ ನಿಗೆ ಅಗತ್ಯವಿರುವಷ್ಟು ಹಾಜರಾತಿ ಇಲ್ಲದ್ದರಿಂದ ಪರೀಕ್ಷೆಗೆ ಕೂರಲು ಅನುಮತಿ ನಿರಾಕರಿಸಲಾಗಿತ್ತು. ಆಗ ಅವರಿಗೆ ಅನುಮತಿ ದೊರಕಿಸಿ ಪರೀಕ್ಷೆಗೆ ಕೂರುವಂತೆ ಮಾಡಿದ್ದು ಮುಖ್ಯಮಂತ್ರಿ ಅಪ್ಪ!&lt;br /&gt; &lt;br /&gt;ಈಗ ದಿನಕ್ಕೊಂದು "ಹಗರಣ" ಹೊರಹಾಕುತ್ತಿರುವ ಮಾಜಿ ಮುಖ್ಯಮಂತ್ರಿಗಳು ಹೋದ ಕಡೆಯಲ್ಲ "ಕಳ್ಳ-ಪೊಲೀಸ್" ಕತೆ ಹೇಳುತ್ತಾ "ಸಾಮನ್ಯನಿಗೊಂದು ಕಾನೂನು -ಸಿಎಂಗೊಂದು ಕಾನೂನಾ" ಎಂದು ಪ್ರಶ್ನಿಸುತ್ತಿದ್ದಾರೆ. &lt;br /&gt; &lt;br /&gt;ಹಾಗಾದರೆ ಕುಮಾರಸ್ವಾಮಿ ಅವರ ಪುತ್ರ ಹೋಟೆಲ್ ನಲ್ಲಿ ದಾಂಧಲೆ ನಡೆಸಿದಾಗ, ಪರೀಕ್ಷೆಗೆ ಕೂರಲು ಅರ್ಹತೆ ಇಲ್ಲದಿದ್ದಾಗಲೂ ಪರೀಕ್ಷೆ ಬರೆದಾಗ ಸಿಎಂ ಮಕ್ಕಳಿಗೆ-ಮಾಜಿ ಪಿಎಂ ಮೊಮ್ಮಕ್ಕಳಿಗೆ ವಿಶೇಷ ಕಾನೂನು ಜಾರಿಯಲ್ಲಿತ್ತಾ? &lt;br /&gt; &lt;br /&gt;ಅದಕ್ಕೇ ಹೇಳೋದು ಗಾಜಿನ ಮನೆಯಲ್ಲಿ ನಿಂತು ಇನ್ನೊಂದು ಮನೆಯತ್ತ ಕಲ್ಲು ಗುರಿಯಿರಿಸಬಾರದು ಅಂತ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/25928885-4028737528608522167?l=vishwaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwaputa.blogspot.com/feeds/4028737528608522167/comments/default' title='Post Comments'/><link rel='replies' type='text/html' href='http://www.blogger.com/comment.g?blogID=25928885&amp;postID=4028737528608522167&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/25928885/posts/default/4028737528608522167'/><link rel='self' type='application/atom+xml' href='http://www.blogger.com/feeds/25928885/posts/default/4028737528608522167'/><link rel='alternate' type='text/html' href='http://vishwaputa.blogspot.com/2010/11/blog-post.html' title='ಗಾಜಿನಾ ಗೋಪುರದಲ್ಲೊಂದು ಮನೆಯ ಮಾಡಿ!'/><author><name>Vishwanath</name><uri>http://www.blogger.com/profile/08585403808733523454</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://4.bp.blogspot.com/_rRXUDAbjId8/TAYpANrHPFI/AAAAAAAAAXA/gKp_HKjsyjA/S220/Vishwanath_Basavanalmath.JPG'/></author><thr:total>0</thr:total></entry><entry><id>tag:blogger.com,1999:blog-25928885.post-6563667828155159097</id><published>2010-06-02T15:14:00.000+05:30</published><updated>2010-06-02T15:15:52.141+05:30</updated><title type='text'>ಮತಗಟ್ಟೆಗಳಿಂದ ಪ್ರಜ್ಞಾವಂತರೇಕೆ ದೂರ?</title><content type='html'>ಈಚೆಗೆ ಮುಕ್ತಾಯಗೊಂಡ ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ರಾಜ್ಯಾದ್ಯಂತ ಶೇಕಡಾ 80 ರಷ್ಟು ಮತದಾನವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸೂಕ್ತ ರಸ್ತೆ, ಕುಡಿಯುವ ನೀರು, ಹಾಗೂ ವಿದ್ಯುತ್ ನಂಥ ಮೂಲ ಸೌಕರ್ಯಗಳ ಕೊರತೆ ಇದ್ದರೂ ಇಲ್ಲಿನ ನಮ್ಮ ಮತದಾರರು ಮೈಸುಡುವ ಬಿಸಿಲನ್ನೂ ಲೆಕ್ಕಿಸದೇ ಭಾರಿ ಪ್ರಮಾಣದಲ್ಲಿ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿದಿದ್ದಾರೆ.&lt;br /&gt;&lt;br /&gt;ಇದಕ್ಕೇ ಇರಬೇಕು ಎರಡು ತಿಂಗಳ ಹಿಂದೆ ನಡೆದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಯಲ್ಲಿ ಕೇವಲ ಶೇ.44 ರಷ್ಟು ಮತದಾನವಾದಾಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದರು. "ಕಸ ಸಂಗ್ರಹಿಸುವ ಗಾಡಿ ಮನೆ ಮುಂದೆ ನಿಲ್ಲುವ ಸೌಕರ್ಯ ಇರುವಾಗ ಸುಶಿಕ್ಷಿತರು ಎನ್ನಿಸಿಕೊಂಡವರು ಮತದಾನದಿಂದ ದೂರ ಉಳಿದರೆ ಹೇಗೆ"  ಎಂದೂ ನಗರದ ಪ್ರಜ್ಞಾವಂತರನ್ನು ಪ್ರಶ್ನಿಸಿದ್ದರು.&lt;br /&gt;&lt;br /&gt;ಇದು ಬೆಂಗಳೂರಿನ ಕತೆಯಷ್ಟೇ ಅಲ್ಲ. ಪ್ರಜ್ಞಾವಂತರು ಎನ್ನಿಸಿಕೊಂಡವರು ವಾಸಿಸುವ ದೇಶದ ಯಾವುದೇ ನಗರ-ಪಟ್ಟಣಗಳಲ್ಲಿ ನೀರಸ ಮತದಾನವಾಗುತ್ತಿರುವುದು ಈಚಿನ ಚುನಾವಣೆಗಳಲ್ಲಿ ಮಾಮೂಲಿಯಾಗಿಬಿಟ್ಟಿದೆ.&lt;br /&gt;&lt;br /&gt;ಶಾಸನಬದ್ಧವಾಗಿ ದೊರೆತಿರುವ ಮತದಾನದ ಹಕ್ಕು ಚಲಾಯಿಸುವುದು ಪ್ರತಿಯೊಬ್ಬ ಮತದಾರನ ಕರ್ತವ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಮತಯಂತ್ರದಲ್ಲಿ ಒತ್ತುವ ಒಂದು ಗುಂಡಿಯಿಂದ ಆಗುವ ಪರಿಣಾಮವೇನು ಎಂಬುದು ನಮ್ಮ ಸುಶಿಕ್ಷಿತರು ಎನ್ನಿಸಿಕೊಂಡವರಿಗೆ ಗೊತ್ತಿರುವುದಿಲ್ಲವೇ? ಖಂಡಿತ ಇರುತ್ತದೆ. ಆದರೂ ಅವರು ಮತಗಟ್ಟೆಗಳತ್ತ ಹೋಗಲು ಏಕೆ ಹಿಂಜರಿಯುತ್ತಾರೆ ಎಂಬ ಬಗ್ಗೆ ಸೂಕ್ಷ್ಮವಾಗಿ ಅವಲೋಕಿಸಿದರೆ ಸಮಸ್ಯೆಯ ಇನ್ನೊಂದು ಮಗ್ಗುಲು ತೆರೆದುಕೊಳ್ಳುತ್ತದೆ.&lt;br /&gt;&lt;br /&gt;ಬಿಬಿಎಂಪಿ ಚುನಾವಣೆಯಲ್ಲಿ ಈ ಸಲ ಅತ್ಯಂತ ಹೆಚ್ಚು ಕಳಂಕಿತರು ಸ್ಪರ್ಧಿಸಿದ್ದರು. ನಿನ್ನೆ-ಮೊನ್ನೆವರೆಗೂ ಮಚ್ಚು-ಲಾಂಗು ಝಳಪಿಸುತ್ತಿದ್ದವರು ಚುನಾವಣೆ ಘೋಷಣೆಯಾಗಿದ್ದೇ ತಡ ದಿವಿನಾಗಿ ಗರಿಗರಿ ದಿರಿಸು ಧರಿಸಿ ಹಲ್ಲು ಕಿರಿದರು. "ನಮ್ಗೇ ಓಟ್ ಹಾಕ್ಬೇಕು"  ಎಂಬ "ಹಕ್ಕೊತ್ತಾಯ" ವನ್ನೂ ಮಾಡಿದರು. ಇದು ಸಾಲದೆಂಬಂತೆ, "ಕಳಂಕಿತರನ್ನು ಜನ ಆಯ್ಕೆ ಮಾಡಿದರೆ ನಮ್ಮದೇನೂ ಅಭ್ಯಂತರವಿಲ್ಲ" ಎಂದು ಮಾಜಿ ಮುಖ್ಯಮಂತ್ರಿಯೊಬ್ಬರು ಬಹಿರಂಗವಾಗಿ ಬೆಂಬಲ ನೀಡಿದ್ದು ಪ್ರಜಾಪ್ರಭುತ್ವದ ಬಗ್ಗೆ ನಮ್ಮ ಜನಪ್ರತಿನಿಧಿಗಳ ಅಭಿಪ್ರಾಯ ತಿಳಿಯುತ್ತದೆ. ಇಂಥ ಹೇಳಿಕೆಗಳಿಂದ ಸಮಾಜಕ್ಕೆ ಎಂಥ ಸಂದೇಶ ರವಾನೆಯಾಗುತ್ತದೆ ಎಂಬುದನ್ನೂ ನಮ್ಮ "ಪ್ರಭು"ಗಳು ಅರಿಯಬೇಕು.&lt;br /&gt;&lt;br /&gt;ಹಾಡು ಹಗಲೇ ಹೆಣ ಬೀಳುವ ಬೆಂಗಳೂರಿನಂಥ ನಗರಗಳಲ್ಲಿ ಅಂಗೈಯಲ್ಲಿ ಜೀವ ಹಿಡಿದುಕೊಂಡು ಬದುಕುವ ನಾಗರಿಕರು ಮಚ್ಚು ಹಿಡಿದ ಕೈಗೆ ಅಧಿಕಾರ ಒಪ್ಪಿಸಬೇಕೇ?&lt;br /&gt;&lt;br /&gt;ನಗರಗಳಲ್ಲಿ ವಾಸಿಸುವ ಬಹುತೇಕರು ಮಧ್ಯಮ ವರ್ಗದ ವಿದ್ಯಾವಂತರು. ಕಳಂಕಿತರ ರಾಜಕೀಯ ಪ್ರವೇಶ, ಕೌಟುಂಬಿಕ ರಾಜಕಾರಣ, ಕಣ್ಣು ಕೋರೈಸುವ ಭ್ರಷ್ಟಾಚಾರ, ಜಾತೀಯತೆಯಂಥ ವಿಚಾರಗಳಿಂದ ಈ ವರ್ಗ ರೋಸಿಹೋಗಿದೆ. ಸ್ವಾತಂತ್ರ್ಯಾ ನಂತರ 60 ವರ್ಷಗಳಲ್ಲಿ ಅನೇಕ ರಾಜಕೀಯ ಪಕ್ಷಗಳನ್ನು ನಾವು ನೋಡಿದ್ದೇವೆ. ಆದರೆ ಈ ದೀರ್ಘಾವಧಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಯಾವ ಪಕ್ಷವೂ ಉತ್ಕೃಷ್ಟ ಅನ್ನುವಂಥ ಆಡಳಿತ ನೀಡಿಲ್ಲ. ನೀಡಿದ್ದೇ ಆಗಿದ್ದರೆ "ಗರೀಬಿ ಹಟಾವೋ" ದಂಥ ಸವಕಲು ವಿಷಯಗಳು ಇನ್ನೂ ಚಾಲ್ತಿಯಲ್ಲಿ ಇರುತ್ತಿರಲಿಲ್ಲ. ಹಳ್ಳಿಗಳಲ್ಲಿ ಹತ್ತಾರು ಎಕರೆ ಹೊಲ ಇದ್ದವರು ಬೆಂಗಳೂರಿನ ಗಾರ್ಮೆಂಟ್ ಕಾರ್ಖಾನೆಯ ಪುಡಿಗಾಸಿಗೆ ಗುಳೆ ಎದ್ದು ಬರುತ್ತಿರಲಿಲ್ಲ. ಪರಿಸ್ಥಿತಿ ಹೀಗಿರುವಾಗ ಯಾರು ಹಿತವರು ಈ ಎಲ್ಲ ರಾಜಕಾರಣಿಗಳೊಳಗೆ ಎಂದು ಕೇಳುವಂತಾಗಿದೆ.&lt;br /&gt;&lt;br /&gt;ಯಾವ ಸರಕಾರ ಬಂದರೂ ಸರಕಾರೀ ಕಚೇರಿಯಲ್ಲಿ ಲಂಚ ಕೊಡೋದು ತಪ್ಪಿಲ್ಲ ಎಂಬ ಭಾವನೆ ಗಟ್ಟಿಯಾಗುತ್ತಿದೆ. ಸರಕಾರಿ ಕಚೇರಿಗಳು ಎಂದರೆ ಭ್ರಷ್ಟಾಚಾರದಿಂದ ದುರ್ನಾತ ಬೀರುವ ಸುಲಭ್ ಶೌಚಾಲಯಗಳಾಗಿಬಿಟ್ಟಿವೆ. ಜವಾನನಿಂದ ದಿವಾನನ ವರೆಗೂ ಕಾಸು ಪೀಕಲೇಬೇಕು. ಆಗಾಗ ಲೋಕಾಯುಕ್ತರು ನಡೆಸುವ ದಾಳಿಯಲ್ಲಿ ಅಕ್ರಮವಾಗಿ ಕೋಟಿ ಕೋಟಿ ಗಳಿಸಿದ ಕೊಳಕರು ಬೆತ್ತಲಾಗುತ್ತಿರುವುದೇ ನಮ್ಮ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ನಂಗಾನಾಚ್! ಮೇಲಧಿಕಾರಿ ಹಾಗೂ ರಾಜಕಾರಣಿಯ ನೆರವಿಲ್ಲದೇ ಸರಕಾರಿ ನೌಕರನೊಬ್ಬ ಕೋಟಿಗಟ್ಟಲೇ ಹಣ ಗಳಿಸುವುದು ಸಾಧ್ಯವೇ? ಬೆಕ್ಕಿಗೆ ಗಂಟೆ ಕಟ್ಟುವರಾರು?&lt;br /&gt;&lt;br /&gt;ಬೆಂಗಳೂರಿನ ಒಟ್ಟು ಮತದಾರರ ಸಂಖ್ಯೆ ಸುಮಾರು 70 ಲಕ್ಷ. ಬಿಬಿಎಂಪಿ ಚುನಾವಣೆಯಲ್ಲಿ ಮತದಾನ ಮಾಡಿದವರು ಕೇವಲ 33 ಲಕ್ಷ. ಅಂದರೆ 37 ಲಕ್ಷ ಮತದಾರರು ಮತದಾನ ಧಿಕ್ಕರಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಮತಕ್ಕೆ ಪ್ರಾಶಸ್ತ್ಯ. ಆದರೆ ಬೆಂಗಳೂರಿನ ಶೇ.56 ರಷ್ಟು ಮತದಾರರು ಚುನಾವಣೆಯಿಂದ ದೂರ ಉಳಿದಿದ್ದಾರೆ ಎಂದರೆ ಪ್ರಸಕ್ತ ರಾಜಕೀಯ ವ್ಯವಸ್ಥೆಯ ಬಗ್ಗೆ ಜನ ನಂಬಿಕೆ ಕಳೆದುಕೊಂಡಿದ್ದಾರೆ ಎಂದರ್ಥವೇ? ಇದು ಗಂಭೀರವಾಗಿ ಚಿಂತಿಸಬೇಕಾದ ವಿಷಯ.&lt;br /&gt;&lt;br /&gt;ಇದು ಮಾಹಿತಿ ಯುಗ. ವಿಧಾನಸಭೆ-ಲೋಕಸಭೆಗಳಲ್ಲಿ ನಡೆಯುವ ಕಲಾಪಗಳ ನೇರಪ್ರಸಾರವನ್ನು ವೀಕ್ಷಿಸುವ, ಆಲಿಸುವ ಸೌಲಭ್ಯವಿದೆ. ದಿನವೊಂದಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಗುವ ಶಾಸನಸಭೆಗಳಲ್ಲಿ ನಮ್ಮ ಪ್ರತಿನಿಧಿಗಳೆನ್ನಿಸಿಕೊಂಡವರು ಸ್ವಪ್ರತಿಷ್ಠೆಗಾಗಿ ತೋಳೇರಿಸುವ, ಸಭಾಧ್ಯಕ್ಷರ ಮೇಲೆ ಏರಿ ಹೋಗುವ ದುಂಡಾವರ್ತನೆ ನೋಡುವ  ಯಾರಿಗೇ ಆದರೂ ಇವರನ್ನು ಯಾಕಾದರೂ ಆಯ್ಕೆ ಮಾಡಿ ಕಳುಹಿಸುತ್ತೇವೋ ಎಂದು ಅನ್ನಿಸಿರಬಹುದು.&lt;br /&gt;&lt;br /&gt;ಚುನಾವಣೆ ದಿನಾಂಕ ಘೋಷಣೆಯಾಗುವುದೇ ತಡ, ನಮ್ಮ ಸ್ವದೇಶಿ-ವಿದೇಶಿ ಸಚಿವರೆಲ್ಲ ಸ್ಥಳೀಯ ಚುನಾವಣಾ ಆಖಾಡಕ್ಕೆ ಧುಮುಕುತ್ತಾರೆ. ರೋಡ್ ಶೋ ಮಾಡುತ್ತಾರೆ, ಅಗತ್ಯ ಬಿದ್ದರೆ ಥಕ ಥೈ ಕೂಡ ಮಾಡಿ(ಸಿ)ಬಿಡುತ್ತಾರೆ. ಮತದಾನ ಹತ್ತಿರವಾದಂತೆಲ್ಲ ಅವರಿಗೆ ಸೈಕಲ್ ಶಾಪ್ ಶಾಮಣ್ಣನೂ ಬೇಕು ಹಣ್ಣಿನಂಗಡಿ ರಾಮಣ್ಣನೂ ಬೇಕು. ಆದರೆ ಫಲಿಂತಾಂಶ ಬಂದದ್ದೇ ತಡ, ಈ ಮಹಾಶಯರು ಜನರನ್ನು ಮಾತನಾಡಿಸುವುದಿರಲಿ, ತಮ್ಮ ಹವಾನಿಯಂತ್ರಿತ ಕಾರಿನ ಕಿಟಕಿಯ ಗಾಜನ್ನೂ ಕೆಳಗಿಳಿಸುವುದಿಲ್ಲ. ದಡ ದಾಟಿದ ಮೇಲೆ ಅಂಬಿಗನ ಹಂಗೇನು?&lt;br /&gt;&lt;br /&gt;ಚುನಾವಣೆ ಮುಗಿಯುವವರೆಗೆ ಬೆಲೆ ಏರಿಕೆಯಂಥ ಸೂಕ್ಷ್ಮ ವಿಷಯಗಳನ್ನು ಅದುಮಿಟ್ಟುಕೊಳ್ಳುವ ಸರಕಾರ, ಫಲಿತಾಂಶ ಬಂದಿದ್ದೇ ತಡ ಹಾಲಿನ ದರ, ನೀರಿನ ದರ, ಬಸ್ ದರಗಳನ್ನು ಪೈಪೋಟಿಗೆ ಬಿದ್ದಂತೆ ಏರಿಸುವುದನ್ನು ನೋಡಿದರೆ ಇವರೇನು ಜನರ ಶತ್ರುಗಳಾ ಎಂದೆನ್ನಿಸಿಬಿಡುತ್ತದೆ.&lt;br /&gt;&lt;br /&gt;ಜನರನ್ನು ವಂಚಿಸುವ ಕಾರ್ಯದಲ್ಲಿ ಯಾವ ರಾಜಕೀಯ ಪಕ್ಷವೂ ಹಿಂದೆ ಬಿದ್ದಿಲ್ಲ. ಅಧಿಕಾರದಲ್ಲಿದ್ದಾಗ ಎಲ್ಲರೂ ಮಾಡುವ ಕೆಲಸ ಒಂದೇ. ಬೆಲೆ ಏರಿಕೆಯಿಂದ ಕಂಗೆಟ್ಟು ಹೊಟ್ಟೆಗೆ ಕೈ ಹಾಕಿ ಪರ ಪರ ಕೆರೆದುಕೊಳ್ಳುವ ಸರದಿ ಮಾತ್ರ ಮಧ್ಯಮ ವರ್ಗದ ಮಂದಿಯದು.&lt;br /&gt;&lt;br /&gt;ನಿನ್ನೆ ಒಂದು ಪಕ್ಷದಲ್ಲಿದ್ದ ವ್ಯಕ್ತಿ ನಾಳೆ ಇನ್ನೊಂದು ಪಕ್ಷದ ಅಭ್ಯರ್ಥಿ. ನಮ್ಮ ರಾಜಕಾರಣಿಗಳು ಪಕ್ಷದಿಂದ ಪಕ್ಷಕ್ಕೆ ಹಾರುತ್ತಿರುವುದನ್ನು ಕಂಡು ಮಂಗನಿಗೂ ನಾಚಿಕೆಯಾಗಿರಬೇಕು. ಇದರ ಮಧ್ಯೆ ರಾಜಕೀಯ ಪಕ್ಷಗಳ "ಕಾರ್ಯಾಚರಣೆ", ಮತದಾನದ ಹಿಂದಿನ ದಿನ ತೋಡುವ ಖೆಡ್ಡಾ ಇಂಥವೇ ಹಲವು ಪ್ರಸಂಗಗಳು ಮತಗಟ್ಟೆಗಳತ್ತ ಪ್ರಜ್ಞಾವಂತರು ಹೋಗಲು ಅಸಹ್ಯಪಟ್ಟುಕೊಳ್ಳುವಂತಾಗಿದೆ.&lt;br /&gt;                                          &lt;br /&gt;ನಮ್ಮನ್ನು ಆಳುವವರ ಜ್ಞಾನದ ಬಗ್ಗೆ ಮಾತನಾಡುವುದೇ ಒಂದು ಅಸಹ್ಯ. ಒಬ್ಬ ಜವಾನನಿಗೂ ಕನಿಷ್ಠ ವಿದ್ಯಾರ್ಹತೆ ಎಂಬುದಿರುವಾಗ ಶಾಸನಸಭೆಗಳಿಗೆ ಆಯ್ಕೆಯಾಗುವವರಿಗೆ ವಿದ್ಯಾರ್ಹತೆ, ತಾವು ವಹಿಸಿಕೊಳ್ಳುವ ಇಲಾಖೆ ಬಗ್ಗೆ ಸೂಕ್ತ ಜ್ಞಾನ ಬೇಡವೇ? ಜನಪ್ರತಿನಿಧಿಯಾದವನಿಗೆ ಯಾವ ತಾಲೂಕು ಯಾವ ಜಿಲ್ಲೆಯಲ್ಲಿದೆ ಎಂಬ ಕನಿಷ್ಠ ಜ್ಞಾನವಾದರೂ ಇರಬೇಕಾಗುತ್ತದೆ. "ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬೆಂಗಾವಲು ಪಡೆ ಇಲ್ಲದಿದ್ದರೆ ಬೆಂಗಳೂರಿನ ಬೀದಿಗಳನ್ನು ಸುತ್ತೋದು ಕಷ್ಟ" ಎಂದು ಹಿರಿಯ ರಾಜಕಾರಣಿಯೊಬ್ಬರು ಬಿಬಿಎಂಪಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೇಳಿದ್ದು ಅತಿಶಯೋಕ್ತಿ ಎನ್ನಿಸಿದರೂ ಇದು ನಮ್ಮನ್ನು ಆಳುವವರರ ಜ್ಞಾನದ ಬಗ್ಗೆ ತಿಳಿಸುತ್ತದೆ.&lt;br /&gt;&lt;br /&gt;ಪ್ರತೀ ಚುನಾವಣೆಯಲ್ಲಿ ನೀರಸ ಮತದಾನವಾದಾಗಲೂ ಮತದಾನ ಕಡ್ಡಾಯಗೊಳಿಸಬೇಕು ಎಂಬ ಕೂಗು ಕಳೆದ ಐದಾರು ವರ್ಷಗಳಿಂದ ಕೇಳಿ ಬರುತ್ತಿದೆ. ಕಡ್ಡಾಯ ಮತದಾನ ಜಾರಿಯಲ್ಲಿರುವ ಕೆಲ ದೇಶಗಳನ್ನೂ ನಮ್ಮ ಸ್ವದೇಶಿ ರಾಜಕಾರಣಿಗಳು ಹೆಸರಿಸಿದ್ದಾರೆ.&lt;br /&gt;&lt;br /&gt;ಕಡ್ಡಾಯ ಮತದಾನದ ಬಗ್ಗೆ ಮಾತನಾಡುವ ನಮ್ಮ ರಾಜಕಾರಣಿಗಳು ಎಂದಾದರೂ ತಮ್ಮನ್ನು&lt;br /&gt;ಆಯ್ಕೆ ಮಾಡಿದ ಮತದಾರರಿಗೆ ಉತ್ತರದಾಯಿಗಳಾಗಿದ್ದಾರಾ? ಕಡ್ಡಾಯದ ಬಗ್ಗೆ ಸೊಲ್ಲೆತ್ತುವವರು ವಿಧಾನಸಭೆ-ಲೋಕಸಭೆಗಳಲ್ಲಿನ ದಂಡಪಿಂಡಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಅವಕಾಶದ ಬಗ್ಗೆಯೂ ಒತ್ತಾಯಿಸಿದ್ದಾರಾ? ಉಹುಂ, ಖಂಡಿತ ಇಲ್ಲ.&lt;br /&gt;&lt;br /&gt;***&lt;br /&gt;&lt;br /&gt;ಮತದಾನ ಕಡ್ಡಾಯದ ಬಗ್ಗೆ ಬೊಬ್ಬೆ ಹೊಡೆಯುವ ಜನ ಚುನಾವಣಾ ಆಯೋಗದ 1961 ರ ಚುನಾವಣಾ ವಿಧಿವಿಧಾನ (Conduct of Election Rules)ದ 49(0) ಅವಕಾಶದ ಬಗ್ಗೆ ಏಕೆ ಜಾಣಗುರುಡುತನ ತೋರಿಸುತ್ತಾರೆ? 49(0) ಪ್ರಕಾರ "ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಯೊಬ್ಬ ಆಯ್ಕೆಯಾಗಲು ಅನರ್ಹ ಎಂದು ಮತದಾರನಿಗೆ ಅನ್ನಿಸಿದರೆ, ಮತಗಟ್ಟೆ ಅಧಿಕಾರಿ ಬಳಿ ಇರುವ 17 ಎ ಫಾರ್ಮ್ ನಲ್ಲಿ ಮತ ಚಲಾಯಿಸಲು ನಿರಾಕರಿಸಿದ ಬಗ್ಗೆ ನಮೂದಿಸಿ, ರೆಜಿಸ್ಟರ್ ನಲ್ಲಿ ಚುನಾವಣಾ ಗುರುತುಪತ್ರ ಸಂಖ್ಯೆ ಬರೆದು ಸಹಿ ಮಾಡಬೇಕು" ಎಂದಿದೆ. ಭಾರತದ ಚುನಾವಣಾ ಆಯೋಗ ಮತದಾರರಿಗೆ ನೀಡಿರುವ ಅತ್ಯುತ್ತಮ ಅವಕಾಶವಿದು. ಆದರೆ ಮಾಧ್ಯಮಗಳೂ ಸೇರಿದಂತೆ ಯಾರೊಬ್ಬರು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸದಿರುವುದು ಆಶ್ಚರ್ಯಕರ.&lt;br /&gt;&lt;br /&gt;ಇನ್ನುಮುಂದೆ ಜನ ಮತ ಚಲಾಯಿಸೋಲ್ಲ ಎಂದು ಗದರುವ ಗುಮ್ಮಣ್ಣರಿಗೆ 49(0) ಅವಕಾಶದ ಬಗ್ಗೆ ಮನವರಿಕೆ ಮಾಡಿಕೊಡಬೇಕು.&lt;br /&gt; ಈಗಿರುವ ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಬೇಕಾದ ಅಗತ್ಯವಿದೆ. ಮತಯಂತ್ರದಲ್ಲಿ ಎಲ್ಲ ಅಭ್ಯರ್ಥಿಗಳ ಹೆಸರು ಹಾಗೂ ಅವರ ಗುರುತಿನ ಚಿಹ್ನೆಯ ಬಳಿಕ ಕೊನೆಯ ಸಾಲಿನಲ್ಲಿ "ಯಾರೂ ಹಿತವರಲ್ಲ" ಅಥವಾ "ಯಾರಿಗೂ ನನ್ನ ಮತವಿಲ್ಲ" ಎಂಬರ್ಥದ ಗುಂಡಿ ಒತ್ತುವ ಅವಕಾಶವಿದ್ದರೆ ಮುಂಬರುವ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಏರಿಕೆಯಾದರೆ ಅಚ್ಚರಿಯಿಲ್ಲ. ತನಗೆ ಬೇಕಾಗಿರುವುದನ್ನು ಆಯ್ಕೆ ಮಾಡಲು ಮತದಾರನಿಗೆ ಅವಕಾಶವಿರದಿದ್ದರೆ ಗಂಟೆಗಟ್ಟಲೆ ಸರತಿಯಲ್ಲಿ ನಿಂತು ಏಕೆ ಮತ ಚಲಾಯಿಸಬೇಕು. ಕೊಳೆತ ಹಣ್ಣುಗಳ ಬುಟ್ಟಿಯಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲೇಬೇಕು ಎಂಬಂತಿದೆ ಪ್ರಸಕ್ತ ಎಲೆಕ್ಟ್ರಾನಿಕ್ ಮತಯಂತ್ರದ ವಿನ್ಯಾಸ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/25928885-6563667828155159097?l=vishwaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwaputa.blogspot.com/feeds/6563667828155159097/comments/default' title='Post Comments'/><link rel='replies' type='text/html' href='http://www.blogger.com/comment.g?blogID=25928885&amp;postID=6563667828155159097&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/25928885/posts/default/6563667828155159097'/><link rel='self' type='application/atom+xml' href='http://www.blogger.com/feeds/25928885/posts/default/6563667828155159097'/><link rel='alternate' type='text/html' href='http://vishwaputa.blogspot.com/2010/06/blog-post.html' title='ಮತಗಟ್ಟೆಗಳಿಂದ ಪ್ರಜ್ಞಾವಂತರೇಕೆ ದೂರ?'/><author><name>Vishwanath</name><uri>http://www.blogger.com/profile/08585403808733523454</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://4.bp.blogspot.com/_rRXUDAbjId8/TAYpANrHPFI/AAAAAAAAAXA/gKp_HKjsyjA/S220/Vishwanath_Basavanalmath.JPG'/></author><thr:total>0</thr:total></entry><entry><id>tag:blogger.com,1999:blog-25928885.post-694055489032384436</id><published>2009-11-29T16:36:00.001+05:30</published><updated>2009-11-29T16:39:56.318+05:30</updated><title type='text'>ಭೇಷ್ ಬಿಬಿಎಂಪಿ!</title><content type='html'>&lt;span class=""&gt;&lt;strong&gt;ಪ್ರ&lt;/strong&gt;ತಿದಿನ&lt;/span&gt; ಪತ್ರಿಕೆ ತೆಗೆಯುತ್ತಲೇ ಒಂದು ಪುಟದಲ್ಲಾದರೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಕನಿಷ್ಠ ಒಂದು ದೂರಾದರೂ ಖಂಡಿತ ಇರುತ್ತದೆ.&lt;br /&gt;&lt;span class=""&gt;&lt;/span&gt;&lt;br /&gt;ಕೆಲ ಪತ್ರಿಕೆಗಳಲ್ಲಿ ಓದುಗರು ಪತ್ರ ಬರೆದು ಹಾಳಾದ ರಸ್ತೆ ಸರಿಪಡಿಸಿ, ಬೀದಿದೀಪ ಹಾಕಿಸಿ, ಬೀದಿನಾಯಿ ಕಾಟ ತಪ್ಪಿಸಿ, ಕಸ ಎತ್ತಿಸಿ ಇಂಥವೇ ನೂರಾರು ದೂರುಗಳೊಂದಿಗೆ ತಮ್ಮ ಸಮಸ್ಯೆಗಳನ್ನು ಹರವಿಕೊಂಡಿರುತ್ತಾರೆ. ಕೆಲವೊಮ್ಮೆ ಇವಾವುವೂ ಇರದಿದ್ದರೆ ಪತ್ರಿಕೆಗಳೇ ಕುಂದುಕೊರತೆಗಳ ಆಕ್ಷೇಪವೆತ್ತುತ್ತವೆ. ಅನೇಕ ಬಾರಿ ಇಂಥ ಆಕ್ಷೇಪಗಳು ಸಾರ್ವಜನಿಕರ ಪರವಾಗಿ ಇದ್ದರೆ ಇನ್ನು ಕೆಲ ಬಾರಿ ಇನ್ನಾರದೋ ಮೇಲೆ ಸಿಟ್ಟು ತೀರಿಸಿಕೊಳ್ಳಲು ಸುದ್ದಿ ಪ್ರಕಟವಾದಂತೆ ಕಾಣುತ್ತದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಬೆಂಗಳೂರಿನ ಮೆಜಸ್ಟಿಕ್ ಸುತ್ತ ಸುಸ್ಸುಕೋರರ (ಗೋಡೆಗೆ ಮೂತ್ರ ವಿಸರ್ಜಿಸುವವರ) ಹಾಗೂ ಎಲ್ಲೆಂದರಲ್ಲಿ ಸಿನಿಮಾ ಪೋಸ್ಟರ್ ಅಂಟಿಸುವವರ ಹಾವಳಿ ವಿಪರೀತವಾದಾಗ ಇದಕ್ಕೆ ಪರಿಹಾರ ಕಂಡುಹಿಡಿಯಲು ಎಲ್ಲಾ ಗೋಡೆಗಳ ಮೇಲೆ ಪ್ರಕೃತಿ ಸೌಂದರ್ಯದ, ಪ್ರವಾಸಿ ತಾಣಗಳ ಸುಂದರ ಚಿತ್ರಕಲೆಗಳನ್ನು ಬಿಡಿಸಲು ಬಿಬಿಎಂಪಿ ನಿರ್ಧರಿಸಿತು. ಅದರಂತೆಯೇ ಕಾರ್ಯರೂಪಕ್ಕೂ ಇಳಿಯಿತು. ಪ್ರಾಯಶಃ ಗೋಡೆ ಅಂದಗೆಡಿಸುವವರನ್ನು ಹತ್ತಿಕ್ಕಲು ಯಾವುದೇ ಮಹಾನಗರ ಪಾಲಿಕೆ ದೇಶದಲ್ಲೇ ಕೈಗೊಂಡ ವಿನೂತನ ಪ್ರಯೋಗವಿದು. ಆದರೆ ಕೆಲ ಪತ್ರಿಕೆಗಳು ಇದರಲ್ಲೂ ಹುಳುಕು ಕಂಡು ಹಿಡಿಯುವ ಪ್ರಯತ್ನ ಮಾಡಿದವು.&lt;br /&gt;&lt;span class=""&gt;&lt;/span&gt;&lt;br /&gt;ಪತ್ರಿಕೆಗಳಲ್ಲಿ ದೂರುಗಳು ಪ್ರಕಟವಾದಾಗಲೆಲ್ಲ ಬಿಬಿಎಂಪಿ ಅದಕ್ಕೆ ಸ್ಪಷ್ಟೀಕರಣ ನೀಡಿದ್ದು, ಕಾಮಗಾರಿ ಕೈಗೆತ್ತಿಕೊಂಡಿರುವ ಹೇಳಿಕೆ ನೀಡಿದ್ದನ್ನು ನಾವು ಓದುತ್ತೇವೆ. ಆದರೆ, ಬಿಬಿಎಂಪಿ ಸಮಸ್ಯೆಗೆ ಸ್ಪಂದಿಸಿಕ್ಕಿಂತ ದೂರು ಪ್ರಕಟಿಸಿದ ಪತ್ರಿಕೆಯೇ ತನ್ನ ವರದಿಯ ಪರಿಣಾಮ, ಫಲಶ್ರುತಿ ಎಂಬ ಶಹಬ್ಬಾಶ್ ಗಿರಿ ಕೊಟ್ಟುಕೊಂಡಾಗ ಬಿಬಿಎಂಪಿ ಬಗ್ಗೆ ಕನಿಕರಪಟ್ಟಿದ್ದೇನೆ. ಬಿಬಿಎಂಪಿಯದ್ದು ಎಂಥ ಥ್ಯಾಂಕ್ ಲೆಸ್ ಜಾಬ್ ಅಲ್ಲವೇ ಎಂದು ಅನ್ನಿಸಿದ್ದೂ ಇದೆ. ಬೆಂಗಳೂರು ಇರೋವರ್ಗೂ ಬಿಬಿಎಂಪಿಗೆ ಬೈಗುಳ ತಪ್ಪಿದ್ದಲ್ಲ!&lt;br /&gt;&lt;span class=""&gt;&lt;/span&gt;&lt;br /&gt;ಈಚೆಗೆ ನಮ್ಮ ಬೀದಿಯಲ್ಲಿ ಕಳೆದ ಹಲವಾರು ತಿಂಗಳಿಂದ ಬೀದಿದೀಪವೇ ಇರಲಿಲ್ಲ. ಇದರಿಂದಾಗಿ ಕೆಲ ಮನೆಗಳಲ್ಲಿ ಕಳ್ಳತನವೂ ನಡೆಯಿತು. ಆಗ ನನಗೆ ಹೊಳೆದದ್ದು &lt;a href="http://www.bbmponline.org/"&gt;http://www.bbmponline.org/&lt;/a&gt; ವೆಬ್ ಸೈಟ್. ಸುಮ್ಮನೇ ಒಂದು ಪ್ರಯತ್ನ ಮಾಡೋಣ ಅಂತ ಪಾಲಿಕೆ ಆಯುಕ್ತರು ಹಾಗೂ ಆಡಳಿತಾಧಿಕಾರಿಗಳಿಗೆ ಸಮಸ್ಯೆಯನ್ನು ವಿವರಿಸಿ ಒಂದು ಇ-ಮೇಲ್ ಮಾಡಿದೆ. ಆಶ್ಚರ್ಯವೆಂಬಂತೆ ನಾನು ಇ-ಮೇಲ್ ಕಳುಹಿಸಿದ ಮೂರೇ ದಿನಗಳಲ್ಲಿ ನಮ್ಮ ಬೀದಿಯಲ್ಲಿನ ದೀಪಗಳು ರಿಪೇರಿಯಾದವು. ಇದಕ್ಕಿಂತ ಖುಷಿಯ ಸಂಗತಿ ಬೇರೇನಿದೆ ಹೇಳಿ? ಬಿಬಿಎಂಪಿ ಇಷ್ಟು ಕ್ಷಿಪ್ರವಾಗಿ ಕಾರ್ಯಪ್ರವೃತ್ತವಾಗುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಇಷ್ಟೇ ಅಲ್ಲ ಈಚೆಗೆ ಬಿಬಿಎಂಪಿ ಸಾರ್ವಜನಿಕ ಸಂಪರ್ಕಾಧಿಕಾರಿಗಳಿಂದ ಇ-ಮೇಲ್ ಬಂದಿದ್ದು, ನಿಮ್ಮ ಬಡಾವಣೆಯಲ್ಲಿ ಬೇರೆ ಯಾವುದಾದರೂ ಸಮಸ್ಯೆಗಳಿದ್ದರೆ ತಿಳಿಸಿ, ಅದನ್ನು ಸರಿಪಡಿಸುವುದಾಗಿ ತಿಳಿಸಿದ್ದಾರೆ.&lt;br /&gt;&lt;span class=""&gt;&lt;/span&gt;&lt;br /&gt;ಬಿಬಿಎಂಪಿ ವ್ಯಾಪ್ತಿಯಲ್ಲಿನ ಪ್ರದೇಶದಲ್ಲಿ ಏನಾದರೂ ಸಮಸ್ಯೆಗಳಿದ್ದರೆ ನೀವೂ ಈ ವಿಳಾಸಕ್ಕೆ ಇ-ಮೇಲ್ ಗೆ ಕಳಿಸಬಹುದು: &lt;a href="mailto:bbmpalike@gmail.com"&gt;bbmpalike@gmail.com&lt;/a&gt;&lt;br /&gt;&lt;span class=""&gt;&lt;/span&gt;&lt;br /&gt;ನಿಜಕ್ಕೂ ಬಿಬಿಎಂಪಿ ಅಭಿನಂದನಾರ್ಹ ಅಲ್ಲವೇ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/25928885-694055489032384436?l=vishwaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwaputa.blogspot.com/feeds/694055489032384436/comments/default' title='Post Comments'/><link rel='replies' type='text/html' href='http://www.blogger.com/comment.g?blogID=25928885&amp;postID=694055489032384436&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/25928885/posts/default/694055489032384436'/><link rel='self' type='application/atom+xml' href='http://www.blogger.com/feeds/25928885/posts/default/694055489032384436'/><link rel='alternate' type='text/html' href='http://vishwaputa.blogspot.com/2009/11/blog-post_29.html' title='ಭೇಷ್ ಬಿಬಿಎಂಪಿ!'/><author><name>Vishwanath</name><uri>http://www.blogger.com/profile/08585403808733523454</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://4.bp.blogspot.com/_rRXUDAbjId8/TAYpANrHPFI/AAAAAAAAAXA/gKp_HKjsyjA/S220/Vishwanath_Basavanalmath.JPG'/></author><thr:total>0</thr:total></entry><entry><id>tag:blogger.com,1999:blog-25928885.post-3397747161939033550</id><published>2009-11-25T17:42:00.002+05:30</published><updated>2009-11-25T17:55:09.165+05:30</updated><title type='text'>ಅನ್ಯಭಾಷಿಕರಿಂದ ಕನ್ನಡಿಗರು ಕಲಿಯಬೇಕಾದ ಪಾಠವೇನು?</title><content type='html'>"ಅನ್ಯಭಾಷಿಕರೇ ಕನ್ನಡ ಭಾಷೆ ಕಲಿಯಿರಿ, ಇಲ್ಲವೇ ಕರ್ನಾಟಕ ಬಿಟ್ಟು ತೊಲಗಿರಿ. ಕರ್ನಾಟಕ ಕನ್ನಡಿಗರದು, ಕನ್ನಡ ಕಲಿಯದವರಿಗೆ ಇಲ್ಲಿಲ್ಲ ಸ್ಥಾನ..." ಇಂಥ ಅನೇಕ ಕಣ್ಸೆಳೆಯುವ ಘೋಷಣೆಗಳನ್ನು ಬೆಂಗಳೂರಿನಾದ್ಯಂತ ಅನೇಕರು ಓದಿರಬಹುದು. ಆದರೆ ಈ ಘೋಷಣೆಗಳು ಯಾರಿಗೆ?&lt;br /&gt;ಕನ್ನಡಿಗರೇ ಈ ಘೋಷಣೆಗಳನ್ನು ಓದಿದರೆ ಈ ಘೋಷಣೆಗಳ ಸಾರ್ಥಕ್ಯವಾದರೂ ಏನು?&lt;br /&gt;ಐಟಿ ಕಂಪೆನಿಯಲ್ಲಿ ಕೆಲಸ ಮಾಡುವ ಸಹೋದ್ಯೋಗಿಯೊಬ್ಬರು ಅಲ್ಲಿನ ಕನ್ನಡದ ಸ್ಥಿತಿಗತಿಯನ್ನು, ಕನ್ನಡಿಗರ ಕೀಳರಿಮೆಯನ್ನು 'ವಿಜಯ ಕರ್ನಾಟಕ'ದಲ್ಲಿ ಈಚೆಗೆ ಮನಮುಟ್ಟುವಂತೆ ವಿವರಿಸಿದ್ದರು. ಅವರ ವಿವರಣೆಯಲ್ಲಿ ಎಳ್ಳಷ್ಟೂ ಉತ್ಪ್ರೇಕ್ಷೆಯಿಲ್ಲ. ಅನ್ಯ ಭಾಷಿಕರು ಬಾಯಿ ತೆರೆಯುವ ಮುನ್ನವೇ&lt;br /&gt;ಅವರು ಯಾವ ಭಾಷೆ ಮಾತನಾಡುತ್ತಾರೆ ಎಂಬುದನ್ನು ಗ್ರಹಿಸುವ ನಮ್ಮ ಕನ್ನಡಿಗರು ಅವರ ಭಾಷೆಯಲ್ಲೇ ಉಲಿಯಲು ಆರಂಭಿಸಿಬಿಡುತ್ತಾರೆ. ಹೀಗಾಗಿಯೇ ಬೆಂಗಳೂರಿಗೆ ಬಂದ ತಕ್ಷಣ ಬೇರೆ ಭಾಷಿಕರು "ಕನ್ನಡ ಗೋತಿಲ್ಲ" ಎಂಬ ಮಂತ್ರ ಕಲಿತುಬಿಡುತ್ತಾರೆ. ಮುಂದೆ ಹತ್ತು ವರ್ಷ ಇದೇ ಊರಲ್ಲೇ ನೆಲೆಸಿದರೂ ಈ ಮಂತ್ರ ಬಿಟ್ಟು ಅವರಿಗೆ ಬೇರೇನೂ 'ಗೋತಿರುವುದೇ' ಇಲ್ಲ.&lt;br /&gt;ಸಮಸ್ಯೆಯ ಮೂಲ ಕೆದಕುತ್ತ ಹೋದರೆ ಕರ್ನಾಟಕದಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಕ್ಕೆ ಈ ದುಃಸ್ಥಿತಿ ಬರಲು ಕನ್ನಡಿಗರೇ ಕಾರಣ ಎಂಬ ಮಾತು ಸತ್ಯವೆನಿಸುತ್ತದೆ.&lt;br /&gt;ತಮಿಳರು, ಮಲಯಾಳಿಗಳು, ತೆಲುಗರಿಗೆ ತಮ್ಮ ಭಾಷೆಯ ಬಗ್ಗೆ ಇರುವ ಪ್ರೀತಿಯನ್ನು ದುರಭಿಮಾನ ಎಂದು ಜರೆಯುವ ನಾವು ಇದರಿಂದ ಪಾಠವನ್ನು ಏಕೆ ಕಲಿಯುವುದಿಲ್ಲ? ಈ ಮೂರೂ ಭಾಷೆಯವರೂ ಬೆಂಗಳೂರಷ್ಟೇ ಅಲ್ಲ ಜಗತ್ತಿನ ಯಾವುದೇ ಭಾಗಕ್ಕೆ ಹೋದರೂ ತಮ್ಮ ಭಾಷೆ-ಸಂಸ್ಕೃತಿಯನ್ನು ಬಿಟ್ಟುಕೊಡುವುದಿಲ್ಲ. ತಮ್ಮ ಭಾಷೆಯ ಜೊತೆ ಬಾಂಧವ್ಯ ಬೆಸೆಯುವ ಪುಸ್ತಕ, ಪತ್ರಿಕೆ ಹಾಗೂ ಟಿವಿ ಚಾನೆಲ್ ಗಳನ್ನು ಓದುವುದನ್ನು-ನೋಡುವುದನ್ನು ನಿಲ್ಲಿಸುವುದಿಲ್ಲ. ಆದರೆ ಕನ್ನಡಿಗರಾದ ನಾವು ಅನ್ಯಭಾಷೆಯನ್ನು ಮಾತನಾಡುವುದನ್ನೇ ದೊಡ್ಡಸ್ತಿಕೆಯಾಗಿಸಿಕೊಂಡಿದ್ದೇವೆ.&lt;br /&gt;ಸುಮಾರು ಹತ್ತು ವರ್ಷಗಳ ಕಾಲ ಚೆನ್ನೈನಲ್ಲಿ ನೆಲೆಸಿದ್ದ ನನಗೆ ಭಾಷೆಯ ಬಗ್ಗೆ ಅಲ್ಲಿನ ತಮಿಳರಿಂದ ಕಲಿಯಬೇಕಾಗಿದ್ದು ತುಂಬಾ ಇದೆ ಎಂಬ ಅನಿಸಿಕೆ ಇದೆ. ನಮ್ಮ ರಾಜ್ಯದಲ್ಲಿ ಇರುವ ಹಾಗೆ ಭಾಷೆಗೊಂದು ಕಾವಲು ಸಮಿತಿ, ಅದಕ್ಕೊಬ್ಬ ಅಧ್ಯಕ್ಷ, ಅವರಿಗೊಂದು ಗೂಟದ ಕಾರು ಇವೆಲ್ಲ ರಗಳೆಗಳು ಅಲ್ಲಿಲ್ಲ. ಅಲ್ಲಿನ ಜನರೇ ದಿನನಿತ್ಯದ ಜೀವನದಲ್ಲಿ ಅಭಿಮಾನದಿಂದ ತಮ್ಮ ಭಾಷೆಯನ್ನು ಬಳಸುತ್ತಿರುವಾಗ, ಅನ್ಯ ಭಾಷಿಕರು ತಮಿಳು ಕಲಿಯದೇ ಅಲ್ಲಿ ಜೀವನ ಮಾಡುವುದು ದುಸ್ತರವೆನಿಸುವ ಸ್ಥಿತಿಯನ್ನು ನಿರ್ಮಿಸಿರುವಾಗ ನಮ್ಮ ರಾಜ್ಯದಲ್ಲಿರುವಂತೆ ಕನ್ನಡವನ್ನು ರಕ್ಷಣೆ ಮಾಡುವ ವೇದಿಕೆಗಳಾಗಲೀ, ಸಂಘಟನೆಗಳಾಗಲೀ ಅಲ್ಲಿ ಇಲ್ಲವೇ ಇಲ್ಲ. ನಮಗಿರುವಂತೆ ತಮಿಳರಿಗೂ ನವೆಂಬರ್ ಒಂದನೇ ತಾರೀಖು ರಾಜ್ಯೋತ್ಸವ. ಆದರೆ ಅಲ್ಲಿ ಎಲ್ಲಿಯೂ ನಮ್ಮಲ್ಲಿರುವಂತೆ ಅದ್ದೂರಿ ಸಮಾರಂಭಗಳಾಗಲೀ, ತಮಿಳು ಬಾವುಟಗಳನ್ನಾಗಲೀ ನೋಡಿದ ನೆನಪಿಲ್ಲ. ಸವಾರಿ ಕೈ ತಪ್ಪಿದರೂ ಚಿಂತೆಯಿಲ್ಲ ಅಪ್ಪಿ ತಪ್ಪಿಯೂ ತಮಿಳು ಬಿಟ್ಟು ಅನ್ಯ ಭಾಷೆ ಮಾತನಾಡಲಾರ ಅಲ್ಲಿನ ಆಟೋಗಾರ. ಆದರೆ ಭಾರಿ ಗಾತ್ರದ ಕನ್ನಡ ಬಾವುಟ ಹಾರಿಸುವ ನಮ್ಮ ಆಟೊ ಅಣ್ಣಂದಿರು ಮಾತು ಆರಂಭಿಸುವುದೇ ಅನ್ಯ ಭಾಷೆಯಿಂದ. 'ನಾವೂ ಕನ್ನಡದವ್ರೇ ಕಣ್ರೀ' ಎಂದರೆ ಮಾತ್ರ 'ಏನ್ಮಾಡೋದ್ ಸಾರ್ ಬೆಂಗ್ಳೂರಲ್ಲಿ ಎಲ್ಲಾ ಬೇರೆ ಲಾಂಗ್ವೆಜ್ ನೋರೇ ತುಂಬ್ಕೊಂಡ್ ಬಿಟ್ಟಿದಾರೆ' ಎಂದು ಕನ್ನಡಕ್ಕೆ ವಾಲುತ್ತಾರೆ.&lt;br /&gt;ಚೆನ್ನೈನ ಐಟಿ ಕಂಪನಿಗಳಲ್ಲೂ ಕೂಡ ತಮಿಳರ ಭಾಷಾ ಪ್ರೇಮ ಕಡಿಮೆಯೇನಿಲ್ಲ. ಕಚೇರಿಯ ಸಮಯದಲ್ಲಿ ಸಮೂಹ ಭಾಷೆಯಾದ ಇಂಗ್ಲಿಷ್ ನಲ್ಲಿ ವ್ಯವಹರಿಸಬೇಕು ಎಂಬ ನಿಯಮವಿದ್ದಾಗಲೂ ಅನ್ಯಭಾಷಿಕರಿದ್ದಾರೆ ಎಂಬುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ತಮಿಳಿನಲ್ಲೇ ಸಂಭಾಷಣೆ ಸಾಗುತ್ತದೆ.&lt;br /&gt;ಅಷ್ಟೇ ಅಲ್ಲ, ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸ್ಥಾನದಲ್ಲಿನ ಅಧಿಕಾರಿ ತಮಿಳು ಭಾಷಿಕನಿದ್ದರೆ ಮುಗಿದೇ ಹೋಯ್ತು; ತಮ್ಮದು ಬಹುರಾಷ್ಟ್ರೀಯ ಕಂಪೆನಿ ಎಂಬುದನ್ನೂ ಮರೆತು ಒಂದು ನಿರ್ದಿಷ್ಟ ಕೇಂದ್ರದ ಒಟ್ಟು ತಲೆ ಎಣಿಕೆ (ಹೆಡ್ ಕೌಂಟ್)ಯಲ್ಲಿ ಪ್ರಸಕ್ತ ವರ್ಷ ಶೇಕಡಾ 30 ರಷ್ಟು ಸ್ವಭಾಷಿಕರನ್ನು ನೇಮಕ ಮಾಡಿಕೊಂಡಿರುವುದಾಗಿ ಹೇಳಿ ಸ್ವಾಭಿಮಾನ(!) ಪ್ರದರ್ಶಿಸಿದ್ದನ್ನೂ ಗಮನಿಸಿದ್ದೇನೆ.&lt;br /&gt;ಆದರೆ ನಮ್ಮ ಬೆಂಗಳೂರಿನಲ್ಲಿ?&lt;br /&gt;ಕನ್ನಡ ಓದು-ಬರಹವಷ್ಟೇ ಅಲ್ಲ, ಕನ್ನಡದಲ್ಲಿ ಕತೆ-ಕವನ ಬರೆಯುವ ಅನೇಕ ಬರೆಹಗಾರರು ಐಟಿ ಕಂಪನಿಗಳ ಉನ್ನತ ಹುದ್ದೆಗಳಲ್ಲಿದ್ದಾರೆ. ಆದರೆ ಅವರು ಎಂದಾದರೂ ಕನ್ನಡದ ಯುವ ಉದ್ಯೋಗಿಗಳಿಗೆ ಮಾರ್ಗದರ್ಶನ ನೀಡಿದ ಅಥವಾ ಕನ್ನಡದ ಉದ್ಯೋಗಿಗಳ ಹೆಚ್ಚಳಕ್ಕೆ ಶ್ರಮಿಸಿದ ನಿದರ್ಶನ ತುಂಬಾ ದುರ್ಲಭ. ಇನ್ನು ಬೇರೆ ರಾಜ್ಯಗಳಲ್ಲಿ ಸಂಸ್ಥೆಯ ವಾತಾವರಣದಲ್ಲಿ ಅಲ್ಲಿನ ಭಾಷೆಗೆ ಪ್ರೋತ್ಸಾಹ ನೀಡಿದಂತೆ ಕನ್ನಡದ ಕಂಪನ್ನು ಇವರು ಬೀರುವುದಂತೂ ದೂರವೇ ಉಳಿಯಿತು. ಇನ್ನು ನಮ್ಮ ಕನ್ನಡಿಗ ಉದ್ಯೋಗಿಗಳಂತೂ ಕನ್ನಡ ಮಾತನಾಡುವುದು, ಕನ್ನಡ ಪತ್ರಿಕೆಗಳನ್ನು ಓದುವುದೇ ಒಂದು ಕೀಳರಿಮೆ ಎಂಬ ಮಟ್ಟಿಗೆ ಬಂದಿದ್ದಾರೆ.&lt;br /&gt;ನೆರೆ ರಾಜ್ಯಗಳಲ್ಲಿ ಅಲ್ಲಿನ ಭಾಷಾ ಪರ ಸಂಘಟನೆಗಳಿಲ್ಲ ಎಂದ ಮಾತ್ರಕ್ಕೆ ನಮ್ಮ ರಾಜ್ಯದಲ್ಲೂ ಅವು ಬೇಡವೆಂದಲ್ಲ. ರಾಜ್ಯದ ರಾಜಧಾನಿಯಲ್ಲಿ ರಾರಾಜಿಸಬೇಕಾಗಿದ್ದ ಕನ್ನಡ ಅವುಡುಗಚ್ಚಿ ಕುಳಿತಿರುವ ಈ ಸಂದರ್ಭದಲ್ಲಿ ಕನ್ನಡ ಸಂಘಟನೆಗಳು ಹಾಗೂ ಅವರ ಹೋರಾಟ ಅನಿವಾರ್ಯ. ಅನೇಕ ಸಂದರ್ಭಗಳಲ್ಲಿ ಕನ್ನಡಪರ ಸಂಘಟನೆಗಳ ಹೋರಾಟದ ಫಲವಾಗಿಯೇ ಅನೇಕ ಕನ್ನಡಿಗರಿಗೆ ನ್ಯಾಯ ದೊರೆತಿದೆ. ಕನ್ನಡದ ಗಂಧದಾಳಿಯೂ ಸೋಕದ ಕೆಲ ಕಚೇರಿಗಳ ಎದುರು ರಾಷ್ಟ್ರಧ್ವಜಕ್ಕೆ ಸಮಾನವಾಗಿ ಕನ್ನಡ ಧ್ವಜ ಹಾರಾಡುತ್ತಿದೆ. ಸಿಸ್ಕೊ, ಐಬಿಎಂ, ಇಎಂಸಿ, ಆಕ್ಸೆಂಚರ್ ನಂಥ ಬಹುರಾಷ್ಟ್ರೀಯ ಕಂಪನಿಗಳ ಗ್ರಂಥಾಲಯಗಳಲ್ಲಿ ಕನಿಷ್ಠ ಒಂದು ಕನ್ನಡ ಪತ್ರಿಕೆ ಕಡ್ಡಾಯವಾಗಿ ಬರುತ್ತಿದೆ.&lt;br /&gt;ಕನ್ನಡದ ಉಳಿವಿಗೆ-ಉನ್ನತಿಗೆ ಸರಕಾರ-ಸಂಘಟನೆಗಳು ಮಾಡಬಹುದಾದ ಕಾರ್ಯಗಳನ್ನೆಲ್ಲ ಶಕ್ತಿಮೀರಿ ಮಾಡಿವೆ-ಮಾಡುತ್ತಿವೆ. ಆದರೆ ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕಾದ ಕನ್ನಡಿಗರೇ ಅಭಿಮಾನಶೂನ್ಯರಾದರೆ 'ಎನ್ನಡ-ಎಕ್ಕಡಗಳ ಮಧ್ಯೆ ಕನ್ನಡ ಕಳೆದುಹೋಗಿದೆ' ಎಂಬ ಕ್ಷೀಷೆ ಇನ್ನೂ ಹತ್ತಾರು ವರ್ಷ ಸರಿದರೂ ಜೀವಂತವಾಗಿರುತ್ತದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/25928885-3397747161939033550?l=vishwaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwaputa.blogspot.com/feeds/3397747161939033550/comments/default' title='Post Comments'/><link rel='replies' type='text/html' href='http://www.blogger.com/comment.g?blogID=25928885&amp;postID=3397747161939033550&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/25928885/posts/default/3397747161939033550'/><link rel='self' type='application/atom+xml' href='http://www.blogger.com/feeds/25928885/posts/default/3397747161939033550'/><link rel='alternate' type='text/html' href='http://vishwaputa.blogspot.com/2009/11/blog-post_25.html' title='ಅನ್ಯಭಾಷಿಕರಿಂದ ಕನ್ನಡಿಗರು ಕಲಿಯಬೇಕಾದ ಪಾಠವೇನು?'/><author><name>Vishwanath</name><uri>http://www.blogger.com/profile/08585403808733523454</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://4.bp.blogspot.com/_rRXUDAbjId8/TAYpANrHPFI/AAAAAAAAAXA/gKp_HKjsyjA/S220/Vishwanath_Basavanalmath.JPG'/></author><thr:total>0</thr:total></entry><entry><id>tag:blogger.com,1999:blog-25928885.post-4524279043572207471</id><published>2009-11-24T12:30:00.001+05:30</published><updated>2009-11-24T12:35:33.335+05:30</updated><title type='text'>ಕಿರಾಣಿ ಅಂಗಡೀಲಿ ಸಾರಾಯಿ ಮಾರಾಟ!</title><content type='html'>&lt;span class=""&gt;&lt;strong&gt;ದ&lt;/strong&gt;ಕ್ಷಿಣ&lt;/span&gt; ಭಾರತದ ಪ್ರತಿಭಾನ್ವಿತ ನಟ ಪ್ರಕಾಶ್ ರೈ ಅವರ ಖಾಸಗಿ ಜೀವನದ ಬಗ್ಗೆ ಟಿವಿ ಚಾನೆಲ್ ಒಂದು ಈಚೆಗೆ ಗಾಳಿಮಾತು ಬಿತ್ತರಿಸಿದ ಪರಿಣಾಮ ಘಾಸಿಗೊಂಡ ರೈ ತಾಯಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಗ್ಗೆ ಮಾಧ್ಯಮ ಮಿತ್ರರೊಬ್ಬರು ಬ್ಲಾಗ್ ನಲ್ಲಿ ಬರೆದಿದ್ದಾರೆ.&lt;br /&gt;&lt;span class=""&gt;&lt;/span&gt;&lt;br /&gt;ತಮ್ಮ ವಿಚಿತ್ರ ತೆವಲುಗಳಿಗೆ ಮಾಧ್ಯಮಗಳನ್ನು ಮಾಧ್ಯಮವಾಗಿ ಉಪಯೋಗಿಸುವ ಪತಕರ್ತರ ಜಾಯಮಾನ ಇಂದು ನಿನ್ನೆಯದಲ್ಲ (ಬೇಸರವೆನಿಸಿದರೂ ಪತ್ರಕರ್ತರ ಬಗ್ಗೆ ಈ ಮಾತು ಹೇಳಲೇಬೇಕಿನಿಸಿದೆ). ಸಾರ್ವಜನಿಕ ಜೀವನದಲ್ಲಿರುವವರೂ ನಮ್ಮಂತೆಯೇ ಮನುಷ್ಯರು ಅವರಿಗೂ ನಮ್ಮ ಮನೆಗಳಲ್ಲಿರುವಂತೆಯೇ ಸಮಸ್ಯೆಗಳಿರುತ್ತವೆ ಎಂಬ ಕನಿಷ್ಠ ಜ್ಞಾನ ನಮ್ಮ ಪತ್ರಕರ್ತರಿಗೆ ಏಕೆ ಇರುವುದಿಲ್ಲ?&lt;br /&gt;&lt;span class=""&gt;&lt;/span&gt;&lt;br /&gt;ಪ್ರಕಾಶ್ ರೈ ಇನ್ನೊಬ್ಬರನ್ನು ಮದುವೆಯಾಗಿರುವುದು, ನಟನೊಬ್ಬ ಹೇರ್ ಡೈ ಮಾಡಿಸಿಕೊಂಡಿರುವುದು, ನಟಿಯೊಬ್ಬಳು ಸ್ತನ ಚಿಕಿತ್ಸೆ ಮಾಡಿಕೊಂಡಿರುವುದು sheer personal matters! ಇದಕ್ಕೆ TV 1 to 10 ಪತ್ರಕರ್ತರ ಅಪ್ಪಣೆ ಬೇಕೆ?&lt;br /&gt;ಇಂಥ ಸುದ್ದಿಗಳನ್ನು ವರದಿ ಮಾಡುವಾಗ ಇದರಿಂದ ಆಗಬಹುದಾದ ಪರಿಣಾಮ ಅಥವಾ ಜನರಿಗೆ ಯಾವ ರೀತಿಯಲ್ಲಿ ಇದರಿಂದ ಅನುಕೂಲವಾಗುತ್ತದೆ ಎಂಬ ಪತ್ರಿಕೋದ್ಯಮದ ಮೂಲ ಪಾಠದ ಬಗ್ಗೆ ಒಂದು ಕ್ಷಣ ಯೋಚಿಸಿದರೆ ಅಚಾತುರ್ಯಗಳು ನಡೆಯುವುದಿಲ್ಲ.&lt;br /&gt;&lt;span class=""&gt;&lt;/span&gt;&lt;br /&gt;ಟಿಆರ್ ಪಿ, ಪ್ರಸರಣ ಸಂಖ್ಯೆ ಏರಿಸಿಕೊಳ್ಳಬೇಕೆಂಬ ಒಂದಂಶದ ಕಾರ್ಯಸೂಚಿಯೇನಾದರೂ ನಮ್ಮ ಮಿತ್ರರಿಗೆ ಇದ್ದರೆ ತಮ್ಮ ಚಾನೆಲ್-ಪತ್ರಿಕೆಗೆ ಅಂಟಿಕೊಂಡಿರುವ ಸುದ್ದಿ ಎಂಬ ಪದವನ್ನು ತೆಗೆದು ಬೇರೆ ಹೆಸರಿನ್ನಿಟ್ಟುಕೊಳ್ಳುವುದು ಒಳ್ಳೆಯದು. ಏಕೆಂದರೆ ನಾನು ಓದಿದ ಒಂದು ಸಮೀಕ್ಷೆಯ ಪ್ರಕಾರ ಜಗತ್ತಿನಲ್ಲಿ ಅತಿ ಹೆಚ್ಚು ಓದುಗರು ಬಯಸುವ ಎರಡು ವಿಷಯಗಳೆಂದರೆ ಸೆಕ್ಸ್ ಮತ್ತು ಜ್ಯೋತಿಷ್ಯ. ಸುದ್ದಿ ಹೆಸರಿನಲ್ಲಿ ಇಂಥ ಓದುಗರನ್ನೇ ದೃಷ್ಟಿಯಲ್ಲಿಟ್ಟುಕೊಂಡು ಸುದ್ದಿ ಪ್ರಕಟಿಸಿದರೆ-ಬಿತ್ತರಿಸಿದರೆ ತಮ್ಮ ಪತ್ರಿಕೆ-ಚಾನೆಲ್ ನ ಹೆಸರನ್ನೂ ಪತ್ರಕರ್ತರು ಬದಲಿಸಿಕೊಳ್ಳಬೇಕು.&lt;br /&gt;&lt;span class=""&gt;&lt;/span&gt;&lt;br /&gt;&lt;strong&gt;ಇಲ್ಲದಿದ್ದರೆ ಕಿರಾಣಿ ಅಂಗಡಿ ಲೈಸನ್ಸ್ ಪಡೆದು ಸಾರಾಯಿ ಮಾರಿದಂತಾಗುತ್ತದೆ!&lt;/strong&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/25928885-4524279043572207471?l=vishwaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwaputa.blogspot.com/feeds/4524279043572207471/comments/default' title='Post Comments'/><link rel='replies' type='text/html' href='http://www.blogger.com/comment.g?blogID=25928885&amp;postID=4524279043572207471&amp;isPopup=true' title='2 Comments'/><link rel='edit' type='application/atom+xml' href='http://www.blogger.com/feeds/25928885/posts/default/4524279043572207471'/><link rel='self' type='application/atom+xml' href='http://www.blogger.com/feeds/25928885/posts/default/4524279043572207471'/><link rel='alternate' type='text/html' href='http://vishwaputa.blogspot.com/2009/11/blog-post_24.html' title='ಕಿರಾಣಿ ಅಂಗಡೀಲಿ ಸಾರಾಯಿ ಮಾರಾಟ!'/><author><name>Vishwanath</name><uri>http://www.blogger.com/profile/08585403808733523454</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://4.bp.blogspot.com/_rRXUDAbjId8/TAYpANrHPFI/AAAAAAAAAXA/gKp_HKjsyjA/S220/Vishwanath_Basavanalmath.JPG'/></author><thr:total>2</thr:total></entry><entry><id>tag:blogger.com,1999:blog-25928885.post-1050118459492087657</id><published>2009-11-20T09:50:00.000+05:30</published><updated>2009-11-20T09:51:29.399+05:30</updated><title type='text'>ತಂದೆ-ತಾಯಿ ಓಳು ಬರಿ ಓಳು!</title><content type='html'>&lt;strong&gt;ಈ&lt;/strong&gt;ಗ್ಗೆ ಕೆಲವೇ ತಿಂಗಳ ಹಿಂದೆ ಶಿವಮೊಗ್ಗದಲ್ಲಿ ನಡೆದ ಸಮಾರಂಭವನ್ನು ನೆನಪಿಸಿಕೊಳ್ಳಿ.&lt;br /&gt;&lt;br /&gt;ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ತವರು ಜಿಲ್ಲೆಯಲ್ಲಿ ನಡೆದ ಬೃಹತ್ ಸಭೆಯಲ್ಲಿ ಬಳ್ಳಾರಿ ಜಗಜಟ್ಟಿ ಜನಾರ್ಧನ ರೆಡ್ಡಿ ಆಡಿದ ಮಾತನ್ನು ಯಾರಾದರೂ ಕೇಳಿದರೆ ತೊಡೆ ತಟ್ಟಿ ನಿಂತಿರುವ ಈಗಿನ ರೆಡ್ಡಿ ಈತನೇನಾ ಎಂಬ ಅನುಮಾನ ಬರದೇ ಇರದು.&lt;br /&gt;ಸಭೆ ಆರಂಭವಾಗುತ್ತಲೇ ಯಡಿಯೂರಪ್ಪನವರ ಪಾದ ಮುಟ್ಟಿ ನಮಸ್ಕರಿಸಿದ್ದ ಜನಾರ್ಧನ ರೆಡ್ಡಿ ಇವರು ನಮಗೆ ತಂದೆ ಸಮಾನ; ನಿರೀಕ್ಷೆಗೂ ಮೀರಿ ಸರಕಾರದಲ್ಲಿ ತಮಗೆ (ರೆಡ್ಡಿ ಸಹೋದರರಿಗೆ) ಸ್ಥಾನಮಾನ ಕೊಟ್ಟಿದ್ದಕ್ಕೆ ಮಾತೇ ಹೊರಡುತ್ತಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಬಂಡವಾಳ ಹೂಡುವ, ಲಕ್ಷಾಂತರ ಮಂದಿಗೆ ಉದ್ಯೋಗ ದೊರಕಿಸಿಕೊಡುವ ಮಾತನಾಡಿದ್ದ ಜನಾರ್ಧನ ರೆಡ್ಡಿ ಇಂದು ಜಟ್ಟಿಯೂ ನಾಚುವಂತೆ ತಂದೆಯ ವಿರುದ್ಧವೇ ತೊಡೆ ತಟ್ಟಿ ನಿಂತಿದ್ದಾರೆ ಎಂದರೆ ಸೋಜಿಗವಾಗುತ್ತದೆ.&lt;br /&gt;&lt;br /&gt;ಕೇವಲ ಐದು ವರ್ಷಗಳ ಹಿಂದೆ ಬಳ್ಳಾರಿಯ ಈ ರೆಡ್ಡಿಗಳ ಹೆಸರು ಬಳ್ಳಾರಿ-ಸೊಂಡೂರು ಫಾಸಲೆಯಾಚೆಗೆ ಯಾರಿಗಾದರೂ ತಿಳಿದಿದ್ದರೆ ಅದು ಆಂಧ್ರದಲ್ಲಿನ ಅವರ ನೆಂಟರಿಗೆ ಮಾತ್ರ! ರಾಜ್ಯದಲ್ಲಿ ರೆಡ್ಡಿಗಳಿಗಿಂತಲೂ ಹೆಚ್ಚು ರೊಕ್ಕ ಇರುವ ಮಲ್ಯನಂತಹ ಮಂದಿ ಅನೇಕರಿದ್ದಾರೆ. ಆದರೆ ಅವರು ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬರಲು ಬಿಜೆಪಿಯಂತಹ ಚಿಮ್ಮು ಹಲಗೆ (spring board) ಸಿಗದಿದ್ದರಿಂದಲೋ ಅಥವಾ ಕೇವಲ ಒಂದು ರಾಜ್ಯಸಭಾ ಸೀಟು ಖರೀದಿಲು ಮಾತ್ರ ಅವಕಾಶ ಸಿಕ್ಕಿದ್ದರಿಂದಲೋ ಅವರು ತಾವಾಯ್ತು ತಮ್ಮ ಉದ್ಯಮವಾಯ್ತು ಎಂಬ ಮಟ್ಟಿಗೆ ಇದ್ದು ಬಿಟ್ಟಿದ್ದಾರೆ.&lt;br /&gt;&lt;br /&gt;ಆದರೆ ಪಕ್ಕಾ ವ್ಯಾಪಾರಿ ಬುದ್ಧಿಯ ರೆಡ್ಡಿಗಳಿಗೆ ಸುಷ್ಮಾ ಸ್ವರಾಜ್ ರಂಥ ತಾಯಿ ಸಿಕ್ಕಿದ್ದೇ ತಡ ಬಳ್ಳಾರಿಯಿಂದ ಶುರುವಿಟ್ಟುಕೊಂಡು ಇಂದು ಇಡೀ ರಾಜ್ಯವನ್ನೇ ಆಪೋಷಣ ತೆಗೆದುಕೊಳ್ಳುವಮಟ್ಟಿಗೆ ಬಂದಿದ್ದಾರೆ. ಹೇಗಿದೆ ತಾಯಿಯ ಮಹಿಮೆ?&lt;br /&gt;&lt;br /&gt;ಈಗಾಗಲೇ ತಾಯಿಯನ್ನು ಕಳೆದುಕೊಂಡಿರುವ ನಮಗೆ ಸುಷ್ಮಾ ಅವರೇ ತಾಯಿ ಎಂದು ಅಲವತ್ತುಕೊಂಡಿದ್ದ ರೆಡ್ಡಿಗಳು ಮೊನ್ನೆ ಬಿಜೆಪಿ ಭಿನ್ನಮತ ಭುಗಿಲೆದ್ದಿದ್ದಾಗ (ಭುಗಿಲೆಬ್ಬಿಸಿದಾಗ) ಸಾಕ್ಷಾತ್ ಆ ತಾಯಿಯೇ ಭಿನ್ನಮತ ನಿಲ್ಲಿಸುವಂತೆ ಹೇಳಿದರೂ ಹದಿನಾಲ್ಕು ದಿನ ರೆಡ್ಡಿಗಳು ರಚ್ಚೆ ಹಿಡಿದಿದ್ದೇಕೆ?&lt;br /&gt;&lt;br /&gt;ಇದೇನಾ ಮಮತೆಯ ತಾಯಿಗೆ ಮುದ್ದಿನ ಮಕ್ಕಳ ಮರ್ಯಾದೆ?&lt;br /&gt;&lt;br /&gt;ಅದಕ್ಕೇ ಹೇಳಿದ್ದು ರಾಜಕೀಯದಲ್ಲಿ ತಂದೆ-ತಾಯಿ ಎಲ್ಲ ಓಳು ಬರೀ ಓಳು ಅಂತ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/25928885-1050118459492087657?l=vishwaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwaputa.blogspot.com/feeds/1050118459492087657/comments/default' title='Post Comments'/><link rel='replies' type='text/html' href='http://www.blogger.com/comment.g?blogID=25928885&amp;postID=1050118459492087657&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/25928885/posts/default/1050118459492087657'/><link rel='self' type='application/atom+xml' href='http://www.blogger.com/feeds/25928885/posts/default/1050118459492087657'/><link rel='alternate' type='text/html' href='http://vishwaputa.blogspot.com/2009/11/blog-post_20.html' title='ತಂದೆ-ತಾಯಿ ಓಳು ಬರಿ ಓಳು!'/><author><name>Vishwanath</name><uri>http://www.blogger.com/profile/08585403808733523454</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://4.bp.blogspot.com/_rRXUDAbjId8/TAYpANrHPFI/AAAAAAAAAXA/gKp_HKjsyjA/S220/Vishwanath_Basavanalmath.JPG'/></author><thr:total>0</thr:total></entry><entry><id>tag:blogger.com,1999:blog-25928885.post-6970227079492506394</id><published>2009-11-06T10:04:00.002+05:30</published><updated>2009-11-06T10:08:36.217+05:30</updated><title type='text'>ಪತ್ರಿಕೋದ್ಯಮ ಮತ್ತು ಜಾತಿ</title><content type='html'>&lt;strong&gt;ಈ&lt;/strong&gt;ಚೆಗೆ ಮಿತ್ರರೊಬ್ಬರ ಜೊತೆ ದೂರವಾಣಿಯಲ್ಲಿ ಮಾತನಾಡುತ್ತಿದ್ದಾಗ 'ಯಡಿಯೂರಪ್ಪ ತುಂಬಾ ಮುಂಗೋಪಿ ಕಣ್ರೀ, ಶೆಟ್ಟರ್ ಸಚಿವ ಸ್ಥಾನ ತಪ್ಪಿಸಬಾರದಿತ್ತು ಈಗ ಅನುಭವಿಸುತ್ತಿದ್ದಾರೆ ನೋಡಿ' ಎಂದು ಒಂದೇ ಉಸುರಿನಲ್ಲಿ ಪ್ರಸಕ್ತ ರಾಜಕೀಯ ಪರಿಸ್ಥಿತಿಯ ವಿಶ್ಲೇಷಣೆ ಮಾಡಿಬಿಟ್ಟರು. &lt;br /&gt;&lt;span class=""&gt;&lt;/span&gt;&lt;br /&gt;ಇದೇ ವಿಷಯದ ಬಗ್ಗೆ ಒಂದೆರಡು ನಿಮಿಷ ಮಾತನಾಡಿದಾಗ ಆ ದಿನದ ಪತ್ರಿಕೆಯಲ್ಲಿ ಪ್ರಕಟವಾದ ವಿಶ್ಲೇಷಣೆಯೇ ಅವರ ವಿಚಾರ ಲಹರಿಗೆ ತಳಹದಿಯಾಗಿತ್ತು ಎಂಬುದು ತಿಳಿಯಿತು. ಕಳೆದ ಹಲವಾರು ವರ್ಷಗಳಿಂದಲೂ ಪತ್ರಿಕಾ ಕ್ಷೇತ್ರದಲ್ಲಿರುವ ಆ ನನ್ನ ಮಿತ್ರ ಪತ್ರಿಕೆಯ ಡೆಸ್ಕ್ ಪತ್ರಕರ್ತರ ವರದಿಗಳಿಗೆ ಮಾರು ಹೋಗಿರುವಾಗ ಶ್ರೀಸಾಮಾನ್ಯರ ಪಾಡೇನು?&lt;br /&gt;&lt;span class=""&gt;&lt;/span&gt;&lt;br /&gt;ಕನ್ನಡದಲ್ಲಿ ಪ್ರಕಟವಾಗುವ ಕೆಲ ಪತ್ರಿಕೆಗಳು ಕಾಗ್ರೆಸ್, ಬಿಜೆಪಿ, ಜನತಾದಳ ಎಂಬ ಪಾರ್ಶ್ವ ವಾಯುವಿಗೆ ತುತ್ತಾಗಿರುವುದು ನಮಗೆಲ್ಲ ಗೊತ್ತೇ ಇದೆ. ಈ ಹಳದಿ ಕಣ್ಣಿನ ಪತ್ರಿಕೆಗಳಲ್ಲೇ ಕೆಲವಕ್ಕೆ ಒಂದೇ ಪಕ್ಷದಲ್ಲಿರುವ ಜಾತಿಯವರಿಗೆ ಮೀಸಲಾದವು. ಅವುಗಳಲ್ಲಿ 'ಕರ್ನಾಟಕದ ನಂಬರ ಒನ್ ಪತ್ರಿಕೆ' ತೋರುತ್ತಿರುವ ಪಾತ್ರ ಆಶ್ಚರ್ಯವೆನಿಸುತ್ತಿದೆ.&lt;br /&gt;&lt;span class=""&gt;&lt;/span&gt;&lt;br /&gt;ಇಡೀ ಕರ್ನಾಟಕವನ್ನೇ ಒತ್ತೆ ಇಟ್ಟುಕೊಂಡಿರುವ ರೆಡ್ಡಿಗಳ ಸೂತ್ರ ಯಾರ ಕೈಯಲ್ಲಿದೆ ಎಂಬುದು ಜಗಜ್ಜಾಹೀರಾಗಿದ್ದರೂ ನಂಬರ್ ಒನ್ ಪತ್ರಿಕೆ ಮಾತ್ರ ಬೇರೆ ರೀತಿಯಲ್ಲಿ ಚಿತ್ರಣ ನೀಡುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ. ತಮಗೆ ಸಚಿವ ಸ್ಥಾನ ಸಿಗಲಿಲ್ಲ ಎಂಬುದಕ್ಕೆ ಹುಬ್ಬಳ್ಳಿ-ಧಾರವಾಡದಲ್ಲಿ ಬಸ್ಸಿಗೆ ಬೆಂಕಿ ಹಚ್ಚಿದ ಗೌರವಾನ್ವಿತ ಸಭಾಪತಿಗಳಾದ ಶೆಟ್ಟರು ಈ ಹಿಂದೆ ಯಡಿಯೂರಪ್ಪನವರನ್ನು ಶಿಕಾರಿಪುರದಲ್ಲಿ ಶತಾಯಗತಾಯ ಸೋಲಿಸಲು ಜನರನ್ನು ಅಟ್ಟಿದ್ದು ತುಂಬಾ ಜನರಿಗೆ ಗೊತ್ತಿಲ್ಲ.  ಇಂಥ ಶೆಟ್ಟರಿಗೆ ಮಹಾನ್ ರಾಷ್ಟ್ರೀಯ ನೇತಾರ ಅನಂತಕುಮಾರ್ ಸಾಥ್ ನೀಡುತ್ತಿರುವುದೂ ಅಷ್ಟೇ ಸತ್ಯ. ಸದಾ ಪರದೆಯ ಹಿಂದೆಯೇ ನಿಂತು ಯಡಿಯೂರಪ್ಪ ವಿರುದ್ದ ಬಸವರಾಜ ಪಾಟೀಲ್ ಯತ್ನಾಳ್, ಬಿ.ಬಿ. ಶಿವಪ್ಪ ನಂತಹ ಸ್ವಜಾತಿಯವರನ್ನೇ ಛೂ ಬಿಟ್ಟು ತೀಟೆ ತೀರಿಸಿಕೊಳ್ಳುವ ಅನಂತಕುಮಾರ್ ಈಗ ನವದೆಹಲಿಯಲ್ಲಿ ರಾಜ್ಯದ ಪ್ರಸಕ್ತ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರಂತೆ! ಮಗುವಿನ ಕುಂಡೆ ಹಿಂಡಿ ಮತ್ತೆ ಸಮಾಧಾನ ಮಾಡುವ ಕಲೆ ಅನಂತಕುಮಾರ್ ಗೆ ಕರತಲಾಮಲಕ!  ವಿಮಾನದಲ್ಲಿ ಕುಮಾರಸ್ವಾಮಿ-ರಾಧಿಕಾ ಅಕ್ಕಪಕ್ಕ ಕುಳಿತು ಮಾರಿಷಸ್ ಗೆ ಹೋದ ವಿಷಯಗಳು ಪತ್ರಿಕೆ ತಲುಪುವಾಗ ಅನಂತಕುಮಾರರ ಕುಟಿಲ ತಂತ್ರಗಳ ಬಗ್ಗೆ ಒಂದೂ ಮಾತನಾಡದ ನಂಬರ್ ಒನ್ ಪತ್ರಿಕೆ ಸಾಲದ್ದೆಂಬಂತೆ 'ಬಿಕ್ಕಟ್ಟಿನಲ್ಲಿ ಅನಂತ ಪಾತ್ರವಿಲ್ಲ' ಎಂಬ ಕ್ಲೀನ್ ಚಿಟ್ ಸಹ ನೀಡಿದೆ. ಅಡ್ರೆಸ್ಸೇ ಇಲ್ಲದವರು ಯಡಿಯೂರಪ್ಪ ವಿರುದ್ಧ ನೀಡುವ ಹೇಳಿಕೆಗಳನ್ನು ನಂಬರ್ ಒನ್ ಪತ್ರಿಕೆ ದೊಡ್ಡದಾಗಿ ಪ್ರಕಟಿಸುವ ಮೂಲಕ ಯಾರಿಂದಲೋ ಶಾಭಾಷ್ ಗಿರಿ ಪಡೆಯುತ್ತಿದೆ ಎಂಬ ಗುಮಾನಿ ಬರುತ್ತಿದೆ.&lt;br /&gt;ಇಂಥ ಪತ್ರಿಕೆಗೆ ಛೆ ಛೆ ಅನ್ನದೇ ಏನೆನ್ನಬೇಕು?&lt;br /&gt;&lt;span class=""&gt;&lt;/span&gt;&lt;br /&gt;&lt;strong&gt;ಪರಿಹಾರ ಕಾಮಗಾರಿ ಎಲ್ಲಿ ನಡೆಯುತ್ತಿದೆ?&lt;/strong&gt;: ಈಚೆಗೆ ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ನೆರೆ ಹಾವಳಿಯಲ್ಲಿ ಸಂತ್ರಸ್ತರಾದವರಿಗೆ ಪರಿಹಾರ ಕಾಮಗಾರಿ ಎಲ್ಲಿ ನಡೆಯುತ್ತಿದೆ ಎಂದು ಬೆಂಗಳೂರಿನ ಹವಾನಿಯಂತ್ರಿತ ಪಕ್ಷದ ಕಚೇರಿಯಲ್ಲಿ ಕುಳಿತು ಪ್ರಶ್ನೆ ಕೇಳುವ ರಾಜಕಾರಣಿಗಳು, ಝಗಮಗಿಸುವ ಲೈಟ್-ಕ್ಯಾಮರಾ ಎದುರು ಆಸೀನರಾಗುವ ಪತ್ರಕರ್ತರು ಪದೇ ಪದೇ ಕೇಳುತ್ತಿದ್ದಾರೆ. ಸಂತ್ರಸ್ತ ಪ್ರದೇಶಗಳಿಗೆ ಹೋಗಿ ಈ ಪ್ರಶ್ನೆಗಳನ್ನು ಕೇಳಿದ್ದರೆ ಅವರು ಹೇಳುವಲ್ಲಿ ಸತ್ಯಾಂಶ ಇರಬಹುದು ಎಂಬ ಸಂಶಯವಾದರೂ ಬರುತ್ತಿತ್ತು. ಆದರೆ ಹವಾನಿಯಂತ್ರಿತ ನಗರಿಯಲ್ಲಿ ಡೆಸ್ಕ್ ರಾಜಕಾರಣ/ಪತ್ರಿಕೋದ್ಯಮ ಮಾಡುತ್ತ ಪರಿಹಾರ ಕಾರ್ಯ ಎಲ್ಲಿ ಎಂದು ಕೇಳಿದರೆ ಅವರಿಗೆ ಉತ್ತರ ಎಲ್ಲಿ ಸಿಗುತ್ತದೆ. ಮುಖ್ಯಮಂತ್ರಿ ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಇಂದು ವಿಜಾಪುರ ಜಿಲ್ಲೆಯಲ್ಲಿದ್ದರೆ ನಾಳೆ ಗುಲ್ಬರ್ಗದಲ್ಲಿ ಮತ್ತೊಂದು ದಿನ ರಾಯಚೂರು, ಕೊಪ್ಪಳದಲ್ಲಿ ಕೇಂದ್ರ ಮಂತ್ರಿಗಳನ್ನು ಕರೆದುಕೊಂಡು ಸುತ್ತುತ್ತಿರುವುದು ಇವರ ಕಣ್ಣಿಗೇಕೆ ಕಾಣುತ್ತಿಲ್ಲ ಎಂದು ಆಶ್ಚರ್ಯವೆನಿಸುತ್ತದೆ.&lt;br /&gt;&lt;strong&gt;ಸಹೃದಯಿ ಮುನಿಯಪ್ಪ&lt;/strong&gt;: ಈಚೆಗೆ ಉತ್ತರ ಕರ್ನಾಟಕದಲ್ಲಿ ಪರಿಹಾರ ಕಾಮಗಾರಿಗೆ ಚಾಲನ ನೀಡುವ ಸಂದರ್ಭದಲ್ಲಿ ತೆರಳಿದ್ದ ಕೇಂದ್ರ ರೇಲ್ವೆ ಖಾತೆ ಸಹಾಯಕ ಸಚಿವ ಮುನಿಯಪ್ಪ, ಯಡಿಯೂರಪ್ಪ ಕಾರ್ಯವೈಖರಿ ಮೆಚ್ಚಿ ಹೆದರಬೇಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದಿದ್ದನ್ನೇ ಕೆಲ ಪತ್ರಿಕೆಗಳು ಬಿಜೆಪಿಗೆ ಕಾಂಗ್ರೆಸ್ ಬೆಂಬಲ ಎಂಬರ್ಥದ ಶೀರ್ಷಿಕೆಯನ್ನು ನೀಡಿದವು. ಮುನಿಯಪ್ಪ ಅಷ್ಟೇ ಅಲ್ಲ ಯಡಿಯೂರಪ್ಪ ಕಾರ್ಯವೈಖರಿ ಮೆಚ್ಚುವ ಎಲ್ಲರೂ ಹೇಳುವ ಮಾತಿದು. ಕಷ್ಟಪಟ್ಟ ಗೆಳಯನೊಬ್ಬ ಸಂಕಷ್ಟದಲ್ಲಿರುವಾಗ ಹೇಳುವ ಸಾಂತ್ವನದ ನುಡಿಗಳೇ ಮುನಿಯಪ್ಪ ಅವರನ್ನು ಎನ್ನುವುದರಲ್ಲಿ ಎರಡು ಮಾತಿಲ್ಲ. ಅದನ್ನೇ ಅಪಾರ್ಥ ಮಾಡಿಕೊಂಡರೆ ಹೇಗೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/25928885-6970227079492506394?l=vishwaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwaputa.blogspot.com/feeds/6970227079492506394/comments/default' title='Post Comments'/><link rel='replies' type='text/html' href='http://www.blogger.com/comment.g?blogID=25928885&amp;postID=6970227079492506394&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/25928885/posts/default/6970227079492506394'/><link rel='self' type='application/atom+xml' href='http://www.blogger.com/feeds/25928885/posts/default/6970227079492506394'/><link rel='alternate' type='text/html' href='http://vishwaputa.blogspot.com/2009/11/blog-post.html' title='ಪತ್ರಿಕೋದ್ಯಮ ಮತ್ತು ಜಾತಿ'/><author><name>Vishwanath</name><uri>http://www.blogger.com/profile/08585403808733523454</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://4.bp.blogspot.com/_rRXUDAbjId8/TAYpANrHPFI/AAAAAAAAAXA/gKp_HKjsyjA/S220/Vishwanath_Basavanalmath.JPG'/></author><thr:total>0</thr:total></entry><entry><id>tag:blogger.com,1999:blog-25928885.post-2789074081003611796</id><published>2009-10-31T00:37:00.001+05:30</published><updated>2009-10-31T00:40:03.740+05:30</updated><title type='text'>ಗಣಿ ಖೆಡ್ಡಾದಲ್ಲಿ ಶೆಟ್ಟರ್ ಕುರಿ!</title><content type='html'>&lt;strong&gt;ಅ&lt;/strong&gt;ನ್ಯಾಯದ ಹಣದ ಥೈಲಿ ಹಿಡಿದು ರಾಜಕಾರಣಕ್ಕೆ ಯಾರಾದರೂ ಬಂದರೆ ರಾಜ್ಯದಲ್ಲಿ ಈಗ ತಲೆದೋರಿರುವ ಪರಿಸ್ಥಿತಿಗಿಂತ ಭಿನ್ನವಾಗೇನೂ ಆಗಲು ಸಾಧ್ಯವಿಲ್ಲ.&lt;br /&gt;&lt;br /&gt;ನಿನ್ನೆ ಮೊನ್ನೆಯಷ್ಟೇ ರಾಜಕೀಯಕ್ಕೆ ಕಾಲಿಟ್ಟು, ತಮ್ಮ ಕುಟುಂಬ-ಸ್ನೇಹಿತರಿಗೆಲ್ಲ ಮಂತ್ರಿ ಪದವಿ, ಅಧ್ಯಕ್ಷ ಸ್ಥಾನ, ಸಂಸದರ ಸ್ಥಾನವನ್ನು ಬ್ಲಾಕ್ ಮೇಲ್ ಮೂಲಕ ಪಡೆದರೂ ಕೆಲ ದುಷ್ಟಶಕ್ತಿಗಳ ಆಸೆಗೆ ಇನ್ನೂ ಮಿತಿ ಇಲ್ಲ.&lt;br /&gt;&lt;br /&gt;ಕೇವಲ 20 ವರ್ಷದ ಹಿಂದೆ ಓರ್ವ ಪೊಲೀಸ್ ಪೇದೆಯ ಮಕ್ಕಳಾದ ಈ ಗಣಿಗಾರರು ಇಂದು ಸಾವಿರಾರು ಕೋಟಿ ರೂಪಾಯಿಗಳ ಕುಬೇರರು. ಇವರಿಗೆ ಇಷ್ಟೆಲ್ಲ ಹಣ ಎಲ್ಲಿಂದ ಬಂತು. ನ್ಯಾಯವಾಗಿ ಸಂಪಾದಿಸಿದ್ದರೆ ಈಗ ಇರುವ ಅಹಂ ಇರುತ್ತಿರಲಿಲ್ಲ. ಅನ್ಯಾಯವಾಗಿ ಬಂದ ಹಣವನ್ನು ಸೂರೆ ಹೊಡೆದು ಕೆಲ ಶಾಸಕರನ್ನು ತಮ್ಮ ಹಣಬಲದಿಂದ ಗೆಲ್ಲಿಸಿ ಅದನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ಇವರು ಪಕ್ಷಕ್ಕಿಂತ ತಾವು ದೊಡ್ಡವರೆಂದು ತೋರಿಸಿಕೊಳ್ಳುತ್ತಿದ್ದಾರೆ. ಹಣಬಲದಿಂದ ಪಕ್ಷದಲ್ಲಿರುವ ಎಂಜಲಿಗೆ ಆಸೆ ಪಡುವ ಕೆಲವರಿಗೆ ಬಿಸ್ಕೆಟ್ ಹಾಕುತ್ತ ಹೈದರಾಬಾದ್, ಗೋವಾ ಮತ್ತಿತರೆಡೆ ಪ್ರಾಣಿಗಳನ್ನು ಎಳೆದೊಯ್ಯುವಂತೆ ಕರೆದೊಯ್ಯುತ್ತಿದ್ದಾರೆ.&lt;br /&gt;&lt;br /&gt;ಈ ರೆಡ್ಡಿಗಳಿಗೆ ರಾಜಕೀಯ-ಸಾಮಾಜಿಕ ಬದ್ಧತೆಯೇನಾದರೂ ಇದೆಯಾ? ಕಳೆದ ಎರಡು ವರ್ಷಗಳಿಂದ ಇವರ ನಡೆ ಗಮನಿಸುತ್ತಿರುವವರಿಗೆಲ್ಲ ತಮ್ಮ ಗಣಿ ಉದ್ಯಮಕ್ಕಿಂತ ಹೆಚ್ಚಿನ ಹಿತಾಸಕ್ತಿ ಇವರಿಗೆ ಬೇಕಿಲ್ಲವೆಂದು ಕಾಣುತ್ತದೆ. ರಾಜ್ಯದಲ್ಲಿ ಅಧಿಕಾರ ಅನುಭವಿಸುತ್ತ ಅದರ ಮೂಲಕವೇ ರಾಜ್ಯದ ಸಂಪತ್ತನ್ನು ಕೊಳ್ಳೆ ಹೊಡೆಯುವ ಇವರು ನೆರೆ ರಾಜ್ಯದಲ್ಲಿ ಹಣ ಹೂಡುವ ಮೂಲಕ ತಮ್ಮ ಹಿತಾಸಕ್ತಿ ಅಡಗಿಸಿಕೊಂಡಿದ್ದಾರೆ.&lt;br /&gt;&lt;br /&gt;ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಸರಕಾರ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಪ್ರತಿಪಕ್ಷಗಳು ಕೂತಲ್ಲಿ ಕೂರಲಾರದೇ ನಿಂತಲ್ಲಿ ನಿಲ್ಲಲಾರದೇ ಕುಂಡೆ ಸುಟ್ಟ ಬೆಕ್ಕಿನಂತೆ ಚಟಪಟಿಸುತ್ತಿರುವಾಗ ಪಕ್ಷದಲ್ಲೇ ಇದ್ದುಕೊಂಡು ರೆಸಾರ್ಟ್ ರಾಜಕಾರಣ ಮಾಡುತ್ತಿರುವ ರೆಡ್ಡಿಗಳು ರಾಜ್ಯದ ಜನತೆಗೆ ದ್ರೋಹ ಬಗೆದಿದ್ದಾರೆ.&lt;br /&gt;&lt;br /&gt;ನೆರೆಯ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ನೂರಾರು ಕೇಜಿಗಟ್ಟಲೆ ಚಿನ್ನ ದಾನ ನೀಡುವ ಜನಾರ್ಧನ ರೆಡ್ಡಿಗೆ ಇಡೀ ಕರ್ನಾಟಕ ರಸ್ತೆಗಳನ್ನು ಮೂರಾಬಟ್ಟೆ ಮಾಡಿರುವ ಗಣಿ ಲಾರಿಗಳಿಗೆ ಒಂದು ಸಾವಿರ ರೂಪಾಯಿ ಶುಲ್ಕ ವಿಧಿಸಿದ ತಕ್ಷಣ ಮೈಯೆಲ್ಲ ಬೆಂಕಿಬಿದ್ದಿದೆ.&lt;br /&gt;&lt;br /&gt;ಬಿಜೆಪಿ ಇನ್ನುಮೇಲಾದರೂ ಪಾಠ ಕಲಿತು ಪಕ್ಷಕ್ಕೆ ಹತ್ತೇ ಸ್ಥಾನ ಬಂದರೂ ಚಿಂತೆಯಿಲ್ಲ ಇಂಥ ಪಾಪದ ಹಣ ಮಾಡಿರುವ ಜನರ ಸುದ್ದಿಗೆ ಹೋಗದಿದ್ದರೆ ಒಳ್ಳೆಯದು.&lt;br /&gt;&lt;strong&gt;ಹರಕೆಯ ಕುರಿ ಶೆಟ್ಟರ&lt;/strong&gt;: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಮಂತ್ರಿಯಾಗುವ ಕನಸು ಕಂಡಿದ್ದ ಜಗದೀಶ ಶೆಟ್ಟರ, ಸಚಿವ ಸ್ಥಾನ ಸಿಗದಿದ್ದಾಗ ನಿರಾಶರಾಗಿ ತಮ್ಮ ಬೆಂಬಲಿಗರಿಂದ ಹುಬ್ಬಳ್ಳಿ- ಧಾರವಾಡದಲ್ಲಿ ಬಸ್ಸಿಗೆ ಬೆಂಕಿ ಹಚ್ಚಿಸುವ ಮೂಲಕ ಪಕ್ಷಕ್ಕೆ ಧಮಕಿ ಹಾಕಿದ್ದರು. ಈಗ ನಾಯಿ ಹಸಿದಿತ್ತು ಅನ್ನ ಹಳಸಿತ್ತು ಎನ್ನುವ ಹಾಗೆ, ರೆಡ್ಡಿಗಳ ಆವಾಂತರದ ಲಾಭ ಪಡೆಯಲು ಮುಖ್ಯಮಂತ್ರಿ ಗಾದಿಯ ಕನಸು ಕಾಣುತ್ತ ಒಳಗೊಳಗೇ ಮುಸು ಮುಸು ನಗುತ್ತಿದ್ದಾರೆ. ಆದರೆ, ಶೆಟ್ಟರೇನಾದರೂ ರೆಡ್ಡಿಗಳ ಖೆಡ್ಡಾಗೆ ಬಿದ್ದರೆ ಅವರನ್ನು ರೆಡ್ಡಿಗಳು ಟಿಶ್ಯೂ ಪೇಪರ್ ನಂತೆ ಒರೆಸಿ ಬೀಸಾಕುವುದರಲ್ಲಿ ಸಂಶಯವಿಲ್ಲ, ರೆಡ್ಡಿಗಳಿಗೆ ಬೇಕಾಗಿರುವುದು ತಮ್ಮ ಉದ್ಯಮಕ್ಕೆ ಅನುಕೂಲವಾಗುವ ಒಬ್ಬ ರಬ್ಬರ ಸ್ಟ್ಯಾಂಪ್ ಮುಖ್ಯಮಂತ್ರಿ. ಶೆಟ್ಟರಿಗೆ ಬೇಕಾಗಿರುವುದು ಶತಾಯ ಗತಾಯ ಮುಖ್ಯಮಂತ್ರಿ ಗಾದಿ. ರಾಜ್ಯ ಲೂಟಿಯಾದರೇನೂ ಅವರಿಗಿಲ್ಲ ಚಿಂತೆ!&lt;br /&gt;&lt;br /&gt;&lt;strong&gt;ಅನಂತ್ ಮೌನ&lt;/strong&gt;: ಅನಗತ್ಯವಿದ್ದಾಗಲೆಲ್ಲ ತಾನಾಗಿಯೇ ಬಂದು ಪೋಸ್ ನೀಡುವ ಅನಂತಕುಮಾರ್ ಈಗ ಎಲ್ಲಿದ್ದಾರೆ. ರಾಜ್ಯದಲ್ಲಿ ಸರಕಾರವೇ ಉರುಳುವ ಪರಿಸ್ಥಿತಿ ಎದುರಾಗಿದ್ದರೂ ತಮಗೇನೂ ಗೊತ್ತೇ ಇಲ್ಲವೇನೋ ಎಂಬಂತೆ ಭೂಪಾಲ್ ನಲ್ಲಿ ಕುಳಿತಿದ್ದು, ಅರುಣ್ ಜೇಟ್ಲಿ ಆಗಮನವಾದ ಬಳಿಕ ಬೆಂಗಳೂರಿ "ದೌಡಾಯಿಸಿ" ತಾನೊಬ್ಬ ದೊಡ್ಡ ನಾಯಕ ಎಂದು ಪೋಸು ನೀಡುವುದರಲ್ಲಿ ಅನಂತ್ ತೊಡಗಿದ್ದಾರೆ. ಕುಂಡಿ ಚಿವುಟಿ ನಂತರ ಸಮಾಧಾನ ಮಾಡುವುದೇ ಅನಂತ್ ಗೆ ಒಂದು ರೀತಿ ಖುಷಿ ಕೊಡುವ ಕೆಲಸ. ಅನಂತಕುಮಾರ್ ಬೆಂಬಲವಿಲ್ಲದಿದ್ದರೆ ಶೆಟ್ಟರ, ಬಸನಗೊಡ ಪಾಟೀಲ್ ಯತ್ನಾಳ್ ಚಿಗುರಿಕೊಳ್ಳಲು ಸಾಧ್ಯವೇ?&lt;br /&gt;&lt;br /&gt;&lt;strong&gt;ರಾಜ್ಯಪಾಲರ ಮೌನ&lt;/strong&gt;: ಮುಖ್ಯಮಂತ್ರಿ ಏನೇ ಹೇಳಿಕೆ ನೀಡಿದರೂ ಅದನ್ನು ವಿರೋಧಿಸಲೆಂದೇ ಇರುವ ಕಾಂಗ್ರೆಸ್ ನ ಸಿದ್ದರಾಮಯ್ಯ, ಉಗ್ರ(ಪ್ಪ), ಡಿ.ಕೆ. ಶಿವಕುಮಾರ - ಸರಕಾರದಲ್ಲಿರುವವರೇ ಇಂಥ ಬಿಕ್ಕಟ್ಟು ಸೃಷ್ಟಿಸಿದಾಗ ಅವಕಾಶ ಉಪಯೋಗಿಸಿಕೊಳ್ಳುವುದನ್ನು ಬಿಟ್ಟಾರೆಯೇ? ಸರಕಾರದಲ್ಲಿ ಎಲ್ಲವೂ ಸುಸೂತ್ರವಾಗಿದ್ದು ಸುರಳೀತ ಆಡಳಿತ ನೀಡುತ್ತಿರುವಾಗಲೇ ಮೊಸರಲ್ಲಿ ಕಲ್ಲು ಹುಡುಕಿ ರಾಜ್ಯ ಸರಕಾರವನ್ನು ಪತನ ಮಾಡಲೆಂದೇ ದೆಹಲಿಯಿಂದ ರಾಜ್ಯಕ್ಕೆ ಆಮದು ಮಾಡಿಕೊಂಡಿರುವ ರಾಜ್ಯಪಾಲರ ಹಿತ್ತಾಳೆ ಕಿವಿಗೆ ಸರಕು ಸುರಿಯುವ ಈ ಮಂದಿ ಈಗಾಗಲೇ ರಾಜ್ಯ ಸರಕಾರದ ಪತನಕ್ಕೆ ರಾಜಭವನದಲ್ಲಿ ಸ್ಕೆಚ್ ಹಾಕಿದಂತೆ ಕಾಣುತ್ತದೆ. ಆದ್ದರಿಂದಲೇ ಈ ಪರಿಸ್ಥಿತಿಯಲ್ಲೂ ರಾಜ್ಯಪಾಲರಿಂದ ಒಂದು ಕಿಮಕ್ ಕೂಡ ಇಲ್ಲ. ಕಾಂಗ್ರೆಸ್ ಈ ತಪ್ಪನ್ನೇನಾದರೂ ಎಸಗಿದರೆ ಈಗಿರುವ ಅಷ್ಟೋ-ಇಷ್ಟೋ ಸ್ಥಾನಗಳನ್ನೂ ಕಳೆದುಕೊಂಡು ಮೂಲೆಗುಂಪಾಗಬೇಕಾಗುತ್ತದೆ ಎನ್ನುವುದು ಶತಸ್ಸಿದ್ಧ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/25928885-2789074081003611796?l=vishwaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwaputa.blogspot.com/feeds/2789074081003611796/comments/default' title='Post Comments'/><link rel='replies' type='text/html' href='http://www.blogger.com/comment.g?blogID=25928885&amp;postID=2789074081003611796&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/25928885/posts/default/2789074081003611796'/><link rel='self' type='application/atom+xml' href='http://www.blogger.com/feeds/25928885/posts/default/2789074081003611796'/><link rel='alternate' type='text/html' href='http://vishwaputa.blogspot.com/2009/10/blog-post.html' title='ಗಣಿ ಖೆಡ್ಡಾದಲ್ಲಿ ಶೆಟ್ಟರ್ ಕುರಿ!'/><author><name>Vishwanath</name><uri>http://www.blogger.com/profile/08585403808733523454</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://4.bp.blogspot.com/_rRXUDAbjId8/TAYpANrHPFI/AAAAAAAAAXA/gKp_HKjsyjA/S220/Vishwanath_Basavanalmath.JPG'/></author><thr:total>0</thr:total></entry><entry><id>tag:blogger.com,1999:blog-25928885.post-287730102851054941</id><published>2009-08-30T18:19:00.004+05:30</published><updated>2009-08-30T18:25:40.491+05:30</updated><title type='text'>ಊರೆಲ್ಲ ನೆಂಟರು...</title><content type='html'>ಊರೆಲ್ಲ ನೆಂಟರು ಹಣದ ಗಂಟಿದ್ದರೆ&lt;br /&gt;ಕುಣಿದು ಕುಂಬಿಡುವುದು ಜಗವು...&lt;br /&gt;ರೊಟ್ಟಿಯ ಗಂಟೊಂದು ಕೈಯೊಳಗಿದ್ದರೆ ನಾಯಿಗಳೇರ ಬಹವು...&lt;br /&gt;&lt;br /&gt;ಕಾಂಗ್ರೆಸ್ಸಿಗರೂ ಅಸಹ್ಯಪಡುವಂತೆ ಒಬ್ಬರ ಕುತ್ತಿಗೆ ಪಟ್ಟಿಯನ್ನು ಇನ್ನೊಬ್ಬರು ಹಿಡಿದು ನಡುರಸ್ತೆಯಲ್ಲೇ ದಿನಾ ಜಗಳಕ್ಕಿಳಿದಿರುವ ಬಿಜೆಪಿ ನಾಯಕರ ವರ್ತನೆ ನೋಡಿ ಜಾನಪದ ಗೀತೆಯ ಮೇಲಿನ ಸಾಲುಗಳು ನೆನಪಿಗೆ ಬಂದವು.&lt;br /&gt;&lt;br /&gt;ಕೇವಲ ಮೂರು-ನಾಲ್ಕು ತಿಂಗಳ ಹಿಂದೆ ಇನ್ನೇನು ಲೋಕಸಭಾ ಚುನಾವಣೆ ನಿರ್ಣಾಯಕ ಹಂತದಲ್ಲಿದೆ, ಮುಂದೆ ಬಿಜೆಪಿ ರಾಷ್ಟ್ರದ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬ ಮಾಧ್ಯಮಗಳ ವರದಿಯಿಂದ ಅಧಿಕಾರಕ್ಕೆ ಬಂದೇ ಬಿಟ್ಟೆವು ಎಂಬ ಭ್ರಮೆಯಲ್ಲಿದ್ದ ಈ ನಾಯಕರು ರಾಜ್ಯ, ರಾಷ್ಟ್ರಮಟ್ಟದ ಮಾಧ್ಯಮಗಳಿಗೆ ಸಂದರ್ಶನ ನೀಡಿ ತಮ್ಮದು party with a difference ಎಂದು ಬಡಾಯಿ ಕೊಚ್ಚಿಕೊಂಡಿದ್ದರು. ಆದರೆ, ಚುನಾವಣೆಯಲ್ಲಿ ಮಹಾಪತನ ಕಂಡಿದ್ದೇ ತಡ, party with many differences ಎಂದು ಈ ನಾಯಕಮಣಿಗಳು ನಾಚಿಕೆಯಿಲ್ಲದೇ ಅವಕಾಶ ಸಿಕ್ಕ ಕಡೆಯಲ್ಲೆಲ್ಲ ಹೇಳಿಕೊಂಡು ಹೋಗುತ್ತಿದ್ದಾರೆ.&lt;br /&gt;&lt;br /&gt;ಅಧಿಕಾರವಿದ್ದಾಗ ಎಲ್ಲರೂ ಸ್ನೇಹಿತರೂ, ಎಲ್ಲರೂ ಎಲ್ಲರಿಗೂ ನಾಯಕರು. ಕೆಲವರ ಕೃಪೆಯಿಂದ, ವಶೀಲಿಯಿಂದ ಅಧಿಕಾರ ಗದ್ದುಗೆ ಏರಿದಾಗ ಅವರಿಗೆ ಒಂದು ರೀತಿಯ ಅಮ್ನೀಶಿಯಾ ಅಮರಿಕೊಂಡಿರುತ್ತದೆ. ಅವರಿಗೆ ಕಂದಹಾರ್, ಗೋಧ್ರಾ, ಪೋಖ್ರಾನ್ ಯಾವುದೂ ನೆನಪಿರುವುದಿಲ್ಲ. ಪ್ರತಿ ವಿವಾದಾತ್ಮಕ ವಿಷಯದ ಬಗ್ಗೆಯೂ ತಮ್ಮಪಕ್ಷ ಮಾಡಿದ್ದೇ ಸರಿ ಎಂದು ಕೊಚ್ಚಿಕೊಳ್ಳುತ್ತಿದ್ದ ಇವರು ಈಗ ಥರ್ಡ್ ಅಂಪೈರ್ ನಂತೆ ಮಾತನಾಡಲು ಶುರುವಿಟ್ಟುಕೊಂಡಿದ್ದಾರೆ.&lt;br /&gt;&lt;br /&gt;ಸದಾ ಬಿಜೆಪಿಯವರ ಕಾಲೆಳೆಯಲು ಹವಣಿಸುತ್ತಿದ್ದ ಕಾಂಗ್ರೆಸ್, ಸಮಾಜವಾದಿ ಪಕ್ಷಗಳೇ ಇಂದು ಸಾರ್ವಜನಿಕವಾಗಿ ಬಿಜೆಪಿ ನಾಯಕರು ಕಚ್ಚಾಟದಲ್ಲಿ ತೊಡಗಿರುವುದನ್ನು ನೋಡಿ ಮರುಕಪಡುತ್ತಿದ್ದಾರೆ ಎಂದರೆ ಪ್ರತಿಪಕ್ಷಗಳಿಗೆ ಈ ಕಚ್ಚಾಟ ಯಾವ ಪರಿ ಅಸಹ್ಯ ತಂದಿದೆ ಎಂಬುದನ್ನು ಊಹಿಸಬಹುದು.&lt;br /&gt;&lt;br /&gt;ಇದನ್ನೆಲ್ಲ ಗಮನಿಸುತ್ತಿದ್ದರೆ ಬಿಜೆಪಿಯವರಿಗೆ ಅಧಿಕಾರ ಸಿಗದೇ ಇದ್ದುದೇ ಒಳ್ಳೆಯದಾಯಿತು ಎಂದು ಅನ್ನಿಸುತ್ತಿದೆ. ಏನಂತೀರಿ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/25928885-287730102851054941?l=vishwaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwaputa.blogspot.com/feeds/287730102851054941/comments/default' title='Post Comments'/><link rel='replies' type='text/html' href='http://www.blogger.com/comment.g?blogID=25928885&amp;postID=287730102851054941&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/25928885/posts/default/287730102851054941'/><link rel='self' type='application/atom+xml' href='http://www.blogger.com/feeds/25928885/posts/default/287730102851054941'/><link rel='alternate' type='text/html' href='http://vishwaputa.blogspot.com/2009/08/blog-post.html' title='ಊರೆಲ್ಲ ನೆಂಟರು...'/><author><name>Vishwanath</name><uri>http://www.blogger.com/profile/08585403808733523454</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://4.bp.blogspot.com/_rRXUDAbjId8/TAYpANrHPFI/AAAAAAAAAXA/gKp_HKjsyjA/S220/Vishwanath_Basavanalmath.JPG'/></author><thr:total>0</thr:total></entry><entry><id>tag:blogger.com,1999:blog-25928885.post-7951002956814673977</id><published>2009-05-29T14:42:00.006+05:30</published><updated>2009-06-02T13:26:45.294+05:30</updated><title type='text'>ಮತಭಾರತ ಮತ್ತು ಮಧ್ಯಮ ವರ್ಗ</title><content type='html'>ಅದು ಸುಮಾರು ಹದಿನೈದು ವರ್ಷಗಳ ಹಿಂದಿನ ಮಾತು.&lt;br /&gt;&lt;span class=""&gt;&lt;/span&gt;&lt;br /&gt;ವಿಧಾನಸೌಧ ಹಾಗೂ ರಾಜಭವನಕ್ಕೆ ಕೂಗಳತೆ ದೂರದಲ್ಲಿರುವ ಜಿಪಿಒ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್ ಕಾನ್ ಸ್ಟೇಬಲ್ ತಿಮ್ಮಯ್ಯ ಅಲಿಯಾಸ್ ಮೀಸೆ ತಿಮ್ಮಯ್ಯ, ಬೆಂಗಳೂರಿನ ಭಾರಿ ಟ್ರಾಫಿಕ್ಕಿನ ನಡುವೆಯೆಯೂ ವಿಧಾನಸೌಧ - ರಾಜಭವನಕ್ಕೆ ಎಡತಾಕುವ ಗಣ್ಯರ ಪಡೆಗೆ ದಾರಿಮಾಡಿಕೊಡುತ್ತ, ಜನರೊಂದಿಗೆ ಸ್ನೇಹದಿಂದ ಇದ್ದರು. ಒಂದು ದಿನ ಅದೇ ವೃತ್ತದಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಲಾರಿ ಬಾಲಕಿಯೊಬ್ಬಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ತಿಮ್ಮಯ್ಯ ಅಸುನೀಗಿದರು. ತಮ್ಮ ಗಿರಿಜಾ ಮೀಸೆ ಮತ್ತು ನಯ-ವಿನಯದಿಂದ ಜನಮನ್ನಣೆ ಗಳಿಸಿದ್ದ ಮೀಸೆ ತಿಮ್ಮಯ್ಯ ದುರಂತ ಸಾವಿಗೀಡಾದ ಬಳಿಕ ಆತ ಕರ್ತವ್ಯ ನಿರ್ವಹಿಸುತ್ತಿದ್ದ ವೃತ್ತಕ್ಕೆ ಅವರ ಹೆಸರನ್ನೇ ಇಡಬೇಕು ಎಂದು ಪತ್ರಿಕೆಗಳಲ್ಲಿ ಓದುಗರು ಮಾಡಿದ ಆಗ್ರಹಕ್ಕೆ ಮಣಿದ ಅಂದಿನ ಮುಖ್ಯಮಂತ್ರಿ ಎಚ್. ಡಿ. ದೇವೇಗೌಡರು ತಿಮ್ಮಯ್ಯ ವೃತ್ತ ಎಂದು ನಾಮಕರಣ ಮಾಡಲು ಶಿಫಾರಸು ಮಾಡಿದರು.&lt;br /&gt;&lt;br /&gt;ಕೆಲವೇ ವರ್ಷಗಳ ಹಿಂದೆ ಮುಖ್ಯಮಂತ್ರಿ ಯಾದವರೂ ಪತ್ರಿಕೆಗಳನ್ನು ಓದುತ್ತಿದ್ದರು, ಅದರಲ್ಲಿ ಪ್ರಕಟವಾದ ಓದುಗರ ಸಮಸ್ಯೆಗಳಿಗೆ &lt;span class=""&gt;ಸ್ಪಂದಿಸುತ್ತಿದ್ದರು ಎಂಬುದಕ್ಕೆ ಮೇಲಿನ ಉದಾಹರಣೆ ಸಾಕ್ಷಿ.&lt;/span&gt; ಆದರೆ ಇಂದು ಮಂತ್ರಿ ಮಾಗಧರಾರೂ ಪತ್ರಿಕೆಗಳನ್ನೇ ಓದುತ್ತಿಲ್ಲ ಎಂಬ ಭಾವನೆ ಜನರಲ್ಲಿ ಬೇರೂರುವಂತಾಗಿದೆ. ತಾವು ಹೇಳಿದ್ದು, ಜಾಹೀರಾತು ನೀಡಿದ್ದು ಪತ್ರಿಕೆಗಳಲ್ಲಿ ಪ್ರಕಟವಾಗಿದೆಯೇ ಇಲ್ಲವೇ ಎಂಬುದನ್ನು ನೋಡಲು ಮಾತ್ರ ಕಣ್ಣು ತೆಗೆಯುವ ರಾಜಕಾರಣಿಗಳು ಜನರ ಸಮಸ್ಯೆಗಳನ್ನು ಮಾತ್ರ ಕಣ್ಣಿಗೆ - ಕಿವಿಗೆ ಹಾಕಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಅವರದೇನಿದ್ದರೂ ಏಕಮುಖ ಸಂವಹನ.&lt;br /&gt;&lt;br /&gt;ಕೆಲ ದಿನಗಳ ಹಿಂದೆ ಸಚಿವರೊಬ್ಬರು ತಮ್ಮ ಅಂಕಣದಲ್ಲಿ ವರ್ಷದಿಂದ ವರ್ಷಕ್ಕೆ ಮತದಾನ ಕಡಿಮೆಯಾಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಇನ್ನೂ ಮುಂದುವರಿದು ಕಡಿಮೆ ಮತದಾನವಾಗುವ ಬಗ್ಗೆ ಚುನಾವಣಾ ಆಯೋಗ ಏನೂ ಕ್ರಮ ಕೈಗೊಳ್ಳುತ್ತಿಲ್ಲ ಎಂದೂ ವ್ಯಾಖ್ಯಾನಿಸಿದ್ದರು. ಮತದಾನ ಕಡಿಮೆಯಾಗಲು, ಅದರಲ್ಲೂ ಮಧ್ಯಮ ವರ್ಗದ ಜನ ಮತಗಟ್ಟೆಗಳತ್ತ ಸುಳಿಯದಿರಲು ಕಾರಣವೇನು ಎಂದು ರಾಜಕಾರಣಿಗಳು ಚಿಂತಿಸಿದ್ದಾರೆಯೇ?&lt;br /&gt;&lt;br /&gt;ಚುನಾವಣೆ ಬಂದಾಗ ಮಾತ್ರ ನಮ್ಮ ಜನ ರಾಜಕಾರಣಿಗಳನ್ನು ಹತ್ತಿರದಿಂದ ನೋಡಲು ಸಾಧ್ಯ. ಅವರ ರೋಡ್ ಷೋ ಗಳೇನು, ಕೊಳಗೇರಿಗೆ ಗುಡಿಸಲುಗಳಿಗೆ ಭೇಟಿಗಳೇನು... ಅವರು ಪಾರ್ಕ್ ನಲ್ಲೂ ಹಾಜರ್, ತರಕಾರಿ ಮಂಡಿಯಲ್ಲೂ ಜೀ ಹುಜೂರ್! ಅದೇ ಚುನಾವಣೆ ಮುಗಿದ ಮೇಲೆ? ಅವರ ಸುತ್ತ ಹುತ್ತ ಬೆಳೆದುಬಿಡುತ್ತದೆ.&lt;br /&gt;&lt;br /&gt;ಪ್ರತಿವರ್ಷ ಜೂನ್ ತಿಂಗಳು ಸಮೀಪಿಸಿದಂತೆ ಖಾಸಗಿ ಶಾಲೆಗಳು ವಿಧಿಸುವ ದುಬಾರಿ ಶುಲ್ಕ, ಹಣ ಕೀಳಲು ಅವು ಕಂಡಿರುವ ದಾರಿಗಳ ಸರಮಾಲೆಯ ಗೋಳಿನ ಕತೆಗಳು ಪತ್ರಿಕೆಗಳ 'ಸಂಪಾದಕರಿಗೆ ಪತ್ರ' ವಿಭಾಗದಲ್ಲಿ ಪ್ರಕಟವಾಗುವುದು ಸಾಮಾನ್ಯ. ಆದರೆ ಇಂಥ ಎಷ್ಟು ಪತ್ರಗಳಿಗೆ ಸಂಬಂಧಿಸಿದ ಸಚಿವರು, ಅಧಿಕಾರಿಗಳು ಉತ್ತರ ನೀಡಿದ್ದಾರೆ? ಎರಡೂವರೆ ವರ್ಷದ ಮಗುವಿಗೆ 25 ಸಾವಿರ ರೂಪಾಯಿ ಶುಲ್ಕ ವಸೂಲು ಮಾಡುವ ಶಾಲೆಯ ಆಡಳಿತ ಮಂಡಳಿಯನ್ನು ಯಾವ ಜನಪ್ರತಿನಿಧಿಯಾದರೂ ಪ್ರಶ್ನಿಸಿದ್ದಾರಾ? ಉಹುಂ ಇಲ್ಲ. ಏಕೆಂದರೆ ಇಂದು ಶಿಕ್ಷಣದ ಹೆಸರಿನಲ್ಲಿ ನಡೆಯುತ್ತಿರುವ 'ದಂಧೆ'ಯಲ್ಲಿ ಪಕ್ಷಭೇದ ಮರೆತು ರಾಜಕಾರಣಿಗಳು ಫಲಾನುಭವಿಗಳು. ಶಾಲೆಯ ದಾರಿ ದೂರವಿಲ್ಲ ಆದರೆ ಈ ದಾರಿ ಬಲು ದುಬಾರಿ ಎಂಬುದು ಸರಕಾರದ ಗಮನಕ್ಕೆ ಬಂದಂತಿಲ್ಲ.&lt;br /&gt;&lt;br /&gt;ಅಂಕೆಮೀರಿ ಹಣ ವಸೂಲು ಮಾಡುವ ಶಾಲೆಗಳ ಬಗ್ಗೆ ಯಾರಿಗೆ ದೂರು ನೀಡಬೇಕು ಎಂಬುದು ಅನೇಕ ಪಾಲಕರಿಗೆ ಗೊತ್ತಿಲ್ಲ. ದುಬಾರಿ ಶುಲ್ಕ ತೆತ್ತು ಬೇಸತ್ತಿರುವ ಪಾಲಕರು ಪತ್ರಿಕೆಗಳ ಗಮನಕ್ಕೆ ತಂದರೂ ಪ್ರಯೋಜನವಾಗದಾದಾಗ ಶಾಲೆಯ ಫೀಸು ಕಟ್ಟಿ ಇನ್ನೊದು ವರ್ಷದ ವರೆಗೆ ಅಸಹಾಯಕರಾಗಿ ಬಿಡುತ್ತಾರೆ.&lt;br /&gt;&lt;span class=""&gt;&lt;/span&gt;&lt;br /&gt;ಇನ್ನು ಶಿಕ್ಷಣದ ನಂತರ ಮಧ್ಯಮ ವರ್ಗದ ಬಹುಮುಖ್ಯ ಆದ್ಯತೆ ಸ್ವಂತ ಸೂರು. ಬೆಂಗಳೂರಿನಂಥ ಊರಿನಲ್ಲಿ ಮೂರು ಜನರ ಪುಟ್ಟ ಸಂಸಾರಕ್ಕೆ ಬಾಡಿಗೆ ಮನೆ ಬೇಕೆಂದರೆ ಏಳೆಂಟು ಸಾವಿರ ಬಾಡಿಗೆ ಕಕ್ಕಬೇಕು. ಹಾಗಿದ್ದರೆ ಬಾಡಿಗೆ ನಿಯಂತ್ರಣ ಕಾಯ್ದೆ ಅನ್ನುವುದೊಂದು ಇದೆಯಾ? ಇದಕ್ಕೂ ಒಂದು ಇಲಾಖೆ ಇದೆಯಾ? ಗೊತ್ತಿಲ್ಲ. ಸರಕಾರೀ ಬಂಗಲೆಗಳಲ್ಲಿ ವಾಸ ಮಾಡುವ ನಮ್ಮ ದೊರೆಗಳಿಗೆ ಇದರ ಉಸಾಬರಿಯಾದರೂ ಏಕೆ ಬೇಕು? ಅವರಿಗೆ ಬೇಕಿರುವುದು 'ಭದ್ರ' ಸರಕಾರ ನಡೆಸುವಷ್ಟು ತಲೆ ಎಣಿಕೆ, ಐದು ವರ್ಷ ಜಡದ್ದು ರಾಜ್ಯಭಾರ.&lt;br /&gt;&lt;span class=""&gt;&lt;/span&gt;&lt;br /&gt;ಸಾರ್ವಜನಿಕರ ಮುಖವಾಣಿಯಂತಿರುವ ಪತ್ರಿಕೆಗಳು - ಪ್ರಜಾಪ್ರತಿನಿಧಿಗಳ ಮಧ್ಯೆ ಹೀಗೇ ಕಂದರ ಬೆಳೆಯುತ್ತಾ ಹೋದರೆ ಪ್ರಜಾಪ್ರಭುತ್ವಕ್ಕೆ ಅರ್ಥವಾದರೂ ಏನು? ತಮ್ಮ ಮೂಲಭೂತ ಅಗತ್ಯಗಳಿಗೆ ಸ್ಪಂದಿಸದ ರಾಜಕೀಯ ಪಕ್ಷಗಳ ಬಗ್ಗೆ ಜನರಿಗಿರುವ ಅಸಹನೆ ಪೂರ್ಣ ಪ್ರಮಾಣದ ಮತದಾನ ಬಹಿಷ್ಕಾರಕ್ಕೆ ಕಾರಣವಾದರೆ ಗತಿಯೇನು? ಅಧಿಕಾರದಲ್ಲಿರುವವರು, ಅಧಿಕಾರಕ್ಕೆ ಬರಬೇಕೆನ್ನುವವರು ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/25928885-7951002956814673977?l=vishwaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwaputa.blogspot.com/feeds/7951002956814673977/comments/default' title='Post Comments'/><link rel='replies' type='text/html' href='http://www.blogger.com/comment.g?blogID=25928885&amp;postID=7951002956814673977&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/25928885/posts/default/7951002956814673977'/><link rel='self' type='application/atom+xml' href='http://www.blogger.com/feeds/25928885/posts/default/7951002956814673977'/><link rel='alternate' type='text/html' href='http://vishwaputa.blogspot.com/2009/05/blog-post_29.html' title='ಮತಭಾರತ ಮತ್ತು ಮಧ್ಯಮ ವರ್ಗ'/><author><name>Vishwanath</name><uri>http://www.blogger.com/profile/08585403808733523454</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://4.bp.blogspot.com/_rRXUDAbjId8/TAYpANrHPFI/AAAAAAAAAXA/gKp_HKjsyjA/S220/Vishwanath_Basavanalmath.JPG'/></author><thr:total>0</thr:total></entry><entry><id>tag:blogger.com,1999:blog-25928885.post-5606716678949439593</id><published>2009-05-09T17:58:00.013+05:30</published><updated>2009-05-11T10:33:59.264+05:30</updated><title type='text'>ಕಪ್ಪು ಹಣವೂ ಕಂಗಾಲು ನಾಯಕರೂ...</title><content type='html'>&lt;span class=""&gt;ಈ ಲೋಕಸಭಾ ಚುನಾವಣೆಯಲ್ಲಿ ಭಾರಿ ಸುದ್ದಿಯಾಗುತ್ತಿರುವುದೆಂದರೆ ಸ್ವಿಸ್ ಬ್ಯಾಂಕ್ ನಿಂದ ಕಪ್ಪು ಹಣ ಭಾರತಕ್ಕೆ ತಂದೇ ಸಿದ್ಧ ಎಂದು ರಾಜಕೀಯ ಪಕ್ಷವೊಂದು ಪಣತೊಟ್ಟಿದೆ! &lt;/span&gt;&lt;br /&gt;&lt;br /&gt;&lt;span class=""&gt;ಮಾಧ್ಯಮಗಳಲ್ಲಿ ಈ ಬಗ್ಗೆ ಭಾರಿ ಚರ್ಚೆಯೂ ಆಗಿದೆ. ಪರ-ವಿರೋಧ ಮಾತನಾಡುವವರ ಮೂತಿಗೆ ಮೈಕ್ ತಿವಿದು ಅವರು ಉದುರಿಸಿದ್ದನ್ನೆಲ್ಲ ನಮಗೆ ರವಾನಿಸಿಯೂ ಆಗಿದೆ!&lt;/span&gt;&lt;br /&gt;&lt;br /&gt;&lt;span class=""&gt;ಸ್ವಿಸ್ ಬ್ಯಾಂಕ್ ನಲ್ಲಿ ಹಣವಿರುವ ವಿಚಾರ ನಮ್ಮ ರಾಜಕೀಯ ನಾಯಕರಿಗೆ ದಿಢೀರ್ ಆಗಿ ನೆನಪಾಗಿದ್ದದರೂ ಯಾಕೆ? ನಾನು ಶಾಲೆಗೆ ಹೋಗುತ್ತಿದ್ದಾಗಲೇ (ಸುಮಾರು 20 ವರ್ಷಗಳ ಹಿಂದೆ), ನಮ್ಮ ರಾಜ್ಯದ ಮುಖ್ಯಮಂತ್ರಿಯೊಬ್ಬರು ಬ್ಲ್ಯಾಕ್ ಮನಿ ಇಡಲೆಂದೇ ಸ್ವಿಜರ್ ಲ್ಯಾಂಡ್ ಗೆ ಹೋಗುತ್ತಾರೆ ಎಂದು ಮಾತಾಡಿಕೊಳ್ಳುತ್ತ ಹೋಗ್ತಾ ಇದ್ದೆವು. ಅಷ್ಟು ಅಥವಾ ಅದಕ್ಕಿಂತಲೂ ಹಳೆಯದಾದ ವಿಚಾರ ದಿಢೀರ್ ಅಂತ ಚುನಾವಣಾ ಸಮಯದಲ್ಲೇ ನಮ್ಮ ರಾಜಕಾರಣಿಗಳ ಮಂಡೆ ಹೂಕ್ಕು ಬಡಬಡಿಸುವಂತೆ ಮಾಡಿತು?&lt;/span&gt;&lt;br /&gt;&lt;br /&gt;&lt;span class=""&gt;ಕಾರಣ ಸಿಂಪಲ್. ಈವರೆಗೆ ನಡೆದ ಚುನಾವಣೆಗಳಲ್ಲಿ ಮಂದಿರ, ಮಸೀದೆ, ಭಯೋತ್ಪಾದನೆ, ಆಲೂಗಡ್ಡೆ, ಈರುಳ್ಳಿ... ಎಲ್ಲ ವಿಚಾರಗಳೂ ಪ್ರಸ್ತಾಪವಾಗಿ ಸವಕಲಾದವು-ಅದಕ್ಕೆ ಸ್ವಲ್ಪ ಹೊಸತನವಿರಲಿ ಎಂದು ಯೋಚಿಸಿರಬಹುದು ನಮ್ಮ ರಾಜಕಾರಣಿಗಳು.&lt;br /&gt;&lt;span class=""&gt;&lt;/span&gt;&lt;/span&gt;&lt;br /&gt;&lt;span class=""&gt;ನಮ್ಮವರಿಗೆ ಸ್ವಿಸ್ ಬ್ಯಾಂಕ್ ನಿಂದ ಕಪ್ಪು/ಕಡುಗಪ್ಪು ಹಣ ತರುವ ಬಗ್ಗೆ ನಿಜವಾದ ಕಾಳಜಿ ಇದೆ ಎಂದೇ ಅಂದುಕೊಂಡರೂ, ಈ ರೀತಿ ಟಾಮ್ ಟಾಮ್ ಮಾಡಿದರೆ ಹಣ ಇತ್ತವರು ಅಲ್ಲೇ ಇಟ್ಟು ಇವರು ಬಂದು ತೆಗೆದುಕೊಂಡು ಹೋಗಲಿ ಎಂದು ನಿರುಮ್ಮಳವಾಗಿರುತ್ತಾರಾ?&lt;/span&gt;&lt;br /&gt;&lt;br /&gt;&lt;span class=""&gt;&lt;/span&gt;&lt;br /&gt;&lt;span class=""&gt;ನಿಜವಾಗಿ ಕಪ್ಪು ಹಣ ಪತ್ತೆ ಹಚ್ಚುವ ಬಗ್ಗೆ ಇವರಿಗೆ ನಿಜವಾಗಿಯೂ ಕಾಳಜಿ ಇದ್ದಾರೆ , ಅದನ್ನು ತಮ್ಮ &lt;span class=""&gt;ಕಾಲಬುಡದಿಂದಲೇ&lt;/span&gt; ಆರಂಭಿಸಬೇಕು. ಇದಕ್ಕಾಗಿ ಇವರೇನು ಸ್ವಿಜರ್ ಲ್ಯಾಂಡ್ ವರೆಗೆ ಪಾದ ಬೆಳೆಸಬೇಕಿಲ್ಲ!&lt;/span&gt;&lt;br /&gt;&lt;br /&gt;&lt;span class=""&gt;ಈಚೆಗೆ ಚುನಾವಣಾ ನಾಮಪತ್ರ ಸಲ್ಲಿಸುವಾಗ ಪ್ರತಿಯೊಬ್ಬ ರಾಜಕಾರಣಿಯೂ ಘೋಷಿಸಿದ ಆಸ್ತಿ ನೋಡಿದರೆ, ನಿಜವಾಗಿಯೂ ದುಡಿದು ಸಂಪಾದಿಸಿದವರು, ತೆರಿಗೆ ಕಟ್ಟಿದವರು ಇಷ್ಟು ಹಣ ಗಳಿಸಲು ಸಾಧ್ಯವೇ ಎಂಬುದು ಅನ್ನಿಸುವುದಿಲ್ಲವೇ? ಇನ್ನು ಇವರು ರಾಜಾರೋಷವಾಗಿ ಘೋಷಿಸಿದ್ದೆ ಇಷ್ಟಾದರೆ ಗುಳುಂ ಮಾಡಿದ್ದು ಎಷ್ಟಿರಬಹುದು? ಹತ್ತಾರು, ನೂರಾರು ಕೋಟಿ ರೂಪಾಯಿ ಘೋಷಿಸಿದವರೆಲ್ಲ ಮಹಾರಾಜರೇ, ಚಕ್ರವರ್ತಿಗಳೇ? ಖಂಡಿತ ಅಲ್ಲ ನಮ್ಮ ಸೇವೆಗೆ ಟೊಂಕ ಕಟ್ಟಿ ನಿಂತ ಮಹಾ ಸೇವಕರಿವರು! ಈ ಮಹಾ ಸೇವಕರು ಖಾದಿ ಧರಿಗಳಾಗುವುದಕ್ಕಿಂತ ಮುನ್ನ ಎಷ್ಟು ಆಸ್ತಿ ಹೊಂದಿದ್ದರು, ಖಾದಿಧಾರಿಗಳಾದ ಮೇಲೆ ಎಷ್ಟು ಕಪ್ಪ ಪಡೆದರು, ದಿನೇ ದಿನೇ ಆ ಕಪ್ಪವೇ ಹೇಗೆ ಕಡುಗಪ್ಪು ಹಣವಾಯಿತು ಎಂಬುದರ ಮೂಲವನ್ನು ಬೆನ್ನತ್ತಿದರೆ ಸ್ವಿಜರ್ ಲ್ಯಾಂಡ್ ಬಗ್ಗೆ ಜಪಿಸಬೇಕಿಲ್ಲ!&lt;/span&gt;&lt;br /&gt;&lt;br /&gt;ಸ್ವಯಂಘೋಷಿತ  ಮಣ್ಣಿನ  ಮಕ್ಕಳು, ಗ್ರಾಮದ  ನೀರು  ಕುಡಿದು  ಅಲ್ಲೇ  ವಾಸ್ತವ್ಯ  ಮಾಡುವವರು, ಬಡತನ  ನಿರ್ಮೂಲನೆ  ಮಾಡುತ್ತೇನೆ  ಎನ್ನುತ್ತಲೇ  ಹೊಟ್ಟೆ  ಬೆಳೆಸಿಕೊಂಡವರು , ಸಮರ್ಥರು -ನಿರ್ಣಾಯಕರು ಎಂದು  ತಮ್ಮ  ಬೆನ್ನು ತಾವೇ  ತಟ್ಟಿಕೊಳ್ಳುತ್ತಿರುವವರು ಜನಸೇವೆಯನ್ನೇ  ತಮ್ಮ ಕಸುಬನ್ನಾಗಿರಿಸಿಕೊಂಡು ನೂರು-ಸಾವಿರ  ಕೋಟಿ ಹೇಗೆ ಸಂಪಾದಿಸಿದರು?  ಮೊದಲು ಇವರ ಕಪ್ಪು ಹಣ ಹೊರಬಂದರೆ ಆ ಹಣದಲ್ಲೇ ನೂರಾರು ಸೇತುವೆಗಳನ್ನು ಕಟ್ಟಬಹುದು, ಸಾವಿರಾರು ಮೈಲಿ ರಸ್ತೆ ನಿರ್ಮಿಸಬಹುದು.&lt;br /&gt;&lt;br /&gt;ಅಷ್ಟಕ್ಕೂ  ಕಪ್ಪು ಹಣದ  ವಿಚಾರ  ಚುನಾವಣಾ  ವಿಚಾರವಾಗಬೇಕಿತ್ತಾ? ನಮ್ಮಲ್ಲಿ  ಬೇರೆ  ಸಮಸ್ಯೆಗಳಿಲ್ಲವೇ ?&lt;br /&gt;ಸರಕಾರಕ್ಕೆ  ನಿಯತ್ತಾಗಿ  ತೆರಿಗೆ  ಕಟ್ಟಿದರೂ ನಮಗೆ  ಉತ್ತಮ  ಕುಡಿಯುವ  ನೀರು  ಸಿಗುತ್ತಿಲ್ಲ, ಬೆಂಗಳೂರಿನಲ್ಲಿ    ದುಡಿಮೆಯ  ಶೇ.30 ರಷ್ಟು ದುಡ್ಡು ಕಕ್ಕಿದರೂ ಒಂದು ಪುಟ್ಟ ಬಾಡಿಗೆ  ಮನೆ ಪಡೆಯಲಾಗದ ಮಧ್ಯಮ ವರ್ಗ, ರೈತ  ಬೆಳೆದ ಈರುಳ್ಳಿಗೆ ಸಿಗುವುದು ಕೇವಲ ಎರಡೇ ರೂಪಾಯಿ- ಅದೇ ಈರುಳ್ಳಿ ಮಾರುಕಟ್ಟೆಯಲ್ಲಿ ಹನ್ನೆರಡು ರೂಪಾಯಿ, ಅನಿಯಮಿತ   ಮಳೆ, ಅದರಲ್ಲೂ ಬಂದ ಬೆಳೆಗೆ ಸಿಗುವುದು ಇಂಥ ಬೆಲೆ ... ಇದರಿಂದ  ರೋಸಿಹೋದ  ನಮ್ಮ ರೈತರ  ಮಕ್ಕಳು  ಬೆಂಗಳೂರಿನತ್ತ  ಮುಖ  ಮಾಡಿ ಕಟ್ಟಡ  ನಿರ್ಮಾಣದಲ್ಲೋ , ಸೆಕ್ಯೊರಿಟಿ  ಗಾರ್ಡ್ ಗಳಾಗೋ  ದುಡಿಯುತ್ತಿದ್ದಾರೆ . ಇಂಥವರನ್ನು  ಮೇಲೆತ್ತಲು, ನೊಂದವರಿಗೆ  ನ್ಯಾಯ  ಒದಗಿಸುವುದು ಚುನಾವಣಾ ವಿಷಯ ಏಕಾಗುವುದಿಲ್ಲ? ಹುಡುಕಿದರೂ  ಉತ್ತರ ಸಿಗುತ್ತಿಲ್ಲ ನಿಮಗೆ  ಗೊತ್ತಾದರೆ  ತಿಳಿಸಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/25928885-5606716678949439593?l=vishwaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwaputa.blogspot.com/feeds/5606716678949439593/comments/default' title='Post Comments'/><link rel='replies' type='text/html' href='http://www.blogger.com/comment.g?blogID=25928885&amp;postID=5606716678949439593&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/25928885/posts/default/5606716678949439593'/><link rel='self' type='application/atom+xml' href='http://www.blogger.com/feeds/25928885/posts/default/5606716678949439593'/><link rel='alternate' type='text/html' href='http://vishwaputa.blogspot.com/2009/05/blog-post_09.html' title='ಕಪ್ಪು ಹಣವೂ ಕಂಗಾಲು ನಾಯಕರೂ...'/><author><name>Vishwanath</name><uri>http://www.blogger.com/profile/08585403808733523454</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://4.bp.blogspot.com/_rRXUDAbjId8/TAYpANrHPFI/AAAAAAAAAXA/gKp_HKjsyjA/S220/Vishwanath_Basavanalmath.JPG'/></author><thr:total>0</thr:total></entry><entry><id>tag:blogger.com,1999:blog-25928885.post-8616326760336843879</id><published>2009-05-06T11:29:00.004+05:30</published><updated>2009-05-19T20:03:19.565+05:30</updated><title type='text'>ಜನ ಮರುಳೋ ಜಾತ್ರೆ ಮರುಳೋ!</title><content type='html'>&lt;span style="color:#ff6666;"&gt;ಅಮೆರಿಕಾ &lt;/span&gt;ಅಧ್ಯಕ್ಷ ಬರಾಕ್ ಒಬಾಮ ನೀಡಿರುವ ಹೇಳಿಕೆ "Say no to Bangalore and yes to Buffalo" ಭಾರತದಲ್ಲಿ ಅದರಲ್ಲೂ ಬೆಂಗಳೂರಿನ ಐಟಿ ಉದ್ಯಮದಲ್ಲಿ ಸಂಚಲನವನ್ನೇ ಮೂಡಿಸಿದೆ .&lt;br /&gt;ಇದೇನು ಒಬಾಮ ಏಕಾ ಏಕಿ ಸಿಡಿಸಿದ ಬಾಂಬ್ ಅಲ್ಲ . ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದಾಗಲೇ ಒಬಾಮ ಹೊರಗುತ್ತಿಗೆ ವಿರುಧ್ಧ ಸತತ ವಾಗಿ ಟೀಕಿಸುತ್ತಲೇ ಇದ್ದರು . ಆಗೆಲ್ಲ ನಾವು ಇದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ.&lt;br /&gt;ಒಮ್ಮೆ ನೆನಪು ಮಾಡಿಕೊಳ್ಳಿ.&lt;br /&gt;ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣಾ ಪ್ರಚಾರ ಉತ್ತುಂಗದಲ್ಲಿದ್ದಾಗ ನಮ್ಮ ಮಾಧ್ಯಮಗಳು ವರ್ತಿಸಿದ ರೀತಿಯನ್ನು. ಒಬಾಮ ಸೀನಿದರು ಸುದ್ದಿಯೇ ಹೂ... ಬಿಟ್ಟರೂ ಸುದ್ದಿಯೇ. ಖಾಸಗಿ ಪ್ರಸಾರಕ್ಕಾಗಿ ಇರುವ ಪತ್ರಿಕೆ ಗಳಿಂದ ಹಿಡಿದು ರಾಜ್ಯ - ರಾಷ್ಟ್ರ ಮಟ್ಟದ ಪತ್ರಿಕೆಗಳು ಎನ್ನಿಸಿಕೊಂಡವು ಪ್ರತಿದಿನ ಮುಖಪುಟದಲ್ಲಿ ಒಬಾಮ ಸುದ್ದಿ ಪ್ರಕಟಿಸಿ. ಟಿವಿ ಚಾನೆಲ್ ನವರದ್ದು ಬೇರೆಯೇ ಕಥೆ. ಅವರು ಮುಖಕ್ಕೆ ಎರಡು ಇಂಚು ಬಣ್ಣ ಬಳಿದುಕೊಂಡು ರಾಯ್ಟರ , ಎಪಿ ನಂಥ ಸುದ್ದಿಸಂಸ್ಥೆ ಗಳು ಕಳಿಸಿದ ಕ್ಲಿಪ್ಪಿಂಗ್ ಗಳನ್ನೇ ಕಣ್ಣಿಗೊತ್ತಿಕೊಂಡು ತಮ್ಮದೇ ಮನೆಯ ಸುದ್ದಿಯೇನೋ ಎಂಬಂತೆ ಪ್ರಚಾರ ಮಾಡಿ ಕೃತಾರ್ಥರಾದರು.&lt;br /&gt;&lt;br /&gt;ಹಾಗಾದರೆ ಸುದ್ದಿಯನ್ನು ಪ್ರಸಾರ ಮಾಡಬಾರದೇ ಎಂದು ಕೆಲವರು ವಾದಿಸಬಹುದು. ಅಂಥವರಿಗೆ, ಈ ಪಾಟಿ ಪ್ರಚಾರ ಅಗತ್ಯವಿತ್ತೆ ಎಂಬುದು ನನ್ನ ಪ್ರಶ್ನೆ.&lt;br /&gt;&lt;br /&gt;ನಮ್ಮ ಬೆಂಗಳೂರು ಮಹಾನಗರ ಪಾಲಿಕೆ ನಿರ್ಮಲ ಬೆಂಗಳೂರು ಎಂದು ಹೇಳಿಕೊಂಡು ಕಲಾಸಿಪಾಳ್ಯವನ್ನು ಗಬ್ಬು ನಾರಲು ಬಿಟ್ಟಿರುವುದು , ಕೊಡ ನೀರಿಗಾಗಿ ಮೈಲುಗಟ್ಟಲೆ ನಡೆದು ಹೋಗುವ ನಮ್ಮ ಉತ್ತರ ಕರ್ನಾಟಕದ ಹೆಣ್ಣುಮಕ್ಕಳು , ಯಾವ ಬೆಳೆ ಬೆಳೆದರು ನಷ್ಟವನ್ನೇ ಅನುಭವಸಿ ಕಣ್ಣೀರು ಕೊಡಿ ಹರಿಸುತ್ತಿರುವ ರೈತ , ಐದು ಸಾವಿರ ರೂಪಾಯಿ ಕಕ್ಕಿದರೂ ನಾಲ್ಕು ಜನ ಕಾಲು ಚಾಚಬಹುದಾದ ಮನೆ ಸಿಗದೇ ಪರದಾಡುತ್ತಿರುವ ಮಧ್ಯಮ ವರ್ಗ ನಮ್ಮ ಮಾಧ್ಯಮದವರಿಗೆ ಕಾಣುವುದಿಲ್ಲ ; ನೋಡಲು ಇವರಿಗೆ ಇಷ್ಟವೂ ಇಲ್ಲ! ಏಕೆಂದರೆ ಬರೀ ಸ್ಥಳೀಯ ಸುದ್ದಿಗಳನ್ನು ಪ್ರಕಟಿಸಿದರೆ ಎಲ್ಲಿ ನಮ್ಮದು ಲೋಕಲ್ ಪತ್ರಿಕೆಯಾಗಿ ಬಿಡುತ್ತದೋ ಎಂಬ ಭೀತಿ!&lt;br /&gt;&lt;br /&gt;ಹಾಗಾದರೆ "No to bangalore" ಎಂದು ಒಬಾಮ ಗುಡುಗಿದ್ದು ತಪ್ಪಾ? ಖಂಡಿತ ಅಲ್ಲ.&lt;br /&gt;&lt;br /&gt;ಆತ ಅಮೆರಿಕದ ಪ್ರಜೆಗಳಿಂದ ಆಯ್ಕೆಯಾಗಿದ್ದಾರೆಯೇ ಹೊರತು ಭಾರತೀಯರಿಂದಲ್ಲ . ಅಲ್ಲಿನ ಜನರ ಹಿತ ಕಾಪಾಡುವುದು ಆತನ ಕರ್ತವ್ಯ .&lt;br /&gt;&lt;br /&gt;ಒಬಾಮ ಹೇಳಿಕೆಯಿಂದ ಭಾರತೀಯರು ತಲ್ಲಣಗೊಂಡಿರುವುದು ನಮ್ಮ ಗುಲಾಮಗಿರಿಯನ್ನು ತೋರಿಸುತ್ತದೆ . ಅರವತ್ತು ವರ್ಷಗಳ ಹಿಂದೆ ನಾವು ಬ್ರಿಟೀಷರ ದಾಸ್ಯದಲ್ಲಿದ್ದರೆ ಇಂದು ಅಮೆರಿಕದ ಗುಲಾಮರಾಗಿದ್ದೇವೆ . ಅಮೆರಿಕಾ ಒಮ್ಮೆ ಸೀನಿದರೆ ಸಾಕು ನಮ್ಮ ಮೂಗಿನಲ್ಲಿ ಸಿಂಬಳ ಧಾರಾಕಾರವಾಗಿ ಹರಿಯುತ್ತದೆ!&lt;br /&gt;&lt;br /&gt;&lt;strong&gt;ಕೂಲಿಗಾಗಿ ಕಾಳು! :&lt;br /&gt;&lt;/strong&gt;ಇನ್ನೊಬ್ಬರ ಕೂಲಿಗಾಗಿ ಕಾಯ್ದು ಹೊಟ್ಟೆ ಹೊರೆದುಕೊಳ್ಳುತ್ತಿರುವ ಭಾರಿ ಜನಸಂಪನ್ಮೂಲದ ದೇಶ ಎಂದು ಹೇಳಿಕೊಳ್ಳುವ ನಾವು ಸ್ವಂತ ಉದ್ಯೋಗಗಳನ್ನು ಸೃಷ್ಟಿಸಿಕೊಳ್ಳದೆ ಇದ್ದುದು ಯಾರ ತಪ್ಪು?&lt;br /&gt;ಇಂಥ ಆಲೋಚನೆಗಳನ್ನು ಮಾಡುವುದನ್ನು ಬಿಟ್ಟು &lt;span class=""&gt;ಒಬಾಮ ನನ್ನು&lt;/span&gt; ಅಂದು ವೈಭವೀಕರಿಸಿದ ಮಾಧ್ಯಮಗಳೇ ಇಂದು ಖಳನಾಯಕನಂತೆ ಬಿಂಬಿಸುತ್ತಿವೆ . ಮಾಧ್ಯಮಗಳಲ್ಲಿ ಪ್ರಕಟ/ಪ್ರಸಾರವಾಗಿದ್ದನ್ನೇ ನಂಬುವ ನಮ್ಮ ಜನ ಸರಿ / ತಪ್ಪುಗಳ ವಿಶ್ಲೇಷಣೆ ಮಾಡುವುದನ್ನು ಬಿಟ್ಟು ಒಬಾಮ ಗೆ ಹಿಡಿಶಾಪ ಹಾಕುತ್ತಿದ್ದಾರೆ?&lt;br /&gt;&lt;br /&gt;ಜನ ಮರುಳೋ ಜಾತ್ರೆ ಮರುಳೋ...!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/25928885-8616326760336843879?l=vishwaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwaputa.blogspot.com/feeds/8616326760336843879/comments/default' title='Post Comments'/><link rel='replies' type='text/html' href='http://www.blogger.com/comment.g?blogID=25928885&amp;postID=8616326760336843879&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/25928885/posts/default/8616326760336843879'/><link rel='self' type='application/atom+xml' href='http://www.blogger.com/feeds/25928885/posts/default/8616326760336843879'/><link rel='alternate' type='text/html' href='http://vishwaputa.blogspot.com/2009/05/blog-post.html' title='ಜನ ಮರುಳೋ ಜಾತ್ರೆ ಮರುಳೋ!'/><author><name>Vishwanath</name><uri>http://www.blogger.com/profile/08585403808733523454</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://4.bp.blogspot.com/_rRXUDAbjId8/TAYpANrHPFI/AAAAAAAAAXA/gKp_HKjsyjA/S220/Vishwanath_Basavanalmath.JPG'/></author><thr:total>0</thr:total></entry><entry><id>tag:blogger.com,1999:blog-25928885.post-116558935070335266</id><published>2006-12-08T20:17:00.000+05:30</published><updated>2006-12-08T20:19:10.720+05:30</updated><title type='text'>ಪುಂಡಾಟಕ್ಕೆ ಕೊನೆಯೆಲ್ಲಿ?</title><content type='html'>&lt;strong&gt;ಅಂಬೇಡ್ಕರ್&lt;/strong&gt; ಪ್ರತಿಮೆಗೆ ಅಪಮಾನ: ಹಿಂಸಾರೂಪಕ್ಕೆ ತಿರುಗಿದ ಪ್ರತಿಭಟನೆಗೆ ನಾಲ್ವರ ಬಲಿ, ಅಂಬೇಡ್ಕರ್ ಮೂರ್ತಿ ಭಗ್ನ: ಬೀದರ್, ನಾಗಪುರ, ಕಾನ್ಪುರ... ಉದ್ವಿಗ್ನ&lt;br /&gt;&lt;br /&gt;&lt;br /&gt;ಈಚೆಗೆ ಪತ್ರಿಕೆಗಳಲ್ಲಿ ಈ ಸುದ್ದಿಗಳು ಸಾಮಾನ್ಯವಾಗಿಬಿಟ್ಟಿವೆ. ಯಾರೋ ಕಿಡಿ(ತಿಳಿ)ಗೇಡಿಗಳು ಮಾಡಿದ ಕೃತ್ಯಕ್ಕೆ ಹಿಂಸಾರೂಪದ ಪ್ರತಿಭಟನೆಯೇ? ಅಮೂಲ್ಯ ಜೀವಗಳ ಬಲಿಯೇ? ಮೂರ್ತಿಗೆ ಅವಮಾನ ಮಾಡಿದಾಕ್ಷಣ ಮಹಾನಾಯಕ ಅಂಬೇಡ್ಕರ್ ಅವರಿಗೆ ಅವಮಾನವಾಗಿಬಿಡುತ್ತದೆಯೇ? &lt;br /&gt;&lt;br /&gt;&lt;br /&gt;ಈಚೆಗೆ ಚೆನ್ನೈನಲ್ಲಿ ರಸ್ತೆ ಕಾಮಗಾರಿಗಾಗಿ ವೃತ್ತವೊಂದರಲ್ಲಿದ್ದ ಅಂಬೇಡ್ಕರ್ ಪ್ರತಿಮೆಯನ್ನು ತಾತ್ಕಾಲಿಕವಾಗಿ ರಸ್ತೆಬದಿಗೆ ಇರಿಸಿದ್ದೇ ದೊಡ್ಡ ರಾದ್ಧಾಂತಕ್ಕೆ ಕಾರಣವಾಯಿತು. ನಾಲ್ಕಾರು ಮೋಟರ್ ಸೈಕಲ್ ಗಳಲ್ಲಿ ಬಂದವರು (ಪೊಲೀಸರ ಪ್ರಕಾರ ದಲಿತ್ ಪ್ಯಾಂಥರ್ಸ್ ಕಾರ್ಯಕರ್ತರು) ಮಿಂಚಿನ ವೇಗದಲ್ಲಿ ನಾಲ್ಕು ಸರಕಾರಿ ಬಸ್ಸಿನ ಗಾಜಗಳಿಗೆ ಕಲ್ಲೆಸೆದು ಪರಾರಿಯಾದರು.&lt;br /&gt;&lt;br /&gt;&lt;br /&gt;ಅಂಬೇಡ್ಕರ್ ಅವರ 50ನೇ ಪುಣ್ಯತಿಥಿ ಸಮೀಪಿಸಿದಂತೆ ಈಚೆಗೆ ಬೀದರ್, ಕಾನ್ಪುರ ಗಳಲ್ಲೂ ಯಾರೋ ಕಿಡಿಗೇಡಿಗಳು ಮಾಡಿದ ಕೃತ್ಯಕ್ಕೆ ಇದೇ ಧಾಟಿಯ ಉಗ್ರ ಪ್ರತಿಭಟನೆ ವ್ಯಕ್ತವಾಗಿದೆ. ಜನರನ್ನು ಪ್ರಚೋದಿಸಲು ಕೆಲ ಪಕ್ಷಗಳು ಇದನ್ನು ರಾಜಕೀಯಗೊಳಿಸಿ ಬಂದ್ ಗೆ ಕರೆ ನೀಡಿ, ಹಿಂಸಾಚಾರಕ್ಕೂ ಪ್ರಚೋದನೆ ನೀಡಿವೆ. ಇದಕ್ಕೆ ಪ್ರತಿಯಾಗಿ ಪೊಲೀಸ್ ಗೋಲಿಬಾರ್ ನಲ್ಲಿ 6 ಜನ ಸಾವನ್ನಪ್ಪಿದ್ದಾರೆ.&lt;br /&gt;&lt;br /&gt;&lt;br /&gt;ಇಡೀ ದೇಶಕ್ಕೆ ಸಂವಿಧಾನವನ್ನು ನೀಡಿದ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ತುಂಬಾ ಬಾಲಿಶವೆನಿಸುತ್ತದೆ.  ಅವರೊಬ್ಬ ಎಲ್ಲಾ ಸಮುದಾಯಕ್ಕೂ ಸೇರಿದ ವ್ಯಕ್ತಿ ಎಂದು ಬಿಂಬಿತವಾದಾಗ ಮಾತ್ರ ಇಂಥ ಅನರ್ಥಗಳು ಆಗಾಗ ನಡೆಯುವುದಿಲ್ಲ. &lt;br /&gt;ಇಲ್ಲದಿದ್ದರೆ ಇಂಥ ಹಿಂಸಾಕೃತ್ಯಗಳಿಂದ ಸಮಾಜದಲ್ಲಿ ದಲಿತರ ಬಗ್ಗೆ ಎಂಥ ಸಂದೇಶ ರವಾನೆಯಾಗುತ್ತದೆ ಎಂಬುದನ್ನು ನಾವೆಲ್ಲ ಗಂಭೀರವಾಗಿ ಯೋಚಿಸಬೇಕು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/25928885-116558935070335266?l=vishwaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwaputa.blogspot.com/feeds/116558935070335266/comments/default' title='Post Comments'/><link rel='replies' type='text/html' href='http://www.blogger.com/comment.g?blogID=25928885&amp;postID=116558935070335266&amp;isPopup=true' title='8 Comments'/><link rel='edit' type='application/atom+xml' href='http://www.blogger.com/feeds/25928885/posts/default/116558935070335266'/><link rel='self' type='application/atom+xml' href='http://www.blogger.com/feeds/25928885/posts/default/116558935070335266'/><link rel='alternate' type='text/html' href='http://vishwaputa.blogspot.com/2006/12/blog-post.html' title='ಪುಂಡಾಟಕ್ಕೆ ಕೊನೆಯೆಲ್ಲಿ?'/><author><name>Vishwanath</name><uri>http://www.blogger.com/profile/08585403808733523454</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://4.bp.blogspot.com/_rRXUDAbjId8/TAYpANrHPFI/AAAAAAAAAXA/gKp_HKjsyjA/S220/Vishwanath_Basavanalmath.JPG'/></author><thr:total>8</thr:total></entry><entry><id>tag:blogger.com,1999:blog-25928885.post-116032674530710778</id><published>2006-10-08T22:25:00.000+05:30</published><updated>2006-10-10T19:22:33.456+05:30</updated><title type='text'>ಅಫ್ಜಲ್‌ಗೆ ಗಲ್ಲು ಶಿಕ್ಷೆ ಬೇಡ</title><content type='html'>&lt;a href="http://photos1.blogger.com/blogger/725/2715/1600/afjal.4.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;" src="http://photos1.blogger.com/blogger/725/2715/320/afjal.4.jpg" border="0" alt="" /&gt;&lt;/a&gt;&lt;br /&gt;&lt;br /&gt;&lt;strong&gt;ಹೌದು.&lt;/strong&gt; ಸಂಸತ್ ಭವನದ ಮೇಲೆ ದಾಳಿ ಮಾಡಿದ ಪ್ರಕರಣದಲ್ಲಿ ಮರಣ ದಂಡನೆಗೆ ಗುರಿಯಾಗಿರುವ ಕುಖ್ಯಾತ ಕಾಶ್ಮೀರಿ ಉಗ್ರಗಾಮಿ ಅಫ್ಜಲ್ ಗುರೂ‌ಗೆ "ಗೌರವಯುತ" ಗಲ್ಲು ಶಿಕ್ಷೆ ಬೇಡ; ಆದರೆ ಆತನನ್ನು ಸಾರ್ವಜನಿಕವಾಗಿ ಕಲ್ಲು ಹೊಡೆದು ಸಾಯಿಸಬೇಕು!&lt;br /&gt;&lt;br /&gt;ವಿಶ್ವದಲ್ಲೇ ಎರಡನೇ ದೊಡ್ಡ ಪ್ರಜಾಪ್ರಭುತ್ವವಿರುವ, ಜನಸಂಖ್ಯೆಯಿರುವ, ನೂರಾರು ಬಾರಿ ಸಂವಿಧಾನ ತಿದ್ದುಪಡಿಯಾಗಿರುವ ನಮ್ಮ ದೇಶದಲ್ಲಿ ನ್ಯಾಯದ ಮನೆಯಿಂದ ರಾಜಾರೋಷವಾಗಿ ತಪ್ಪಿಸಿಕೊಳ್ಳಲು ಅಷ್ಟೇ ಸಹಸ್ರ ದಾರಿಗಳಿವೆ. ಎಂಥ ಭಯಾನಕ ಪಾತಕಗಳನ್ನು ಮಾಡಿದರೂ ಸಲೀಸಾಗಿ ತಪ್ಪಿಸಿಕೊಳ್ಳುವ "ಗಟ್ಟಿ" ಕಾನೂನುಗಳು ನಮ್ಮಲ್ಲಿವೆ. ಪರಿಸ್ಥಿತಿ ಹೀಗಿರುವಾಗ ಅಪರೂಪಕ್ಕೊಮ್ಮೆ ಕುಖ್ಯಾತ ಉಗ್ರಗಾಮಿ ಅಫ್ಜಲ್ ಗುರೂನಂಥವನಿಗೆ ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆ ನೀಡಿದ್ದೇ ತಡ, ನಮ್ಮ ದೇಶದಲ್ಲಿ "ಭಯಂಕರ ಸೆಕ್ಯುಲರಿಸಂ" ತಾಂಡವವಾಡುತ್ತಿದೆ.&lt;br /&gt;&lt;br /&gt;ಯಾವ ಟಿವಿ ಚಾನೆಲ್ ಅಮುಕಿದರೂ ಅದೇ ಸುದ್ದಿ, ರೇಡಿಯೊ ತಿರುವಿದರೂ ಅದೇ ಚರ್ಚೆ, ಪೇಪರ್ ಹೊರಳಿಸಿದರೂ ಅದೇ ಕಂತೆ ಕಂತೆ ಸುದ್ದಿ, ವಿಮರ್ಶೆ, ಆತ ಸತ್ತರೆ ರಾಷ್ಟ್ರೀಯ ಆಘಾತ ಸಂಭವಿಸಲಿದೆಯೇನೋ ಎಂಬ ಶಂಕೆ, ಜನಾಭಿಪ್ರಾಯ ಸಂಗ್ರಹ.... &lt;br /&gt;&lt;br /&gt;&lt;strong&gt;ನಾನ್‌ಸೆನ್ಸ್.&lt;/strong&gt;&lt;br /&gt;&lt;br /&gt;ಒಂದು ಕ್ರಿಮಿ(ನಲ್) ಬಗ್ಗೆ ಇಷ್ಟೆಲ್ಲ ಚರ್ಚೆಯ ಅಗತ್ಯವಿತ್ತೇ? ಕೇವಲ ಓಟ್‌ಬ್ಯಾಂಕ್ ರಾಜಕೀಯಕ್ಕೆ ನಮ್ಮ ಕಾಂಗ್ರೆಸ್ಸಿಗರು ಹೇಸಿಗೆಯನ್ನೂ ಬಾಯಲ್ಲಿಟ್ಟುಕೊಳ್ಳಲು ಹಿಂಜರಿಯುವುದಿಲ್ಲ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಅಫ್ಜಲ್ ಓರ್ವ ಮುಸ್ಲಿಂ ಎಂಬ ಒಂದೇ ಕಾರಣಕ್ಕೆ ಆತ ಮಾಡಿದ ತಪ್ಪನ್ನು ಮನ್ನಿಸಬೇಕು, ಆತನಿಗೆ ಕ್ಷಮಾದಾನ ನೀಡಬೇಕು ಎಂದು ರಾಷ್ಟ್ರಪತಿಗಳಿಗೆ ಅಂಗಲಾಚುವ ಕಾಂಗ್ರೆಸ್ ಪುಢಾರಿಗಳಿಗೆ ಸುಪ್ರೀಂ‌ಕೋರ್ಟ್ ನಂಥ ಪರಮೋಚ್ಚ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಎಂಥ ಗೌರವವಿದೆ ಎಂಬುದು ತಿಳಿಯುತ್ತದೆ.  2001ರಲ್ಲಿ ಸಂಸತ್ತಿನ ಉಭಯ ಸದನಗಳ ಅಧಿವೇಶನ ನಡೆಯುತ್ತಿದ್ದಾಗ ಇದೇ ಅಫ್ಜಲ್ ಪಡೆ ದಾಳಿ ಮಾಡಿದಾಗ ನಮ್ಮ ಯೋಧರು ಇವರ ಜೀವಗಳನ್ನು ಉಳಿಸಲು ತಮ್ಮ ಪ್ರಾಣವನ್ನೇ ಬಲಿ ಕೊಟ್ಟರು. ಆಗ ಇದೇ "ಸೆಕ್ಯುಲರ್" ಸಂಸದರು ಸಂಸತ್ತಿನಲ್ಲಿ ತಾವು ಕುಳಿತಲ್ಲೇ ಪ್ಯಾಂಟ್‌ಗಳನ್ನು ಒದ್ದೆ ಮಾಡಿಕೊಂಡಿದ್ದರು. ಆಗ ಎಲ್ಲಿ ಹೋಗಿತ್ತು ಇವರಿಗೆ ಸೆಕ್ಯುಲರಿಸಂ? ಯೋಧರ ಬದಲು ಇವರೇ ಬಂದು ಉಗ್ರರ ಗುಂಡಿಗೆ ತಮ್ಮ ಗುಂಡಿಗೆಯನ್ನೊಡ್ಡಬೇಕಿತ್ತು. ಬೇರೆಯವರ ಮಕ್ಕಳನ್ನು ನೀರಿಗಿಳಿಸಿ ನೀರಿನ ಆಳ ನೋಡುವ ನೀಚ ಬುದ್ಧಿ ನಮ್ಮ ರಾಜಕಾರಣಿಗಳದು.&lt;br /&gt;&lt;br /&gt;&lt;strong&gt;ಇನ್ನು ಮುಸ್ಲಿಂ ಬಾಂಧವರ ವಿಷಯಕ್ಕೆ ಬರೋಣ.&lt;/strong&gt;&lt;br /&gt;&lt;br /&gt;ಮುಸ್ಲೀಮರು ಎಂದರೆ ಈಗಾಗಲೇ ದೇಶದ್ರೋಹಿಗಳು, ಭಾರತದ ಅನ್ನ ತಿಂದು, ಇಲ್ಲಿನ ಗಾಳಿ ಸೇವಿಸಿ ಪಾಕಿಸ್ತಾನಕ್ಕೆ ಜೈ ಅನ್ನುವವರು ಎಂಬಂಥ ಅಭಿಪ್ರಾಯ ಮನೆ ಮಾಡಿದೆ. ಅಫ್ಜಲ್‌ಗೆ ಕ್ಷಮಾದಾನ ನೀಡಬೇಕು ಎನ್ನುತ್ತಿರುವ ಇವರ ಬಗ್ಗೆ ಜನರಿಗೆ ಯಾವಾಗ ಒಳ್ಳೆಯ ಅಭಿಪ್ರಾಯ ಬರಬೇಕು?&lt;br /&gt;&lt;br /&gt;ದೇಶದಲ್ಲಿ ಒಂದೇ ಒಂದು ಮುಸ್ಲಿಂ ಸಂಘಟನೆ ಅಫ್ಜಲ್‌ಗೆ ಮರಣದಂಡನೆಯಾಗಬೇಕು ಎಂದು ಒತ್ತಾಯಿಸಿದ ಸುದ್ದಿಯನ್ನು ನೀವು ಓದಿದ್ದೀರಾ? ಉಗ್ರಗಾಮಿಗೆ, ಕ್ರಿಮಿನಲ್‌ಗೆ, ಕಳ್ಳನಿಗೆ, ದರೋಡೆಕೋರನಿಗೆ ಜಾತಿ, ಮತ, ಧರ್ಮ ಉಂಟೇ? ಮಾನವೀಯತೆಯ ವಿರುದ್ಧ ಅಪರಾಧ ಎಸಗುವ ಇವರಿಗೆ ಮಾನವ ಹಕ್ಕುಗಳ, ಜಾತಿ, ಧರ್ಮದ ಅಂಗಿ ಏಕೆ ತೊಡಿಸುತ್ತೀರಿ ಸಾಬ್? ಕಿತ್ತು-ಬೀಸಾಕಿ ಆ ಬಟ್ಟೆಗಳನ್ನೆಲ್ಲಾ. ಇಂಥವರನ್ನು ನಂಗಾ ಮಾಡಿ ಕೊಂದು ಬಿಡಬೇಕು. ಹಾಗಾದಾಗ ಮಾತ್ರ ಇನ್ನೊಬ್ಬ ಅಫ್ಜಲ್ ಹುಟ್ಟಲು ಸಾಧ್ಯವಿಲ್ಲ.&lt;br /&gt;&lt;br /&gt;&lt;strong&gt;ತುತ್ತು ಅನ್ನಕ್ಕೂ ತತ್ವಾರ ಬಂದೀತು:&lt;/strong&gt;&lt;br /&gt;&lt;br /&gt;ಕಾಶ್ಮೀರದ ಮುಸಲ್ಮಾನರು ಭಾರತದ ಮುಖ್ಯವಾಹಿನಿಯಲ್ಲಿ ಬರಲು ಇಷ್ಟಪಡುವುದಿಲ್ಲ ಎಂದು ಕಾಣುತ್ತದೆ. ರಕ್ತ-ಸಿಕ್ತ ರಾಜಕೀಯ ಇತಿಹಾಸ ಹೊಂದಿರುವ ಪಾಕಿಸ್ತಾನದ ಜೊತೆಗೇ ಗುರುತಿಸಿಕೊಳ್ಳಲು ಅವರಿಗೆ ಇನ್ನಿಲ್ಲದ ಆಸಕ್ತಿ. ಆ ದೇಶಕ್ಕೆ ಹೋದರೆ ಅಲ್ಲಿನ ದಿವಾಳಿಯೆದ್ದ ಆರ್ಥಿಕ ಪರಿಸ್ಥಿತಿಯಿಂದಾಗಿ ಇವರಿಗೆ ತುತ್ತು ಅನ್ನಕ್ಕೂ ತತ್ವಾರವಾದೀತು. ಯಾರು ಹೇಳಬೇಕು ಇವರಿಗೆ ಬುದ್ದಿಯನ್ನ?&lt;br /&gt;&lt;br /&gt;"ಅಫ್ಜಲ್ ಪ್ರಾಣ ಉಳಿಯಬೇಕು ಇಲ್ಲದಿದ್ದರೆ ಕಾಶ್ಮೀರ ಕೊಳ್ಳ ಹೊತ್ತಿ ಉರಿದು ಹೋದೀತು" ಎಂದು ಎದೆ-ಎದೆ ಬಡಿದುಕೊಂಡು ಹರತಾಳ ನಡೆಸುವ ಇವರು, ಇದೇ ಕೊಳ್ಳದಲ್ಲಿ ನಿರಂತರವಾಗಿ ಅಲ್ಪಸಂಖ್ಯಾತ ಬಡ ಹಿಂದೂಗಳನ್ನು ಸಾಲು ಸಾಲಾಗಿ ನಿಲ್ಲಿಸಿ ಉಗ್ರಗಾಮಿಗಳು ಕೊಲ್ಲುವಾಗ ಎಲ್ಲಿ ಹೋಗಿರುತ್ತಾರೆ? ಏಕೆಂದರೆ ಆಗ ಸತ್ತವರು ಕೆಲಸಕ್ಕೆ ಬಾರದ ಹಿಂದೂಗಳು. ಈಗ ಸಾಯಲಿರುವವನು ಅವರನ್ನು ಕೊಂದವನು!&lt;br /&gt;&lt;br /&gt;ಅಫ್ಜಲ್‌ನ ಮಗ ಡಾಕ್ಟರನಾಗಬೇಕಂತೆ, ಆತ ಡಾಕ್ಟರಾಗಬೇಕಾದರೆ ಆತನ ಅಪ್ಪ ಜೀವಸಹಿತ ಉಳಿಯಬೇಕಂತೆ. ಹೇಗಿದೆ ಅಫ್ಜಲನ ಹೆಂಡತಿಯ ವಾದ? ತನ್ನ ಹೆಂಡತಿ ಮಕ್ಕಳು ಚೆನ್ನಾಗಿರಬೇಕು ಎಂದು ಬಯಸಿದ ಅಫ್ಜಲ್ ಏಕೆ ಅಮಾಯಕರನ್ನು ನಿರ್ದಯವಾಗಿ ಕೊಲ್ಲುವ ಉಗ್ರಗಾಮಿಯಾದ ಎಂಬ ಬಗ್ಗೆ ಮಾತ್ರ ಆಕೆ ಬಾಯಿ ಬಿಡುವುದಿಲ್ಲ.&lt;br /&gt;&lt;br /&gt;ಕಾಶ್ಮೀರ ಕೊಳ್ಳದಲ್ಲಿ ಉಗ್ರರ ಅಟ್ಟಹಾಸಕ್ಕೆ ಸತ್ತ ಹಿಂದೂ ನವ ವಧೂವರರು, ಮದುವೆ ದಿಬ್ಬಣದಲ್ಲಿ ಪಾಲ್ಗೊಂಡ ಅಮಾಯಕ ಬಂಧುಗಳು ಇವರಿಗೆಲ್ಲ ಸಂಬಂಧಿಕರಿರಲಿಲ್ಲವೇ. ಹಸೆಮಣೆ ಏರಬೇಕಾದವರನ್ನು ಮಸಣಕ್ಕೆ ಅಟ್ಟಿದ ಇವರನ್ನು ಅಲ್ಲಾ ಕ್ಷಮಿಸಿಯಾನೆ?&lt;br /&gt;&lt;br /&gt;&lt;strong&gt;ಮೀಡಿಯಾ ಹೈಪ್:&lt;/strong&gt;&lt;br /&gt;&lt;br /&gt;ಬಹುತೇಕ ಎಲ್ಲಾ ಮಾಧ್ಯಮಗಳು ಅದರಲ್ಲೂ ವಿಶೇಷವಾಗಿ ಇಂಗ್ಲಿಷ್ ಮಾಧ್ಯಮಗಳು ಅಫ್ಜಲ್ ನ ಹೆಂಡತಿ-ತಾಯಿಯ ವಿಶೇಷ ಸಂದರ್ಶನ, ರಾಷ್ಟ್ರಪತಿ ಭೇಟಿಯ ಸುದ್ದಿ-ಚಿತ್ರಗಳನ್ನು ಮುಖಪುಟದಲ್ಲಿ, ಮುಖ್ಯ ಕಾರ್ಯಕ್ರಮದಲ್ಲಿ ಪ್ರಕಟಿಸಿ-ಪ್ರಸಾರ ಮಾಡಿ ಧನ್ಯವಾಗಿವೆ. ಸ್ವತಃ ಅಫ್ಜಲ್‌ನೇ ತನಗೆ ಕ್ಷಮಾದಾನ ಬೇಡ ಎಂದಾಗ, ನಮ್ಮ ಸಂವಿಧಾನದಲ್ಲಿನ 72 ಮತ್ತು 161 ನೇ ವಿಧಿ(ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಕ್ಷಮಾದಾನ ನೀಡುವ ಹಕ್ಕು)ಯನ್ವಯ ಆತನಿಗೆ ಕ್ಷಮಾದಾನ ನೀಡಬೇಕು ಎಂದು ಸುಪ್ರೀಂಕೋರ್ಟ್ ತೀರ್ಪಿನ ದಾರಿಯನ್ನೇ ಯಶಸ್ವಿಯಾಗಿ ತಪ್ಪಿಸುವ ಕೆಲಸ ನಡೆಯುತ್ತಿದೆ.&lt;br /&gt;&lt;br /&gt;ಗುಜರಾತಿನಲ್ಲಿ ಹಿಂದೂಗಳಿದ್ದ ರೇಲ್ವೆ ಬೋಗಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳ ಬಗ್ಗೆ ಯಾರೂ ಚಕಾರವೆತ್ತುವುದಿಲ್ಲ. ಆದರೆ ಮಾಧ್ಯಮದಲ್ಲಿ ಪದೇ ಪದೇ ವರದಿಯಾಗುವುದು ನಂತರದ ಗಲಭೆಗಳಿಗೇ. ಹಿಂದೂಗಳು ಗಲಭೆ ಮಾಡಿದರೆ ಸರಿ ಎನ್ನುವುದು ಇದರ ಉದ್ದೇಶವಲ್ಲ, ಆದರೆ ಪ್ರತಿಕ್ರಿಯೆಗೆ ಕಾರಣವಾದ ಮೂಲ ಕ್ರಿಯೆ ಬಗ್ಗೆ ಏಕೀ ನಿರ್ಲಕ್ಷ್ಯ? ಏಕೆಂದರೆ ಹಿಂದೂಗಳು ನರ ಸತ್ತವರು, ಅವರನ್ನು ಸಾಮೂಹಿಕವಾಗಿ ಕೊಂದು ಹಾಕಿದರೂ ನಮ್ಮ ಮಹಾನ್ ಪ್ರಜಾಪ್ರಭುತ್ವದಲ್ಲಿ  ಅಲ್ಪಸಂಖ್ಯಾತ ಎಂಬ ಲೇಬಲ್ ಅಡಿಯಲ್ಲಿ ಸುರಕ್ಷಿತವಾಗಿರಬಹುದು ಎಂಬ ಉಡಾಫೆಯೇ ಇಂಥ ಅವಗಢಗಳಿಗೆಲ್ಲ ಕಾರಣ.&lt;br /&gt;&lt;br /&gt;ಈ ಹಿಂದಿನ ಕೇಂದ್ರದ ಎನ್‌ಡಿಎ ಸರಕಾರ ಉಗ್ರಗಾಮಿಗಳ ವಿರುದ್ಧ ಕಠೋರ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಟಾಡಾ ಕಾಯ್ಜೆ ಜಾರಿಗೆ ತಂದಿತ್ತು. ಆದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದ್ದೇ ತಡ ಅದನ್ನು ಹೊಸಕಿ ಹಾಕಿಬಿಟ್ಟಿತು. ಏಕೆಂದರೆ ಅಂಥ ಕಾಯ್ದೆಯಿದ್ದರೆ ಅಫ್ಜಲನಂಥವರನ್ನು ಉಳಿಸಲು ಸಾಧ್ಯವಿಲ್ಲ! ದೇಶದಲ್ಲಿ ಈ ವರೆಗೆ ಸಂಭವಿಸಿದ ಬಾಂಬ್ ಸ್ಫೋಟ, ಭಯೋತ್ಪಾದನೆಗಳಂಥ ಹೀನ ಕೃತ್ಯಗಳಲ್ಲಿ ಭಾಗಿಯಾದವರು ಯಾವ ಸಮುದಾಯದವರು? ಕೇವಲ ಓಟ್ ಬ್ಯಾಂಕ್ ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಅಂಥವರಿಗೆ ಅನುಕೂಲವಾಗುವ ಕಾನೂನುಗಳನ್ನು ತರುತ್ತದಷ್ಟೇ ಅಲ್ಲ, ಈಗಿನ ಪ್ರಕರಣದಲ್ಲಿ ಸುಪ್ರೀಂಕೋರ್ಟಿನ ತೀರ್ಪಿಗೆ ಸೆಡ್ಡು ಹೊಡೆದು ರಾಷ್ಟ್ರಪತಿಯೆಂಬ ರಬ್ಬರ್ ಸ್ಟಾಂಪ್ ಮೂಲಕ ತನ್ನ ತೆವಲನ್ನು ತೀರಿಸಿಕೊಳ್ಳುತ್ತಿದೆ.&lt;br /&gt;&lt;br /&gt;ಭೀಕರ ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿ ನೂರಾರು ಅಮಾಯಕರನ್ನು ಬಲಿತೆಗೆದುಕೊಂಡ ದಾವೂದ್ ಇಬ್ರಾಹಿಂ‌ನನ್ನು ನಮ್ಮ ಪೊಲೀಸರು ಸೆರೆಹಿಡಿದು ತಂದು ನ್ಯಾಯಾಲಯದ ಮೂಲಕ ಶಿಕ್ಷೆ ಕೊಡಿಸಿದರೆ, ನಾಳೆ ಇದೇ ಕಾಂಗ್ರೆಸ್ಸಿಗರು "ಈತ ನಮ್ಮ ಮುಸ್ಲಿಂ ಭಾಯ್ ಕ್ಷಮಿಸಿಬಿಡಿ ಇವನನ್ನ" ಎಂದು ಹೇಳಿದರೂ ಅಚ್ಚರಿ ಪಡಬೇಕಿಲ್ಲ.&lt;br /&gt;&lt;br /&gt;1976ರಲ್ಲಿ ಕಾಂಗ್ರೆಸ್ ಪಕ್ಷದ ಧೀಮಂತ ನಾಯಕಿ ಶ್ರೀಮತಿ ಇಂದಿರಾ ಗಾಂಧಿ ಅವರು ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸುವ ಮೂಲಕ ನ್ಯಾಯಾಂಗಕ್ಕೆ, ಪ್ರಜಾಪ್ರಭುತ್ವಕ್ಕೆ ಎಕ್ಕಡದಿಂದ ಹೊಡೆಯುವ ಪರಿಪಾಠವನ್ನು ಪಕ್ಷದಲ್ಲಿ ಬಿಟ್ಟು ಹೋಗಿದ್ದಾರೆ. ಅದೇ ಪರಿಪಾಠವನ್ನು ಮನಮೋಹನ್ ಸಿಂಗ್ ರಂಥ ಅತ್ಯುನ್ನತ ಶಿಕ್ಷಣ ಪಡೆದ, ಸಂಭಾವಿತ "ಕಾಂಗ್ರೆಸ್ ಪಕ್ಷದ" ಪ್ರಧಾನಿಗಳು ಶಿರಸಾವಹಿಸಿ ಪಾಲಿಸುತ್ತಿದ್ದಾರೆ.&lt;br /&gt;&lt;br /&gt;&lt;strong&gt;ಹಾಗಿದ್ದರೆ ನಮ್ಮ ದೇಶಕ್ಕೆ ಪ್ರಜಾಪ್ರಭುತ್ವ, ನ್ಯಾಯಾಂಗ ವ್ಯವಸ್ಥೆ ಏಕೆ ಬೇಕು? ಕಾಂಗ್ರೆಸ್ ಪಕ್ಷ ಒಂದೇ ಸಾಕು!&lt;/strong&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/25928885-116032674530710778?l=vishwaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwaputa.blogspot.com/feeds/116032674530710778/comments/default' title='Post Comments'/><link rel='replies' type='text/html' href='http://www.blogger.com/comment.g?blogID=25928885&amp;postID=116032674530710778&amp;isPopup=true' title='8 Comments'/><link rel='edit' type='application/atom+xml' href='http://www.blogger.com/feeds/25928885/posts/default/116032674530710778'/><link rel='self' type='application/atom+xml' href='http://www.blogger.com/feeds/25928885/posts/default/116032674530710778'/><link rel='alternate' type='text/html' href='http://vishwaputa.blogspot.com/2006/10/blog-post.html' title='ಅಫ್ಜಲ್‌ಗೆ ಗಲ್ಲು ಶಿಕ್ಷೆ ಬೇಡ'/><author><name>Vishwanath</name><uri>http://www.blogger.com/profile/08585403808733523454</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://4.bp.blogspot.com/_rRXUDAbjId8/TAYpANrHPFI/AAAAAAAAAXA/gKp_HKjsyjA/S220/Vishwanath_Basavanalmath.JPG'/></author><thr:total>8</thr:total></entry><entry><id>tag:blogger.com,1999:blog-25928885.post-115867923306594450</id><published>2006-09-19T20:39:00.000+05:30</published><updated>2006-09-19T20:50:33.083+05:30</updated><title type='text'>ನಿಧಾನಾಂಕ!</title><content type='html'>&lt;strong&gt;ತ&lt;/strong&gt;ಪ್ಪಿಗೆ ಏನಾದರೊಂದು ಪಿಳ್ಳೆನೆವ ಹುಡುಕುವುದು ಮಾನವ ಸಹಜ ಸ್ವಭಾವ. ನಾನೂ ಒಬ್ಬ ಮನುಷ್ಯ ಪ್ರಾಣಿ ಆಗಿರುವುದರಿಂದ ಇದು ನನಗೂ ಅನ್ವಯಿಸುತ್ತದೆ.  ಬರೆಯುವುದನ್ನು ಬಿಟ್ಟು ತುಂಬಾ ದಿನವಾಗಿದ್ದರಿಂದ ಏನಾದರೂ ಬರೆದೇ ತೀರಬೇಕೆಂಬ ಹಠದಿಂದ ಬ್ಲಾಗ್ ಶುರುಮಾಡಿದೆ. ಅದು ತಕ್ಕಮಟ್ಟಿಗೆ ಅಪ್ ಡೇಟ್ ಆಗುತ್ತಿರುವಾಗಲೇ ಮುಂಬೈ ಸ್ಫೋಟದ ಸದ್ದಿಗೆ "ಬ್ಲಾಗ್‌ಸ್ಪಾಟ್ " ತನ್ನ ಕದಮುಚ್ಚಿ "ಬ್ಲಾಕ್‌ಸ್ಪಾಟ್" ಆಯಿತು. ಇದರ ಬೆನ್ನ ಹಿಂದೆಯೇ ನನ್ನ ಬ್ಲಾಗ್ ಕೂಡ ಆಲಸ್ಯ ರೋಗದಿಂದ ಹಾಸಿಗೆ ಹಿಡಿಯಿತು. &lt;br /&gt;&lt;br /&gt;ಬ್ಲಾಗ್‌ಸ್ಪಾಟ್‌ ನ ಬಾಗಿಲು ತೆರೆದರೂ ನನ್ನ ಬ್ಲಾಗ್ ನಿದ್ದೆಯಿಂದ ಏಳಲೇ ಒಲ್ಲದು. ಇದೀಗ ಅದನ್ನು ಎಬ್ಬಿಸುವ ಪ್ರಯತ್ನ ಮಾಡುತ್ತಿರುವೆ. ಇಷ್ಟರಲ್ಲೇ ಅದು ಸಂಪೂರ್ಣ ಸುಪ್ತಾವಸ್ಥೆಯಿಂದ ಹೊರಬಂದು ನಿಚ್ಚಳವಾಗಬಹುದು ಎಂದುಕೊಂಡಿದ್ದೇನೆ. ನನ್ನ ಬ್ಲಾಗ್ ಮತ್ತೆ ನಿದ್ದೆಗೆ ಜಾರದಂತೆ- ತೆಲಗಿಗೆ ಮಂಪರು ಪರೀಕ್ಷೆ ಮಾಡಿದ ವೈದ್ಯರು ತಟ್ಟಿ-ತಟ್ಟಿ ಎಚ್ಚರಿಸಿದಂತೆ ನಿಮ್ಮ ಬಡಿತ-ಹೊಡೆತ (ಹಿಟ್ಸ್)ಗಳೂ  ತುಂಬಾ ಅವಶ್ಯ.&lt;br /&gt;&lt;br /&gt;ಏತನ್ಮಧ್ಯೆ, ತುಂಬಾ ದಿನಗಳಿಂದ ಅಪ್ ಡೇಟ್ ಆಗದ ಬ್ಲಾಗ್ ಬಗ್ಗೆ ಮಾತಿನಲ್ಲೇ ಎಚ್ಚರಿಸಿದ ಗೆಳೆಯರ ಕಾಳಜಿಯೂ ಬ್ಲಾಗ್ ಮತ್ತೆ ಕಣ್ಣು ತೆರೆಯಲು ಕಾರಣ. ಆ ಗೆಳೆಯರಿಗೆ ನಾ ಆಭಾರಿ.&lt;br /&gt;&lt;br /&gt;ನಮಸ್ಕಾರ.&lt;br /&gt;&lt;br /&gt;-ವಿಶ್ವನಾಥ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/25928885-115867923306594450?l=vishwaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwaputa.blogspot.com/feeds/115867923306594450/comments/default' title='Post Comments'/><link rel='replies' type='text/html' href='http://www.blogger.com/comment.g?blogID=25928885&amp;postID=115867923306594450&amp;isPopup=true' title='3 Comments'/><link rel='edit' type='application/atom+xml' href='http://www.blogger.com/feeds/25928885/posts/default/115867923306594450'/><link rel='self' type='application/atom+xml' href='http://www.blogger.com/feeds/25928885/posts/default/115867923306594450'/><link rel='alternate' type='text/html' href='http://vishwaputa.blogspot.com/2006/09/blog-post.html' title='ನಿಧಾನಾಂಕ!'/><author><name>Vishwanath</name><uri>http://www.blogger.com/profile/08585403808733523454</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://4.bp.blogspot.com/_rRXUDAbjId8/TAYpANrHPFI/AAAAAAAAAXA/gKp_HKjsyjA/S220/Vishwanath_Basavanalmath.JPG'/></author><thr:total>3</thr:total></entry><entry><id>tag:blogger.com,1999:blog-25928885.post-115276404644992404</id><published>2006-07-13T09:41:00.000+05:30</published><updated>2006-07-13T11:23:14.243+05:30</updated><title type='text'>ಶಹಬ್ಬಾಶ್ ಮುಂಬೈಕಾರ್!</title><content type='html'>&lt;a href="http://photos1.blogger.com/blogger/5873/3162/1600/mumbaiback.jpg"&gt;&lt;img style="DISPLAY: block; MARGIN: 0px auto 10px; CURSOR: hand; TEXT-ALIGN: center" alt="Mumbai back on track" src="http://photos1.blogger.com/blogger/5873/3162/320/mumbaiback.jpg" border="0" /&gt;&lt;/a&gt;&lt;br /&gt;&lt;strong&gt;ಮುಂಬೈ&lt;/strong&gt;ನಲ್ಲಿ ಜೂನ್ 11, 2006 ರ ಸಂಜೆ 6-20 ರಿಂದ 6-32 ರ ವರೆಗೆ ಕೇವಲ ಹನ್ನೆರಡೇ ನಿಮಿಷಗಳಲ್ಲಿ 7 ಬಾರಿ ಸಂಭವಿಸಿದ ಭಾರಿ ಸ್ಫೋಟಕ್ಕೆ 200ಕ್ಕೂ ಹೆಚ್ಚು ಮುಗ್ಧ ಜನರು ಸಾವನ್ನಪ್ಪಿರುವ ಸುದ್ದಿ ಬೆಳಗಿನ ಪತ್ರಿಕೆಗಳಲ್ಲಿ ಅಚ್ಚಾಗಿ ಅದರ ಶಾಯಿ ಆರುವ ಮುನ್ನವೇ ಜುಲೈ 12ರ ಬೆಳಗ್ಗೆ ಅಲ್ಲಿನ ಜನಜೀವನ ಮಾಮೂಲಿ ಸ್ಥಿತಿಗೆ ಬಂದಾಗಿತ್ತು. &lt;br /&gt;&lt;br /&gt;ಅದೇ ಮುಂಬೈ ಸೆಂಟ್ರಲ್-ವಿರಾರ್ ಮಾರ್ಗದ ರೈಲುಗಳಲ್ಲಿ ಜನ ಮತ್ತೆ ತಮ್ಮ "ರೋಜ್ ಕಾ ರೋಟಿ" ಗಾಗಿ ಪಯಣ ಬೆಳೆಸಿದರು. ನಿನ್ನೆಯ ಘಟನೆಗೆ ಬೆದರಿ ಯಾರೂ ಮನೆಯಲ್ಲಿ ಕುಳಿತುಕೊಳ್ಳಲಿಲ್ಲ. ಬಹುತೇಕ ಎಲ್ಲಾ ಕಚೇರಿಗಳಲ್ಲಿ ಮಹಿಳೆಯರೂ ಸೇರಿದಂತೆ ಹಂಡ್ರೆಡ್ ಪರ್ಸೆಂಟ್ ಅಟೆಂಡೆನ್ಸ್. ಅದೇ ಮುಂಬೈಕಾರರ ಸ್ಪೆಶಾಲಿಟಿ.&lt;br /&gt;&lt;br /&gt;&lt;strong&gt;ಇದೇ ನಮ್ಮ ಬೆಂಗಳೂರಿನಲ್ಲಾಗಿದ್ದರೆ?&lt;/strong&gt;&lt;br /&gt;&lt;br /&gt;ಘಟನೆಯ ಹಿಂದೆಯೇ ಬಂದ್‌ಗೆ ಕರೆ. ಪೊಲೀಸರತ್ತ ಕಲ್ಲು ತೂರಾಟ, ಹಿಂಸಾಚಾರ. ಶಾಲಾ-ಕಾಲೇಜುಗಳಿಗೆ ರಜೆ. ಅಂಗಡಿ-ಮುಂಗಟ್ಟುಗಳಿಗೆ ಅಘೋಷಿತ ಬಂದ್.  ಉಗ್ರಗಾಮಿಗಳ ದುಷ್ಕೃತ್ಯಕ್ಕಿಂತಲೂ ನಮ್ಮವರ ಉಪಟಳವೇ ಸಹಿಸದಂತಾಗಿ ಬಿಡುತ್ತಿತ್ತು.&lt;br /&gt;&lt;br /&gt;ಮುಂಬೈನಲ್ಲಿ ನಿನ್ನೆ ಬಾಂಬ್ ಸ್ಫೋಟಿಸಿದಾಗಿನಿಂದ ನಡೆದ ಬೆಳವಣಿಗೆಗಳನ್ನು ನೋಡಿದರೆ ಮುಂಬೈಗರಿಂದ ನಾವು ಕಲಿಯಬೇಕಿರುವುದು ತುಂಬಾ ಇದೆ ಅನ್ನಿಸುತ್ತದೆ.&lt;br /&gt;&lt;br /&gt;ಘಟನಾ ಸ್ಥಳಕ್ಕೆ ಪೊಲೀಸರು ತಲುಪುವ ಮೊದಲೇ ರೇಲ್ವೆ ಹಳಿಯ ಅಕ್ಕಪಕ್ಕದ ಮನೆಯಲ್ಲಿದ್ದವರು ಜನರ ನೆರವಿಗೆ ಧಾವಿಸಿಯಾಗಿತ್ತು. ತೀವ್ರವಾಗಿ ಗಾಯಗೊಂಡವರಿಗೆ ಕೆಲವರು ಸ್ಥಳದಲ್ಲೇ ಶುಶ್ರೂಷೆ ಮಾಡಿದರೆ, ಇನ್ನು ಹಲವರು ತಮ್ಮ ಮೊಬೈಲ್ ಫೋನ್ ನೀಡಿ ಅವರ ಮನೆಯವರೊಂದಿಗೆ ಮಾತನಾಡಲು ಸಹಾಯ ಮಾಡುತ್ತಿದ್ದರು. ಸತ್ತ ನತದೃಷ್ಟರ ಮೃತದೇಹಗಳನ್ನು ಸಾಗಿಸಲು ಕೆಲವರು ತಮ್ಮ ಮನೆಯಲ್ಲಿನ ಬೆಡ್ ಶೀಟ್ ಒದಗಿಸಿದರು, ರೈಲು ಸಂಚಾರ ಸ್ಥಗಿತಗೊಂಡಿದ್ದರಿಂದ ದಾರಿಪಾಲಾಗಿದ್ದ ಜನರಿಗೆ ತಮ್ಮ ಸ್ವಂತ ವಾಹನಗಳಲ್ಲಿ ಮನೆ ಮುಟ್ಟಿಸಿದವರು ಇನ್ನಾರೋ. &lt;br /&gt;&lt;br /&gt;ಒಬ್ಬರಿಗೊಬ್ಬರಿಗೆ ನಂಟಿಲ್ಲ. ಆದರೂ ಊರೆಲ್ಲಾ ನೆಂಟರು. ಮುಂಬೈ ಮಣ್ಣಿನ ಗುಣವೇ ಅಂಥದ್ದು. ಕ್ಷಣಮಾತ್ರದಲ್ಲಿ ಅದು ನಿಮ್ಮನ್ನು ಆತ್ಮೀಯರನ್ನಾಗಿಸಿಬಿಡುತ್ತದೆ.&lt;br /&gt;&lt;br /&gt;ಸ್ಫೋಟದ ಗಾಯಾಳುಗಳಿಗೆ ರಕ್ತದ ಅಗತ್ಯವಿದೆ ಎಂದು ರೇಡಿಯೊ-ಟಿವಿಗಳಲ್ಲಿ ಪ್ರಸಾರವಾಗಿದ್ದೇ ತಡ. ಮುಂಬೈ ಆಸ್ಪತ್ರೆಗಳಿಗೆ ರಕ್ತದಾನಿಗಳ ಪ್ರವಾಹವೇ ಹರಿದು ಬಂತು. ರಕ್ತದ ಬಾಟಲಿಗಳು ತುಂಬಿ ತುಳುಕುವಷ್ಟು ರಕ್ತ ಭರ್ತಿಯಾಯಿತು. ಕೊನೆಗೆ ಆಸ್ಪತ್ರೆಯವರೇ "ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವಷ್ಟು ರಕ್ತ ಸಂಗ್ರಹವಾಗಿದೆ. ಸದ್ಯಕ್ಕೆ ರಕ್ತದ ಅವಶ್ಯಕತೆಯಿಲ್ಲ" ಎಂದು ಮಾಧ್ಯಮಗಳ ಮೂಲಕ ತಿಳಿಸಿ, ಒತ್ತಾಯಪೂರ್ವಕವಾಗಿ ರಕ್ತದಾನ ನಿಲ್ಲಿಸಬೇಕಾಯಿತು. &lt;br /&gt;&lt;br /&gt;&lt;strong&gt;ಅದು ಮುಂಬೈಕಾರರ "ರಕ್ತ ಸಂಬಂಧ".&lt;/strong&gt;&lt;br /&gt;&lt;br /&gt;"ಎಷ್ಟೇ ಬಾಂಬ್ ಗಳು ಸ್ಫೋಟಗೊಂಡರೂ ನಾವು ಧೃತಿಗೆಡುವುದಿಲ್ಲ" ಎಂಬ ಸಂದೇಶ ಸಾರುವಂತೆ ಎಂದಿನಂತೆ ಇಂದೂ ತಮ್ಮ ಜೀವನ ಆರಂಭಿಸಿರುವ ಮುಂಬೈ ಜನರ ಸ್ಫೂರ್ತಿ ಕಂಡು ಉಗ್ರಗಾಮಿಗಳು ಕೈ ಕೈ ಹಿಸುಕಿಕೊಂಡಿರಬೇಕು. ಉಗ್ರರೂ ಮನುಷ್ಯರೇ. ಅವರಿಗೂ ಹೆಂಡತಿ, ಮಕ್ಕಳು, ತಂದೆ, ತಾಯಿ, ಅಕ್ಕ-ತಂಗಿ, ಅಣ್ಣ-ತಮ್ಮ ಇದ್ದಾರೆ. ಬಾಂಬ್ ದಾಳಿಗೆ ಸಿಲುಕಿ ಸತ್ತವರೂ ಕೂಡ ಇಂಥದೇ ಸಂಬಂಧವಿರುವ ಮನುಷ್ಯರು. ಇವರ ಬಂಧುಗಳ ಶಾಪ ದುಷ್ಟರಿಗೆ ತಟ್ಟದೇ ಇದ್ದೀತೆ? ಮುಂಬಾದೇವಿ ಅವರನ್ನು ಕ್ಷಮಿಸಿಯಾಳೆ?&lt;br /&gt;&lt;br /&gt;ಮುಂಬೈನಲ್ಲಿ ಸ್ಫೋಟ ಸಂಭವಿಸಿದ ದಿನವೇ ಶ್ರೀನಗರದಲ್ಲೂ ಸ್ಫೋಟ ಸಂಭವಿಸಿದೆ. ಅಲ್ಲೂ ಕೂಡ ಮುಗ್ಧರ ಮೇಲೆ. ಆದರೆ ಅಲ್ಲಿನ ಜನರ ಪ್ರತಿಕ್ರಿಯೆ ಹೇಗಿತ್ತು ಎಂಬುದು ನಮಗೆಲ್ಲ ಗೊತ್ತೇ ಇದೆ. &lt;br /&gt;&lt;br /&gt;ಮುಗ್ಧ, ಬಡ, ಅಲ್ಪಸಂಖ್ಯಾತ ಹಿಂದೂಗಳನ್ನು ರಾಕ್ಷಸರೂಪಿ ಉಗ್ರಗಾಮಿಗಳು ಸಾಲಾಗಿ ನಿಲ್ಲಿಸಿ ಗುಂಡು ಹೊಡೆದು ಸಾಯಿಸುತ್ತಿದ್ದರೆ, ಅಲ್ಲಿನ ಜನ ಬಹಿರಂಗವಾಗಿ  ಎದೆ-ಎದೆ ಬಡಿದುಕೊಂಡು ಉಗ್ರರಿಗೆ ಬೆಂಬಲ ವ್ಯಕ್ತಪಡಿಸುತ್ತಾರೆ.&lt;br /&gt;&lt;br /&gt;ಅದೇ ಮುಂಬೈಗೂ-ಶ್ರೀನಗರಕ್ಕೂ ಇರುವ ವ್ಯತ್ಯಾಸ.&lt;br /&gt;&lt;br /&gt;&lt;strong&gt;ಮುಂಬೈಕಾರರಿಗೆ ಶಹಬ್ಬಾಶ್ ಎಂದರೆ ಕಾಶ್ಮೀರಿಗಳಿಗೆ ಏನೆನ್ನಬೇಕು?&lt;/strong&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/25928885-115276404644992404?l=vishwaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwaputa.blogspot.com/feeds/115276404644992404/comments/default' title='Post Comments'/><link rel='replies' type='text/html' href='http://www.blogger.com/comment.g?blogID=25928885&amp;postID=115276404644992404&amp;isPopup=true' title='42 Comments'/><link rel='edit' type='application/atom+xml' href='http://www.blogger.com/feeds/25928885/posts/default/115276404644992404'/><link rel='self' type='application/atom+xml' href='http://www.blogger.com/feeds/25928885/posts/default/115276404644992404'/><link rel='alternate' type='text/html' href='http://vishwaputa.blogspot.com/2006/07/blog-post_13.html' title='ಶಹಬ್ಬಾಶ್ ಮುಂಬೈಕಾರ್!'/><author><name>Vishwanath</name><uri>http://www.blogger.com/profile/08585403808733523454</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://4.bp.blogspot.com/_rRXUDAbjId8/TAYpANrHPFI/AAAAAAAAAXA/gKp_HKjsyjA/S220/Vishwanath_Basavanalmath.JPG'/></author><thr:total>42</thr:total></entry><entry><id>tag:blogger.com,1999:blog-25928885.post-115267516027836647</id><published>2006-07-12T09:00:00.000+05:30</published><updated>2006-07-12T14:36:05.756+05:30</updated><title type='text'>ಬಾಂಬೆ ಡೈಯಿಂಗ್!</title><content type='html'>&lt;a href="http://photos1.blogger.com/blogger/725/2715/1600/blast.2.jpg"&gt;&lt;img style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://photos1.blogger.com/blogger/725/2715/320/blast.2.jpg" border="0" /&gt;&lt;/a&gt;&lt;br /&gt;&lt;strong&gt;ದೇಶದ&lt;/strong&gt; ವಾಣಿಜ್ಯ ನಗರಿ ಬಾಂಬೆ ಅಲಿಯಾಸ್ ಮುಂಬೈ ವರುಣನ ರೌದ್ರಾವತಾರದಿಂದ ಚೇತರಿಸಿಕೊಳ್ಳುವಷ್ಟರಲ್ಲೇ ಮತ್ತೊಂದು ಅನಾಹುತ. ಬೃಹನ್ನಗರದ ಜೀವನಾಡಿ ಲೋಕಲ್ ಟ್ರೇನಿನಲ್ಲಿ ದಿನದ ಕೆಲಸ ಮುಗಿಸಿ ಸಂಜೆ ಮನೆಗೆ ತೆರಳುತ್ತಿದ್ದ ಮುಗ್ಧ ನಾಗರಿಕರ ಮಾರಣಹೋಮ. ಕೇವಲ ಹನ್ನೆರಡೇ ನಿಮಿಷಗಳಲ್ಲಿ ಏಳು ಕಡೆ ಏಕಕಾಲಕ್ಕೆ ಜುಲೈ 11, 2006 ರಂದು ಸಂಭವಿಸಿದ ಸ್ಫೋಟದಲ್ಲಿ ನೂರಾರು ಮುಗ್ಧರು ಮಸಣದ ಹಾದಿ ಹಿಡಿದಿದ್ದಾರೆ.&lt;br /&gt;&lt;br /&gt;ಮೊನ್ನೆ ವಾರಾಣಸಿಯಾಯಿತು, ನಿನ್ನೆ ಬೆಂಗಳೂರಿನ ವಿಜ್ಞಾನ ಕೇಂದ್ರ, ಇವತ್ತು ಮುಂಬೈ, ಶ್ರೀನಗರ ನಾಳೆ ಯಾವ ಊರು, ಯಾವ ಸ್ಥಳದ ಮೇಲೆ ಮಾನವರೂಪಿ ರಾಕ್ಷಸರು ಬಲೆ ಹೆಣೆದಿದ್ದಾರೋ ಗೊತ್ತಿಲ್ಲ.&lt;br /&gt;&lt;br /&gt;1993ರ ಸರಣಿ ಸ್ಪೋಟದ ಬಳಿಕ ಮುಂಬೈ ಕನಿಷ್ಠ 2-3 ದೊಡ್ಡ ಪ್ರಮಾಣದ ಸ್ಫೋಟ ಕಂಡಿದೆ. ಆದರೆ ಮುಂಬೈಕಾರರು ಧೃತಿಗೆಟ್ಟಿಲ್ಲ. ಅದನ್ನೇ ಅವರ ವೀಕ್‌ನೆಸ್ ಎಂದು ತಿಳಿದಿರುವ ಉಗ್ರಗಾಮಿಗಳ ಮತ್ತೆ ಮತ್ತೆ ಅವರ ಮೇಲೆ ದಾಳಿ ಮಾಡುತ್ತಿದ್ದಾರೆ.&lt;br /&gt;&lt;br /&gt;ಬಾಂಬೆಯಲ್ಲಿ ಬಾಂಬ್ ಸ್ಫೋಟವಾಗಿದೆ, ಬಾಗ್ದಾದಿನಲ್ಲಿ ಸ್ಫೋಟಿಸಿದ ಗ್ರೆನೇಡ್ ದಾಳಿಗೆ ನೂರಾರು ಜನ ಸತ್ತಿದ್ದಾರೆ, ಮತ್ತೆಲ್ಲೋ ನಡೆದ ಉಗ್ರರ ಕೃತ್ಯಕ್ಕೆ ಇನ್ನೆಷ್ಟೋ ಜನ ಸತ್ತಿದ್ದಾರೆ ಎಂದು ಟಿವಿ ಸುದ್ದಿ ಕೇಳುತ್ತಿದ್ದರೆ, ನಾವು ಚಹಾ ಕುಡಿಯುತ್ತ ಹತ್ತರ ಜೊತೆಗೇ ಅದೂ ಹನ್ನೊಂದನೇ ಸುದ್ದಿಯಂಬಂತೆ ನೋಡುತ್ತ ಕುಳಿತು ಬಿಡುತ್ತೇವೆ. ಅಷ್ಟರ ಮಟ್ಟಿಗೆ ನಾವು ಭಾವನಾಶೂನ್ಯರಾಗಿಬಿಟ್ಟಿದ್ದೇವೆ.&lt;br /&gt;&lt;br /&gt;ಇಂಥ ಸುದ್ದಿಗಳೆಲ್ಲ ನಮಗೆ ಚಹಾದ ಜೋಡಿ ಚೂಡಾದ್ಹಾಂಗ!&lt;br /&gt;&lt;br /&gt;ದೇಶ, ಭಾಷೆ, ಗಡಿ, ಅಧಿಕಾರ, ರಾಜಕೀಯ ಎಲ್ಲಾ ಪ್ರತಿಷ್ಠೆಗಳ ಆಚೆ ನಿಂತು ನೋಡಿದರೆ ಮಾನವೀಯತೆಯ ಮೇಲೆ ನಡೆಯುತ್ತಿರುವ ನಿರಂತರ ವ್ಯಭಿಚಾರವಿದು.&lt;br /&gt;&lt;br /&gt;ಈ ಮುಜಾಹಿದೀನ್ ಪಿಶಾಚಿಗಳಿಗೆ ಜನರನ್ನು ಕೊಲ್ಲಿ ಎಂದು ಆ ಖುದಾ ಆಜ್ಞಾಪಿಸಿದ್ದಾನಂತೆ. ಉಗ್ರಗಾಮಿ ಕೃತ್ಯದಂಥ ಘೋರ ಅಸ್ತ್ರದ ಮೂಲಕ ಇನ್ನೊಬ್ಬರ ಬದುಕುವ ಹಕ್ಕು ಕಸಿಯುವುದನ್ನು ಯಾವ ಖುದಾ ಮೆಚ್ಚುತ್ತಾನೆ?&lt;br /&gt;&lt;br /&gt;ನಮಗೆ ಉಗ್ರರ ಆಕ್ರಮಣ ಇದೇನೂ ಹೊಸದಲ್ಲ. ಅನೇಕ ಬಾರಿ ಇಂಥ ದಾಳಿಗಳನ್ನು ಎದುರಿಸಿದ್ದೇವೆ, ಎದುರಿಸುತ್ತಿದ್ದೇವೆ. ಆದರೂ ನಮಗೆ ಇದರ ವಿರುದ್ಧ ಒಂದು ನಿರ್ಣಾಯಕವಾದಂಥ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದರೆ ನಾಚಿಗೆಗೇಡು.&lt;br /&gt;&lt;br /&gt;ಇಲ್ಲಿ ಜನ ಸಾಮಾನ್ಯರು ತಮ್ಮದಲ್ಲದ ತಪ್ಪಿಗೆ ರೈಲು ಡಬ್ಬಿಗಳಲ್ಲಿ, ದೇವಸ್ಥಾನದಲ್ಲಿ, ವಿಜ್ಞಾನ ಮಂದಿರದಲ್ಲಿ ಛಿದ್ರ ಛಿದ್ರವಾಗಿ ಸಿಡಿದು ಸಾಯುತ್ತಿದ್ದರೆ ಅತ್ತ ದೆಹಲಿಯಲ್ಲಿ ಎ ಯಿಂದ ಝಡ್‌ವರೆಗಿನ ಏಳು ಸುತ್ತಿನ ಭದ್ರತಾ ಕೋಟೆಯಲ್ಲಿ ಗುಂಡು ನಿರೋಧಕ ಕವಚ ತೊಟ್ಟ ಗೃಹ ಸಚಿವ, ಪ್ರಧಾನಿಯಾದಿಯಾಗಿ ಆಳುವ-ವಿರೋಧ ಪಕ್ಷದ ನಾಯಕರು ಜನರಿಗೆ ಶಾಂತಿಯಿಂದಿರುವಂತೆ, ಇಂಥ ಸಂಕಷ್ಟವನ್ನು ಎದುರಿಸುವಂತೆ ಕರೆ ಕೊಡುತ್ತಾರೆ. ಇಂಥ ಕೆಲಸಕ್ಕೆ ಬಾರದ ಕರೆ ಕೊಡುವುದರಿಂದ ಅವರಪ್ಪನದೇನು ಗಂಟು ಹೋಗುವುದಿಲ್ಲವಲ್ಲ. ಏಕೆಂದರೆ ಇಂಥ ಸ್ಫೋಟಗಳಲ್ಲಿ ಅವರ ಹೆಂಡಿರು-ಮಕ್ಕಳು ಸಾಯುವುದಿಲ್ಲವಲ್ಲ. ಅದಕ್ಕೇ ಅವರಿಗೆ ಶ್ರೀಸಾಮಾನ್ಯನ ತಳಮಳವೂ ಅರ್ಥವಾಗುವುದಿಲ್ಲ.&lt;br /&gt;&lt;br /&gt;ಭಾರಿ ಸಂಖ್ಯೆಯ ಭದ್ರತಾ ಪಡೆ, ಅಷ್ಟೇ ಚುರುಕಾದ ಗುಪ್ತಚರ ಪಡೆ ಹೊಂದಿರುವ ನಮ್ಮ ದೇಶಕ್ಕೆ ಇಂಥ ದಾಳಿಗಳನ್ನು ಮಾಡುವವರು ಯಾರು ಎಂಬುದು ಗೊತ್ತಾಗುವುದಿಲ್ಲವೇ? ಈ ಪ್ರಮಾಣದ ಘಟನೆಗಳು ಸ್ಥಳೀಯರ ನೆರವಿಲ್ಲದೇ ಕೇವಲ ವಿದೇಶಿಯರಿಂದ ಮಾತ್ರ ಸಾಧ್ಯ ಎಂದರೆ ನಂಬಲು ಸಾಧ್ಯವೇ ಇಲ್ಲ. ನಮ್ಮೊಳಗೇ ಇದ್ದು ಎಂಜಲು ಕಾಸಿಗೆ ನಮ್ಮವರ ಮೇಲೇ ಬಾಂಬು ಹಾಕುವ ದುಷ್ಟರನ್ನು ಹಿಡಿಯಲು ಸಾಧ್ಯವಾಗದ ನಮ್ಮ ರಕ್ಷಣಾ ವ್ಯವಸ್ಥೆ ಇದ್ದರೆಷ್ಟು ಬಿಟ್ಟರೆಷ್ಟು. ಒಬ್ಬ ಮಹಾಭ್ರಷ್ಟ ಸಚಿವ ಇಂಥ ಪ್ರದೇಶದಲ್ಲಿ ಹಾಯ್ದು ಹೋಗುತ್ತಾನೆ ಎಂದರೆ ಆತ ಬರುವುದಕ್ಕಿಂತ ಮುನ್ನ ಎಷ್ಟು ಬಾರಿ ರಕ್ಷಣಾ&lt;br /&gt;ತಪಾಸಣೆಯಾಗಿರುತ್ತದೋ, ಅದಲ್ಲದೇ ಆತನ ರಕ್ಷಣೆಗೆ ಒಂದು ಪಡೆಯೇ ನಿಯೋಜಿತವಾಗಿರುತ್ತದೆ. ಹಾಗಿದ್ದರೆ ನಮ್ಮ ರಕ್ಷಣಾ ವ್ಯವಸ್ಥೆಯೇನಿದ್ದರೂ ಕೇವಲ ಗಣ್ಯರ-ಅತಿ ಗಣ್ಯರ ರಕ್ಷಣೆಗೆ ಮಾತ್ರ ಮೀಸಲಾಗಿದೆಯೇ? ಶ್ರೀ ಸಾಮಾನ್ಯರ ಜೀವಕ್ಕೆ ಬೆಲೆಯೇ ಇಲ್ಲವೇ ಎಂಬ ಪ್ರಶ್ನೆ ನನಗೆ ಸದಾ ಕಾಡುತ್ತದೆ.&lt;br /&gt;&lt;br /&gt;ಇತ್ತ ಸ್ನೇಹದ ನಾಟಕವಾಡುವ ನಮ್ಮ ನೆರೆಯ ದೇಶ ಇನ್ನೊಂದೆಡೆ ಗಡ್ಡಧಾರಿ ಹೆ(ಮ)ಡ್ಡರ ಬೆನ್ನುಬಾಗುವಷ್ಟು ಮದ್ದುಗುಂಡು ಹೇರಿ ಇಂಥ ದಾಳಿಗೆ ಪ್ರೇರೇಪಿಸುತ್ತದೆ. ಬಳಿಕ ಸ್ಫೋಟವನ್ನು "ಉಗ್ರವಾಗಿ" ಖಂಡಿಸಿ ಮೊಸಳೆ ಕಣ್ಣೀರು ಸುರಿಸಿ ಪ್ರಚಾರ ಪಡೆಯುತ್ತದೆ.&lt;br /&gt;&lt;br /&gt;&lt;strong&gt;ಸಮಸ್ಯೆಗೆ ಷಷ್ಠ್ಯಬ್ದಿ:&lt;/strong&gt;&lt;br /&gt;&lt;br /&gt;ನಮಗೆ ಸ್ವಾತಂತ್ರ್ಯ ಸಿಕ್ಕು 60 ವರ್ಷ ಆಗುತ್ತ ಬಂತು. ಕಾಶ್ಮೀರ ಸಮಸ್ಯೆಗೂ ಈಗ ಷಷ್ಠ್ಯಬ್ದಿ! ಆರು ದಶಕಗಳ ಅವಧಿಯಲ್ಲಿ ಈ ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿರುವುದು ಮಾತ್ರ ಎರಡೂ ದೇಶಗಳ ರಾಜಕೀಯ ನಾಯಕರಲ್ಲಿನ ಇಚ್ಛಾಶಕ್ತಿಯನ್ನೇ ಪ್ರಶ್ನಿಸುವಂತಿದೆ. ಒಂದು ವಾದದ ಪ್ರಕಾರ ಈ ಸಮಸ್ಯೆ ಬಗೆಹರಿಯುವುದು ಉಭಯ ದೇಶಗಳ ನಾಯಕರಿಗೂ ಬೇಕಾಗಿಲ್ಲ. ಏಕೆಂದರೆ ಇದೊಂದು ಚಿನ್ನದ ಮೊಟ್ಟೆಯಿಡುವ ಕೋಳಿ.&lt;br /&gt;&lt;br /&gt;ಪ್ರತಿಬಾರಿ ಸ್ಫೋಟವಾದಾಗಲೆಲ್ಲ ಈ ಕೋಳಿ ಮೊಟ್ಟೆಯಿಡುತ್ತದೆ, ಎರಡು ದೇಶಗಳ ಹಪಾಹಪಿಗಳು ಬಾಚಿಕೊಳ್ಳುತ್ತವೆ. ಇವತ್ತು ಮುಂಬೈ, ನಾಳೆ ಬೆಂಗಳೂರು, ನಾಡಿದ್ದು ದೆಹಲಿಯಲ್ಲಿ ಸ್ಫೋಟ ಸಂಭವಿಸುತ್ತಾ ಹೋಗುತ್ತವೆ. ನಾವು ಮಾತ್ರ ತಟ್ಟೆಯಲ್ಲಿ ಅನ್ನ ಕಿವುಚುತ್ತ ಇಂದಿನ ಸ್ಫೋಟಕ್ಕೆ ಇನ್ನೊಂದು ಸೇರ್ಪಡೆ ಎಂದು ಅದೇ ನಿರ್ವಿಣ್ಣ ಭಾವದಲ್ಲಿ ತುತ್ತು ಬಾಯಿಗಿಡುತ್ತೇವೆ.&lt;br /&gt;&lt;br /&gt;ಮತ್ತೆ ಆಗಸ್ಟ್ 15 ಬಂದಾಗ ಭಾರತ ಮಾತಾ ಕಿ ಜೈ ಅನ್ನುತ್ತೇವೆ. ಆಗಸ್ಟ್ 15 ಪ್ರತಿವರ್ಷ ಬರುತ್ತದೆ-ಹೋಗುತ್ತದೆ; ಕಾಶ್ಮೀರ, ಸಿಯಾಚಿನ್ ವಿವಾದ ಇದ್ದಲ್ಲೇ ಇರುತ್ತವೆ, ಮಾರಣಹೋಮ ಮುಂದುವರಿಯುತ್ತಾ ಹೋಗುತ್ತದೆ.&lt;br /&gt;&lt;br /&gt;ಭಾರತ ಮಾತಾ ಕಿ ಜೈ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/25928885-115267516027836647?l=vishwaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwaputa.blogspot.com/feeds/115267516027836647/comments/default' title='Post Comments'/><link rel='replies' type='text/html' href='http://www.blogger.com/comment.g?blogID=25928885&amp;postID=115267516027836647&amp;isPopup=true' title='3 Comments'/><link rel='edit' type='application/atom+xml' href='http://www.blogger.com/feeds/25928885/posts/default/115267516027836647'/><link rel='self' type='application/atom+xml' href='http://www.blogger.com/feeds/25928885/posts/default/115267516027836647'/><link rel='alternate' type='text/html' href='http://vishwaputa.blogspot.com/2006/07/blog-post_12.html' title='ಬಾಂಬೆ ಡೈಯಿಂಗ್!'/><author><name>Vishwanath</name><uri>http://www.blogger.com/profile/08585403808733523454</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://4.bp.blogspot.com/_rRXUDAbjId8/TAYpANrHPFI/AAAAAAAAAXA/gKp_HKjsyjA/S220/Vishwanath_Basavanalmath.JPG'/></author><thr:total>3</thr:total></entry><entry><id>tag:blogger.com,1999:blog-25928885.post-115228384786875473</id><published>2006-07-07T20:13:00.000+05:30</published><updated>2006-07-08T16:04:00.326+05:30</updated><title type='text'>ಸಂಪ್ರದಾಯ ಎಂಬ ರಗಳೆ ಸೆಕ್ಯುಲರ್ ಎಂಬ ಬೊಗಳೆ!</title><content type='html'>&lt;a href="http://photos1.blogger.com/blogger/725/2715/1600/ayyappa.jpg"&gt;&lt;img style="DISPLAY: block; MARGIN: 0px auto 10px; CURSOR: hand; TEXT-ALIGN: center" alt="Shabarimale Ayyappa" src="http://photos1.blogger.com/blogger/725/2715/320/ayyappa.jpg" border="0" /&gt;&lt;/a&gt;&lt;br /&gt;ಕಳೆದ 10-15 ದಿನಗಳಿಂದ ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಎಲ್ಲಾ ಪತ್ರಿಕೆಗಳು, ಪ್ರಮುಖ ಇಂಗ್ಲಿಷ್ ಟಿವಿ ಚಾನೆಲ್‌ಗಳಲ್ಲಿ ಒಂದೇ ಮಂತ್ರ.&lt;br /&gt;&lt;br /&gt;&lt;em&gt;ಜಯಮಾಲಾ, ಜಯಮಾಲಾ, ಜಯಮಾಲಾ...&lt;br /&gt;&lt;/em&gt;&lt;br /&gt;19 ವರ್ಷಗಳ ಹಿಂದೆ ನಟಿ ಜಯಮಾಲಾ ಅಯ್ಯಪ್ಪನ ಗರ್ಭಗುಡಿ ಪ್ರವೇಶ, ಶಬರಿಮಲೆ ದೇವಸ್ಥಾನದ ತಂ(ಕಂ)ತ್ರಿ ಉನ್ನಿಕೃಷ್ಣನ ಸ್ಫೋಟಕ ಜ್ಯೋತಿಷ್ಯ, ಅಲ್ಲಿನ ದೇವಾಲಯ ಮಂಡಳಿಯ ಉಗ್ರ ಹೇಳಿಕೆ, ದಕ್ಷಿಣ ಭಾರತದ ನಾಲ್ಕೂ ರಾಜ್ಯಗಳ ಪತ್ರಿಕೆ-ಟಿವಿ ಚಾನೆಲ್‌ಗಳಲ್ಲಿ ಸಂಚಲನ. 'ಸೋ ಕಾಲ್ಡ್ ಸೆಕ್ಯುಲರ್' ರಾಜಕೀಯ ಪಕ್ಷಗಳಿಂದ ಥರಾವರಿ ಹೇಳಿಕೆ, ಪತ್ರಿಕೆಗಳ 'ಸಂಪಾದಕರಿಗೆ ಪತ್ರ' ಅಂಕಣದಲ್ಲಿ ಪರ-ವಿರೋಧ ಹೇಳಿಕೆ, ದೇಶದ ಎದುರು ಭಯಂಕರ ಸಮಸ್ಯೆಯೇ ಎದುರಾಗಿಬಿಟ್ಟಿದೆಯೇನೋ ಎಂಬಂಥ ಆತಂಕ, ಇಷ್ಟರಲ್ಲೇ ಜಗತ್ತೆ ಮುಳುಗಿ ಹೋಗುತ್ತಿದೆ ಎಂಬ ಅರ್ಥ ಬರುವಂತೆ ಟಿವಿಗಳಲ್ಲಿ ಸಂದರ್ಶನ-ವಿಶ್ಲೇಷಣೆ.&lt;br /&gt;&lt;br /&gt;&lt;strong&gt;ಏನಿದು ಹುಚ್ಚಾಟ? ಇದಕ್ಕಿಲ್ಲವೇ ಕೊನೆ?&lt;/strong&gt;&lt;br /&gt;&lt;br /&gt;ಶಬರಿಮಲೆಯಲ್ಲಿ ಈಚೆಗೆ ನಡೆದ ಅಷ್ಟಮಂಗಳದಲ್ಲಿ, ಕವಡೆ ಹಾಕಿ ಅಳೆದು-ಸುರಿದು ಲೆಕ್ಕಹಾಕಿ, 'ಅಯ್ಯಪ್ಪಸ್ವಾಮಿಗೆ ಭಯಂಕರ ಕೋಪ ಬಂದುಬಿಟ್ಟಿದೆ. ಆತನ ಸಹನೆ-ತಾಳ್ಮೆಯನ್ನು ಜನ ದೌರ್ಬಲ್ಯವೆಂದು ತಿಳಿದಿದ್ದಾರೆ. ಸ್ವಾಮಿ ಕಣ್ಣು ಬಿಟ್ಟಾ ಅಂದ್ರೆ... ಎಲ್ಲರನ್ನೂ ಸುಟ್ಟು ಬೂದಿ ಮಾಡಿ ಬಿಟ್ಟಾನು' ಎಂದು ಚಿಕ್ಕಮಕ್ಕಳಿಗೆ ಬೆದರಿಸಿ ಬಾಯಿಗೆ ತುತ್ತು ತುರುಕುವಂತೆ ಉನ್ನಿಕೃಷ್ಣ ಉಲಿದಿದ್ದೇ ತಡ, ದಕ್ಷಿಣ ಭಾರತದ ನಾಲ್ಕೂ ರಾಜ್ಯಗಳಲ್ಲಿ ಮಿಂಚಿನ ಸಂಚಲನವಾಗಿಬಿಟ್ಟಿತು.&lt;br /&gt;&lt;br /&gt;ಇಷ್ಟಕ್ಕೂ, ಬೊಗಳೆ ಪಂಡಿತ ಉನ್ನಿಕೃಷ್ಣನಿಗೆ ಜ್ಞಾನೋದಯವಾಗಿ 19 ವರ್ಷಗಳ ಹಿಂದೆ ನಡೆದ ಸಂಗತಿಯನ್ನು ಕರಾರುವಾಕ್ಕಾಗಿ ಹೇಳಿಬಿಟ್ಟನೇ?&lt;br /&gt;&lt;br /&gt;ಈಚೆಗೆ ಜಯಮಾಲಾ ಅವರೇ ಸ್ವತಃ ತಾವು 1987ರಲ್ಲಿ ಶಬರಿಮಲೆ ದೇವಸ್ಥಾನ ಪ್ರವೇಶಿಸಿದ್ದರ ಬಗ್ಗೆ ದೇವಾಲಯದ ಮಂಡಳಿಗೆ ಪ್ರಾಮಾಣಿಕವಾಗಿ ತಿಳಿಸಿದ್ದೇ ಆಕೆಗೆ ಮುಳುವಾಯಿತು. ಇದನ್ನೇ ನೆಪವಾಗಿರಿಸಿಕೊಂಡ ಉನ್ನಿಕೃಷ್ಣ ಮಹಾ ತತ್ವಜ್ಞಾನಿಯಂತೆ ಅಯ್ಯಪ್ಪನಿಗೆ ಅಪಚಾರವಾಗಿದೆ ಎಂದು ಹೇಳಿಬಿಟ್ಟ.&lt;br /&gt;&lt;br /&gt;ಇಲ್ಲಿ ನಿಜಕ್ಕೂ ಅಪಚಾರವಾಗಿದ್ದು ಅಯ್ಯಪ್ಪನಿಗಲ್ಲ, ಜಯಮಾಲಾಗೆ, ಇಡೀ ಸ್ತ್ರೀ ಸಂಕುಲಕ್ಕೆ.&lt;br /&gt;&lt;br /&gt;&lt;a href="http://photos1.blogger.com/blogger/725/2715/1600/jayamala.1.jpg"&gt;&lt;img style="FLOAT: right; MARGIN: 0px 0px 10px 10px; WIDTH: 164px; CURSOR: hand; HEIGHT: 230px" height="214" alt="Jayamala" src="http://photos1.blogger.com/blogger/725/2715/320/jayamala.1.jpg" width="127" border="0" /&gt;&lt;/a&gt;ಇಂಥದೇ ಕೋಮಿನ ಜನ ತನ್ನಲ್ಲಿಗೆ ಬರಬೇಕು, ನಿರ್ದಿಷ್ಟ ಲಿಂಗದ, ನಿರ್ದಿಷ್ಟ ವಯಸ್ಸಿನ (ಶಬರಿಮಲೆಯಲ್ಲಿರುವಂತೆ 10-50 ವಯಸ್ಸಿಗೆ ಮಹಿಳೆಯರಿಗೆ ದೇವಾಲಯದ ಪ್ರವೇಶ ನಿಷಿದ್ಧ)ವರು ಮಾತ್ರ ಸಾನಿಧ್ಯಕ್ಕೆ ಬರಬೇಕು ಎಂದು ಯಾವ ದೇವರಾದರೂ ಎಲ್ಲಿಯಾದರೂ, ಯಾವ ಸರಕಾರಕ್ಕೆ ಅಥವಾ ದೇವಸ್ಥಾನ ಮಂಡಳಿಗೆ ಕರಾರು ವಿಧಿಸಿ, ಛಾಪಾ ಕಾಗದದ ಮೇಲೆ ಸಹಿ ಹಾಕಿಸಿಕೊಂಡಿದ್ದಾನೆಯೇ?&lt;br /&gt;&lt;br /&gt;ಇದೆಲ್ಲ ದೇವರ ಹೆಸರಿನಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಮಾಡಿಕೊಂಡ ಕಾನೂನು; ದೇವರಿಗೆ ಮಾಡಿದ, ಮಾಡುತ್ತಿರುವ ಅವಹೇಳನ.&lt;br /&gt;&lt;br /&gt;ದೇಶದಲ್ಲೇ ಅತ್ಯಂತ ಹೆಚ್ಚಿನ ಅಕ್ಷರಸ್ಥರನ್ನು ಹೊಂದಿರುವ ಕೇರಳ ಇಂಥದೇ ಮಂತ್ರ-ತಂತ್ರಗಳ ಮೌಢ್ಯದಿಂದಾಗಿ ಇನ್ನೂ ಹಿಂದುಳಿದಿದೆ. ತನ್ನ ಹಿಂದುಳಿದ ಈ ವೈರಸ್ ಅನ್ನು ಇತರರಿಗೂ ಹರಡುತ್ತಿದೆ.&lt;br /&gt;&lt;br /&gt;&lt;strong&gt;ರಗಳೆ ರಾಜಕೀಯ:&lt;/strong&gt;&lt;br /&gt;&lt;br /&gt;ಅಪ್ಪಟ ಸೆಕ್ಯುಲರ್ ಎಂದು ಹೇಳಿಕೊಳ್ಳುವ ರಾಹುಕಾಲ, ಗುಳಿಕ ಕಾಲ, ಯಮಗಂಡಕ ಕಾಲ ಗಳನ್ನು ನೋಡಿಯೇ ಹೇಳಿಕೆ ನೀಡುವ, ದಿನಬೆಳಗಾದರೆ ಕುರ್ಚಿ ಉಳಿಸಿಕೊಳ್ಳಲು ಮಠಗಳನ್ನು ಸುತ್ತಿ ಸ್ವಾಮಿಗಳ ಕಾಲು ಒತ್ತುವ ರಾಜಕೀಯ ಪುಢಾರಿಗಳು, ಊರಿಗೊಂದು ದಾರಿಯಾದರೆ ತಮಗೇ ಇನ್ನೊಂದು ದಾರಿಯಂತಿರುವ ಬುದ್ಧಿವಾ(ವ್ಯಾ)ದಿಗಳು ಜಯಮಾಲಾ ವಿವಾದ ಹುಟ್ಟಿದ್ದೇ ತಡ ಚಿತ್ರ-ವಿಚಿತ್ರ ಹೇಳಿಕೆ ಕೊಡಲು ಆರಂಭಿಸಿದ್ದಾರೆ. ಸ್ವಯಂಘೋಷಿತ ಈ ಸೆಕ್ಯುಲರ್ ಗಳು ಇಂಥದೇ ವಿವಾದ ಬೇರೆ ಅಲ್ಪಸಂಖ್ಯಾತ ಸಮುದಾಯದಲ್ಲಾಗಿದ್ದರೆ ತಮಗೂ-ಅದಕ್ಕೂ ಸಂಬಂಧವೇ ಇಲ್ಲದಂತೆ ಜಾಣಗಿವುಡರಾಗಿಬಿಡುತ್ತಿದ್ದರು. ಇದೇ ಇವರ ಓಟ್ ಬ್ಯಾಂಕ್ ರಾಜಕೀಯ.&lt;br /&gt;&lt;br /&gt;ಸಂಪ್ರದಾಯವೆಂಬ ಅರ್ಥವಿಲ್ಲದ, ವೈಜ್ಞಾನಿಕವಲ್ಲದ ಬೊಗಳೆ, ಸ್ವಾರ್ಥದ ರಾಜಕೀಯ ರಗಳೆಗಿಂತ ಪ್ರಜ್ಞಾಪೂರ್ವಕವಾಗಿ ಯೋಚಿಸಿದರೆ ಜಯಮಾಲಾ ವಿವಾದ ಒಂದು ಸುದ್ದಿಯೇ ಅಲ್ಲ.&lt;br /&gt;&lt;br /&gt;ಏನಂತೀರಿ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/25928885-115228384786875473?l=vishwaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwaputa.blogspot.com/feeds/115228384786875473/comments/default' title='Post Comments'/><link rel='replies' type='text/html' href='http://www.blogger.com/comment.g?blogID=25928885&amp;postID=115228384786875473&amp;isPopup=true' title='4 Comments'/><link rel='edit' type='application/atom+xml' href='http://www.blogger.com/feeds/25928885/posts/default/115228384786875473'/><link rel='self' type='application/atom+xml' href='http://www.blogger.com/feeds/25928885/posts/default/115228384786875473'/><link rel='alternate' type='text/html' href='http://vishwaputa.blogspot.com/2006/07/blog-post.html' title='ಸಂಪ್ರದಾಯ ಎಂಬ ರಗಳೆ ಸೆಕ್ಯುಲರ್ ಎಂಬ ಬೊಗಳೆ!'/><author><name>Vishwanath</name><uri>http://www.blogger.com/profile/08585403808733523454</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://4.bp.blogspot.com/_rRXUDAbjId8/TAYpANrHPFI/AAAAAAAAAXA/gKp_HKjsyjA/S220/Vishwanath_Basavanalmath.JPG'/></author><thr:total>4</thr:total></entry><entry><id>tag:blogger.com,1999:blog-25928885.post-115133536997353488</id><published>2006-06-26T20:50:00.000+05:30</published><updated>2006-06-28T12:48:26.206+05:30</updated><title type='text'>ಜೂನ್ ಎಂಬ ಒಡಲಾಳದ ಪಡಿನೆಳಲು</title><content type='html'>&lt;a href="http://photos1.blogger.com/blogger/725/2715/1600/june1.jpg"&gt;&lt;img style="FLOAT: right; MARGIN: 0px 0px 10px 10px; WIDTH: 116px; CURSOR: hand; HEIGHT: 251px" height="272" alt="" src="http://photos1.blogger.com/blogger/725/2715/320/june1.jpg" width="119" border="0" /&gt;&lt;/a&gt;&lt;strong&gt;ಜೂನ್!&lt;/strong&gt;&lt;br /&gt;&lt;br /&gt;ವರ್ಷದಲ್ಲಿ ಇದು ಏಳಕ್ಕೇರದ, ಐದಕ್ಕಿಳಿಯದ ಆರನೇ ತಿಂಗಳು. ನನ್ನಂತಹದೇ ಶುದ್ಧ ಮಧ್ಯಮ ವರ್ಗದ ತಿಂಗಳು!&lt;br /&gt;&lt;br /&gt;ಜೂನ್ ತಿಂಗಳು ಮುಂಗಾರನ್ನೂ ತನ್ನ ಬೆನ್ನಿಗೇ ಅಂಟಿಸಿಕೊಂಡು ಬರುತ್ತದೆ, ಈ ದಿನಗಳಲ್ಲಿ ರೈತರು ಬಿತ್ತುವ ಖುಷಿಯಲ್ಲಿದ್ದರೆ, ಸಹಕಾರಿ ಬ್ಯಾಂಕುಗಳು ಕೃಷಿಕರಿಗೆ ಎಷ್ಟು ಬೆಳೆ ಸಾಲ ನೀಡಿದರೆ ಎಷ್ಟು ಬಡ್ಡಿ ಬರುತ್ತದೆ ಎಂಬ ಲೆಕ್ಕಾಚಾರದಲ್ಲಿರುತ್ತವೆ, ಸಾಲದ ಮೇಲೆ ತೆಗೆದುಕೊಂಡು ಹೋದ ಗೊಬ್ಬರಕ್ಕೆ ಬೆಳೆ ಬಂದ ಮೇಲೆ ರೈತ ದುಡ್ಡು ಕೊಡುತ್ತಾನೋ ಅಥವಾ ಫಸಲು ಬರದೇ ಕೈ ಎತ್ತುತ್ತಾನೋ ಎಂಬ ಅರ್ಧ ಅಪನಂಬಿಕೆ‌ಯಿಂದಲೇ ಈ ಅಂಗಡಿಯವರು ದಂಧೆ ಆರಂಭಿಸುತ್ತಾರೆ.&lt;br /&gt;&lt;br /&gt;ಮಕ್ಕಳು ಮಾತ್ರ ಈ ವರೆಗೆ ಬೇಸಿಗೆ ರಜೆಯಲ್ಲಿ ಮಜಾ ಮಾಡಿ ಒಲ್ಲದ ಮನಸ್ಸಿನಿಂದ ಪಾಟೀ ಚೀಲ ಹೆಗಲಿಗೇರಿಸಿ ಶಾಲೆಗೆ ನಡೆಯುತ್ತವೆ.&lt;br /&gt;&lt;br /&gt;&lt;strong&gt;"ಜಿಟಿ ಜಿಟಿ ಮಳೆ, ಕಿಚಿ ಪಿಚಿ ಕೆಸರು, ಮಗು ಬಿಕ್ಕಿ ಬಿಕ್ಕಿ ಅತ್ತಂತೆ"&lt;/strong&gt; ಸುರಿಯುವ ಮಳೆಯ ಜೂನ್ ತಿಂಗಳ ಮೊದಲ ತಾರೀಖಿನಂದೇ ಶಾಲೆ ಆರಂಭ.&lt;br /&gt;&lt;br /&gt;ಅದೇಕೋ ಈ ತಿಂಗಳು ನನ್ನ ಮನಸ್ಸಿನ ಆಳದಲ್ಲಿ ಒಂದು ರೀತಿಯ ಭಯದ ಗಾಯ ಮೂಡಿಸಿಬಿಟ್ಟಿದೆ. ಶಾಲೆ-ಕಾಲೇಜುಗಳ ಮೆಟ್ಟಿಲು ತುಳಿಯುವುದನ್ನು ಬಿಟ್ಟು 10-12 ವರ್ಷಗಳ ಮೇಲಾದರೂ, ವರ್ಷಕ್ಕೊಮ್ಮೆ ಈ ತಿಂಗಳು ಬಂದಾಗ ಈಗಲೂ ನನ್ನ ಮನಸ್ಸಿನಲ್ಲಿ ಒಂದು ರೀತಿಯ ಭಯ, ವಿಷಣ್ಣತೆ, ಕೀಳರಿಮೆ ಮನೆಮಾಡಿ‌ಬಿಡುತ್ತದೆ.&lt;br /&gt;&lt;br /&gt;ಉತ್ತರ ಕರ್ನಾಟಕದ ಉರಿಬಿಸಿಲಿನ ಕಾವು ಮೇ ಕೊನೆಯ ವಾರದ ಹೊತ್ತಿಗೆ ಕಡಿಮೆಯಾಗಿ ಜೂನ್ ಮೊದಲ ವಾರದಲ್ಲೇ ಒಂದು ರೀತಿಯ ಮೋಡ ಮುಸುಕಿದ ವಾತಾವರಣ. ಪ್ರಕೃತಿಯ ಮನಸ್ಸಿಗೂ ಮೋಡ ಕವಿದಂತಾಗಿ ಬಿಸಿಲಿನ ದರ್ಶನ ಅಷ್ಟಕ್ಕಷ್ಟೇ. ಆಗಾಗ ಬರುವ ಜಿಟಿ ಜಿಟಿ ಮಳೆ, ನನ್ನ ಮನಸ್ಸಿನಲ್ಲೂ ಮೋಡದ ಮುಸುಕಿದ ವಾತಾರವಣ.&lt;br /&gt;&lt;br /&gt;ಇದನ್ನು ಮೀರಿಸುವಂತೆ ಕಬ್ಬಿಣದ ಕಡಲೆಯಂತಿದ್ದ ಗಣಿತದ ಸೂತ್ರಗಳನ್ನು ಹೇರುತ್ತಿದ್ದ ಗಣಿತದ ಮೇಷ್ಟ್ರು, ವಿಜ್ಞಾನದ ಕಾಳಿಂಗಪ್ಪ ಮೇಷ್ಟ್ರು, ಪ್ರಾರ್ಥನೆಯ ಸಮಯದಲ್ಲಿ &lt;strong&gt;'ಜಯ ಭಾರತ ಜನನಿಯ ತನುಜಾತೆ...'&lt;/strong&gt; ಪದ್ಯದ &lt;strong&gt;'ಜಯ ಹೇ, ಜಯ ಹೇ...'&lt;/strong&gt; ಚರಣವನ್ನು ಸ್ವಲ್ಪವೇ ಏರು-ಪೇರು ಮಾಡಿದರೂ ಇಡೀ ಮುನ್ನೂರೂ ಚಿಲ್ಲರೆ ವಿದ್ಯಾರ್ಥಿಗಳಿಗೆ ಚಬುಕದ (ಬಿದಿರಿನ ಕೋಲು) ಬಿಸಿ ಮುಟ್ಟಿಸುತ್ತಿದ್ದ ಪಿಟಿ ಸರ್... ನೆನಪಿಸಿಕೊಂಡರೆ ಅದೊಂದು worst life ಅನ್ನಿಸಿಬಿಡುತ್ತದೆ. ಯಾರಾದರೂ Student life is golden life ಅಂತ ಹೇಳಿದರೆ, ಅವರು ಸುಳ್ಳು ಹೇಳುತ್ತಿದ್ದಾರೇನೋ ಎಂದು ಅವರ ಬಗ್ಗೇ ನನಗೆ ಗುಮಾನಿ.&lt;br /&gt;&lt;br /&gt;ಹೊಸ ಲೇಖಕ್ ನೋಟುಬುಕ್ಕಿನ ಹಿತವಾದ ವಾಸನೆ, ಹೊಸ ಪಠ್ಯ ಪುಸ್ತಕಗಳ ಬಣ್ಣದ ವಾಸನೆ ಆಘ್ರಾಣಿಸುತ್ತ ಪಾಟಿಚೀಲ ಏರಿಸಿಕೊಂಡು ಹುರುಪಿನಿಂದ ಶಾಲೆಗೆ ನಡೆದರೆ, ಒಮ್ಮೊಮ್ಮೆ ಮೊದಲ ಪೀರಿಯಡ್ಡೇ ಗಣಿತದ್ದು! ಸಾಮಾನ್ಯವಾಗಿ ಹಳ್ಳಿಯ ಶಾಲೆಗಳಲ್ಲಿ ನಿಗದಿತ ಟೈಂ-ಟೇಬಲ್ ಇಲ್ಲದೇ ಯಾವ್ಯಾವ ಮೇಷ್ಟ್ರಿಗೆ ಯಾವಾಗ ಪುರುಸೊತ್ತಿರುತ್ತದೋ ಆವಾಗ ಅವರು ಪಾಠ ಮಾಡುತ್ತಾರೆ. ನಮ್ಮ ಶಾಲೆಯಲ್ಲೂ ಆಗುತ್ತಿದ್ದುದು ಅದೇ.&lt;br /&gt;&lt;br /&gt;&lt;a href="http://photos1.blogger.com/blogger/725/2715/1600/june2.jpg"&gt;&lt;img style="FLOAT: right; MARGIN: 0px 0px 10px 10px; WIDTH: 116px; CURSOR: hand; HEIGHT: 231px" height="250" alt="" src="http://photos1.blogger.com/blogger/725/2715/320/june2.jpg" width="151" border="0" /&gt;&lt;/a&gt;ನಾನೂ ಒಬ್ಬ ಮೇಷ್ಟ್ರ ಮಗ ಆಗಿದ್ದರಿಂದಲೋ, ಅಥವಾ ನಾನು ಜಾಣ ಆಗಬೇಕು ಎಂಬ ಕಾರಣದಿಂದಲೋ ಅಥವಾ ಗಣಿತದಲ್ಲಿ ನಾನು ಶತದಡ್ಡ ಅಂದುಕೊಂಡಿದ್ದರಿಂದಲೋ- ಗೆಳೆಯನ ಬೆನ್ನಿನ ಹಿಂದೆ ನನ್ನ ತಲೆ ಹುದುಗಿಸಿ ಕುಳಿತಿದ್ದರೂ ಗಣಿತದ ಮೇಷ್ಟ್ರ ಹದ್ದಿನ ಕಣ್ಣು ನನ್ನ ಮೇಲೆ ಬಿದ್ದೇ ಬಿಡುತ್ತಿತ್ತು. ಭಾರತ-ಪಾಕಿಸ್ತಾನ ಗಡಿಯ ಪೊದೆಯೊಂದರಲ್ಲಿ ಅವಿತು ಕುಳಿತ ವೈರಿಯನ್ನು ನಮ್ಮ ಭದ್ರತಾ ಪಡೆಗಳು ಹೊರಗೆಳೆದು ಗುಂಡಿನ ಮಳೆಗರೆವಂತೆಯೇ ನಮ್ಮ ಗುರುಗಳು ನನ್ನ ಕೈಗೆ ಚಾಕ್ ಪೀಸ್ ಕೊಟ್ಟು ಗಣಿತದ ಸಮಸ್ಯೆಗಳನ್ನು ಬಿಡಿಸಲು ಹೇಳಿ ನನ್ನ ಹಿಂದೆಯೇ AK 47 ಬಂದೂಕು ಹಿಡಿದು ನಿಲ್ಲುವಂತೆ ಬಿದಿರಿನ ಕೋಲು ಹಿಡಿದು ನಿಂತು ಬಿಡುತ್ತಿದ್ದರು. ಎಷ್ಟೋ ಬಾರಿ ಆ ಲೆಕ್ಕ ಬಿಡಿಸಲು ಆಗದೇ ಅವರ ಹೊಡೆತಕ್ಕೆ ನನ್ನ ನಿಕ್ಕರು ಒದ್ದೆಯಾಗಿದ್ದೂ ಇದೆ! ಆದರೆ ನನ್ನ ಪ್ರೀತಿಯ ವಿಷಯಗಳಾದ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ತರಗತಿಗಳಲ್ಲಿ ಮೇಷ್ಟ್ರ ಕಣ್ಣಿಗೆ ರಾಚುವಂತೆ ಅನೇಕ ಬಾರಿ ಕೈ ಎತ್ತಿ ಅವರ ಗಮನ ಸೆಳೆದರೂ ನನಗೆ ಪ್ರಶ್ನೆಗಳನ್ನೇ ಕೇಳುತ್ತಿರಲಿಲ್ಲ.&lt;br /&gt;&lt;br /&gt;ಹಾಗೆ ನೋಡಿದರೆ, ನಾನು ನೆಮ್ಮದಿಯಿಂದ ಕಲಿತಿದ್ದು ಪಿಯುಸಿ ಮೊದಲ ವರ್ಷದಿಂದಲೇ. ಹತ್ತನೇ ತರಗತಿವರೆಗೂ ವಿಜ್ಞಾನ-ಗಣಿತದ ಉಕ್ಕಿನ ಕಡಲೆ (ಕಬ್ಬಿಣಕ್ಕಿಂತಲೂ ಕಠಿಣ)ಗಳನ್ನು ಅಗಿಯಲಾಗದೇ ಹಲ್ಲು ಮುರಿದುಕೊಂಡಿದ್ದ ನನಗೆ ಹೊಸ ಹಲ್ಲು ಮೂಳೆತದ್ದು ಪಿಯುಸಿಯಲ್ಲೇ. ಎಸ್ಸೆಸ್ಸೆಲ್ಸಿ ವರೆಗೂ ನನ್ನದು ಸೆಕೆಂಡ್ ಕ್ಲಾಸ್ ಜೀವನ. ಫಸ್ಟ್‌ಕ್ಲಾಸ್‌ ಎಂಬುದು ನನಗಾಗ ಗಗನ ಕುಸುಮ. ಆದರೆ ಪಿಯುಸಿಯಲ್ಲಿ ಆರ್ಟ್ಸ್ ವಿಭಾಗಕ್ಕೆ ಸೇರಿದ ಮೇಲೆ ನನ್ನ ಇಷ್ಟದ ವಿಷಯಗಳನ್ನು ಓದುವ ಅವಕಾಶ ಸಿಕ್ಕಿದ್ದರಿಂದ ನಂತರ ಫಸ್ಟ್‌ಕ್ಲಾಸ್‌ಗೆ ಬಡ್ತಿ.&lt;br /&gt;&lt;br /&gt;ಶಾಲೆಯ ದಿನಗಳೇಕೆ ಹೀಗೆ ಎಂದು ನಾನು ಅನೇಕ ಬಾರಿ ಯೋಚಿಸಿದ್ದುಂಟು. ಇದು ಕೇವಲ ನನಗೊಬ್ಬನಿಗಾದ ತಳಮಳವೇ, ಮಾನಸಿಕ ಗೊಂದಲವೇ, ಮನೋವೈಜ್ಞಾನಿಕ ಕಾರಣವೇನಾದರೂ ಇರಬಹುದೇ ಎಂದು ಅನೇಕ ಬಾರಿ ತಲೆ ಕೆಡಿಸಿಕೊಂಡಿದ್ದೇನೆ. ಇಂಗ್ಲಿಷ್ ನಾಟಕ ಪ್ರಪಂಚದಲ್ಲಿ ಅನಭಿಷಿಕ್ತ ದೊರೆಯಾಗಿ ಮೆರೆದ, ಸಾಹಿತ್ಯಕ್ಕೆ ಪ್ರತಿಷ್ಠಿತ ನೊಬೆಲ್ ಪಾರಿತೋಷಕ ಪಡೆದ ಜಾರ್ಜ್ ಬರ್ನಾರ್ಡ್ ಶಾ ಕೂಡ ಇಂತಹದೇ ತಹತಹ ಅನುಭವಿಸಿದ್ದರಂತೆ. ಅವರ ಜೀವನ ಚರಿತ್ರೆಯಲ್ಲಿ ಈ ವಿಷಯದ ಪ್ರಸ್ತಾಪವೂ ಆಗಿದೆ.&lt;br /&gt;&lt;br /&gt;ಶಾಲೆ ಮತ್ತು ಕಾಲೇಜಿನಲ್ಲಿ ಬರ್ನಾರ್ಡ್ ಶಾ ವಿಫಲರಾಗಿದ್ದೇ ಹೆಚ್ಚು. ವೈಜ್ಞಾನಿಕವಾಗಿ ತಯಾರಾಗದ, ನಿದ್ರೆ ಬರಿಸುವ ಪಠ್ಯಕ್ರಮ, ಸಾಹಿತ್ಯದ ಹೆಸರಿನಲ್ಲಿ ತಲೆನೋವಾಗುವ ಪಠ್ಯಪುಸ್ತಕ ಮತ್ತು ವರ್ಷವಿಡೀ ಕಲಿತಿದ್ದನ್ನು ಮೂರೇ ಗಂಟೆಗಳಲ್ಲಿ ಕಕ್ಕುವ ಪರೀಕ್ಷಾ ಪದ್ಧತಿಯನ್ನು ಶಾ ತುಂಬಾ ವಿರೋಧಿಸಿದರು. ಜೈಲೇ ಶಾಲೆಗಿಂತ ಎಷ್ಟೋ ಉತ್ತಮ ಎಂಬ ಅಭಿಪ್ರಾಯವನ್ನೂ ಅವರು ತಮ್ಮ ಆತ್ಮಚರಿತ್ರೆಯಲ್ಲಿ ವ್ಯಕ್ತಪಡಿಸಿದ್ದಾರೆ.&lt;br /&gt;&lt;br /&gt;ಬರ್ನಾರ್ಡ್ ಶಾ ಮಾತಿನಲ್ಲೇ ಹೇಳಬೇಕೆಂದರೆ, In a prison one was not forced to read books written by warders but in the school, one was forced through the hideous imposture of literature called the text-books!&lt;br /&gt;&lt;br /&gt;ನನ್ನ ಮಟ್ಟಿಗಂತೂ ಆತನ ಮಾತು ನೂರಕ್ಕೆ ನೂರು ಸತ್ಯ. ಜೂನ್ ತಿಂಗಳಲ್ಲಿ ನನಗೆ ಬೇಸರವಾದಾಗಲೆಲ್ಲ ನಾನು ನೆನಪಿಸಿಕೊಳ್ಳುವುದು ಬರ್ನಾರ್ಡ್ ಶಾ ನನ್ನೇ.&lt;br /&gt;&lt;br /&gt;ಮೊನ್ನೆ ಸ್ನೇಹಿತರೊಬ್ಬರು ತಮ್ಮ ನಾಲ್ಕು ವರ್ಷದ ಮಗು ಶಾಲೆಗೆ ಹೋಗಲು ಹಠ ಮಾಡಿದ್ದನ್ನು ಹೇಳಿದಾಗ ಇದೆಲ್ಲ ನೆನಪಾಯಿತು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/25928885-115133536997353488?l=vishwaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwaputa.blogspot.com/feeds/115133536997353488/comments/default' title='Post Comments'/><link rel='replies' type='text/html' href='http://www.blogger.com/comment.g?blogID=25928885&amp;postID=115133536997353488&amp;isPopup=true' title='6 Comments'/><link rel='edit' type='application/atom+xml' href='http://www.blogger.com/feeds/25928885/posts/default/115133536997353488'/><link rel='self' type='application/atom+xml' href='http://www.blogger.com/feeds/25928885/posts/default/115133536997353488'/><link rel='alternate' type='text/html' href='http://vishwaputa.blogspot.com/2006/06/blog-post_26.html' title='ಜೂನ್ ಎಂಬ ಒಡಲಾಳದ ಪಡಿನೆಳಲು'/><author><name>Vishwanath</name><uri>http://www.blogger.com/profile/08585403808733523454</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://4.bp.blogspot.com/_rRXUDAbjId8/TAYpANrHPFI/AAAAAAAAAXA/gKp_HKjsyjA/S220/Vishwanath_Basavanalmath.JPG'/></author><thr:total>6</thr:total></entry><entry><id>tag:blogger.com,1999:blog-25928885.post-115078872724118437</id><published>2006-06-20T12:59:00.000+05:30</published><updated>2006-06-21T17:36:36.656+05:30</updated><title type='text'>ಬಾಲಿವುಡ್‌ನ ದೊಡ್ಡಣ್ಣ ಅಮಿತಾಬ್</title><content type='html'>&lt;strong&gt;&lt;a href="http://photos1.blogger.com/blogger/725/2715/1600/amitabh02.3.jpg"&gt;&lt;img style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://photos1.blogger.com/blogger/725/2715/320/amitabh02.3.jpg" border="0" /&gt;&lt;/a&gt;&lt;/strong&gt;&lt;br /&gt;&lt;strong&gt;ಸ್ವಾತಂತ್ರ್ಯ&lt;/strong&gt; ಚಳವಳಿ ಕಾವೇರಿದ ದಿನಗಳವು. ಶಿಕ್ಷಕ, ಸಾಹಿತಿ, ವಕೀಲ, ಕಾರ್ಮಿಕರನ್ನೊಳಗೊಂಡು ಎಲ್ಲರೆದುರಿಗಿದ್ದದ್ದು ಒಂದೇ ಮಂತ್ರ; ಸ್ವಾತಂತ್ರ್ಯಕ್ಕಾಗಿ ಹೋರಾಟ - ಇನ್-ಕ್ವಿಲಾಬ್ ಜಿಂದಾಬಾದ್ ಘೋಷಣೆಗಳ ಮೊರೆತ.&lt;br /&gt;&lt;br /&gt;ಸರಿಸುಮಾರು ಇದೇ ಸಮಯದಲ್ಲಿ ಸಾವಿರದಾ ಒಂಬೈನೂರಾ ನಲ್ವತ್ತರಡನೇ ಇಸ್ವಿಯಲ್ಲಿ ಉತ್ತರ ಪ್ರದೇಶದ ಮಧ್ಯಮ ವರ್ಗದ ಕುಟುಂಬದಲ್ಲಿ ಕವಿ ಹರಿವಂಶರಾಯ್ ಬಚ್ಚನ್ ಮತ್ತು ತೇಜಿ ಅವರಿಗೆ ಅಲಹಾಬಾದಿನಲ್ಲಿ ಜನಿಸಿದ ಚೊಚ್ಚಲ ಮಗುವಿಗೆ ಇಟ್ಟ ಹೆಸರು ಇನ್ ಕ್ವಿಲಾಬ್ ರಾಯ್. ನಂತರ ಅದೇ ಮಗು ಅಮಿತಾಬ್ ಬಚ್ಚನ್ ಆಯಿತು!&lt;br /&gt;&lt;br /&gt;ಅಮಿತಾಬ್ ಎಂದರೆ ಹಿಂದಿಯಲ್ಲಿ "ಮಿತಿಯಿಲ್ಲದ ಪ್ರತಿಭಾವಂತ" ಎಂದರ್ಥ. ಅಮಿತಾಬ್ ತಮ್ಮ ಹೆಸರಿಗೆ ಅನ್ವರ್ಥವಾದವರು. ಅನೇಕ ಸಿನಿಮಾ ಕಲಾವಿದರು ಸಿನಿಮಾ ಡೈಲಾಗ್‌ಗಳನ್ನು ಹೊರತುಪಡಿಸಿ ಮಾತನಾಡುವುದನ್ನು ಗಮನಿಸಿದರೆ ಶಬ್ದಗಳಿಗಾಗಿ ಅವರು ತಡಬಡಾಯಿಸುವುದನ್ನು ನಾವು ನೋಡಬಹುದು. ಆದರೆ ಅಮಿತಾಬ್ ಅವರೆಲ್ಲರಿಗಿಂತ ಭಿನ್ನವಾಗಿ ನಿಲ್ಲುವ ವ್ಯಕ್ತಿ. ಟಿವಿ ಸಂದರ್ಶನವಿರಲಿ, ಕೌನ್ ಬನೇಗಾ ಕರೋಡ್‌ಪತಿ‌ಯಂಥ ಕಾರ್ಯಕ್ರಮವಿರಲಿ ಅಥವಾ ಔಪಚಾರಿಕ ಮಾತುಕತೆಯಿರಲಿ ಅಲ್ಲಿ ಅವರ ಗಡಸು ಧ್ವನಿಯಷ್ಟೇ ಅವರ ವಿಚಾರವೂ ಸ್ಪಷ್ಟವಾಗಿರುತ್ತದೆ.&lt;br /&gt;&lt;br /&gt;&lt;a href="http://photos1.blogger.com/blogger/725/2715/1600/amitabh04.3.jpg"&gt;&lt;img style="FLOAT: left; MARGIN: 0px 10px 10px 0px; WIDTH: 85px; CURSOR: hand; HEIGHT: 127px" height="173" alt="" src="http://photos1.blogger.com/blogger/725/2715/320/amitabh04.3.jpg" width="101" border="0" /&gt;&lt;/a&gt;ಆರಡಿಗೂ ಎತ್ತರದ, ವಿಶಿಷ್ಠ ಹೇರ್ ಸ್ಟೈಲಿನ, ತೀಕ್ಷ್ಣ ಕಣ್ಣುಗಳ, ಗಡಸು ದನಿಯ ನಟ ಬಾಲಿವುಡ್‌ನ ಶೆಹನ್‌ಶಾಹ್ ವೃತ್ತಿ ಜೀವನದಲ್ಲಿ ತಮ್ಮ ಎತ್ತರಕ್ಕಿಂತಲೂ ಎತ್ತರವಾಗಿ ಬೆಳೆದವರು. ಅಮಿತಾಬ್ ಇಂದು ಕೇವಲ ಸೂಪರ್ ಸ್ಟಾರ್ ಅಷ್ಟೇ ಅಲ್ಲ ಒಂದು ಸೂಪರ್ ಬ್ರಾಂಡ್ ಕೂಡ.&lt;br /&gt;&lt;br /&gt;ಇಂದು ಬಿಗ್ ಬಿ ಗೆ ಜ್ವರ ಬಂದರೂ ಸುದ್ದಿ, ಹೊಟ್ಟೆ ನೋವಾದರೂ ಸುದ್ದಿ, ಇನ್‌ಕಂ ಟ್ಯಾಕ್ಸ್ ಡಿಪಾರ್ಟ್‌ಮೆಂಟ್ ನೋಟಿಸ್ ಕಳಿಸಿದರೂ ಸುದ್ದಿಯೇ... ಒಟ್ಟಿನಲ್ಲಿ ಅವರು ಬಾಯಿ ಬಿಟ್ಟಿದ್ದು, ಬಿಡದೇ ಇದ್ದಿದ್ದಕ್ಕೆಲ್ಲ ನ್ಯೂಸ್ ವ್ಯಾಲ್ಯೂ!&lt;br /&gt;&lt;br /&gt;&lt;strong&gt;ಹ್ಯಾಂಗ್ರಿ ಯಂಗ್ ಮ್ಯಾನ್?:&lt;/strong&gt;&lt;br /&gt;&lt;br /&gt;ಜಂಜೀರ್, ಲಾವಾರಿಸ್, ಕೂಲಿ, ಶೋಲೆ ಚಿತ್ರಗಳಲ್ಲಿ ಸಿಡುಕ ಯುವಕನ ಪಾತ್ರಧಾರಿ "ಯಾಂಗ್ರಿ ಯಂಗ್ ಮ್ಯಾನ್" ಇವತ್ತು "ಹ್ಯಾಂಗ್ರಿ ಯಂಗ್ ಮ್ಯಾನ್" ಎಂದು ನೀವು ಕೇಳುವಂತಿಲ್ಲ. ಕಾಲಿಗೆ ಚಕ್ರ ಕಟ್ಟಿಕೊಂಡಿರುವವರಂತೆ ಇಂದು ಮುಂಬೈ, ನಾಳೆ ಬೆಂಗಳೂರು ಇನ್ನೊಂದು ದಿನ ದುಬೈ ಹೀಗೆ ಯಂಗ್ ಮ್ಯಾನ್‌ಗಳೂ ನಾಚುವಂತೆ ದುಡಿಮೆಯ ಹಿಂದೆ ತಿರುಗುತ್ತಾ ಇರುತ್ತಾರೆ. ಹೋರ್ಡಿಂಗುಗಳಲ್ಲಿ ಅಮಿತಾಬ್, ಪೆಪ್ಸಿ ಬಾಟಲಿನಲ್ಲಿ ಅಮಿತಾಬ್, ಕನ್ನಡ ಚಿತ್ರದಲ್ಲೂ ಅಮಿತಾಬ್...&lt;br /&gt;&lt;br /&gt;&lt;a href="http://photos1.blogger.com/blogger/725/2715/1600/amitabh05.4.jpg"&gt;&lt;img style="FLOAT: right; MARGIN: 0px 0px 10px 10px; WIDTH: 113px; CURSOR: hand; HEIGHT: 177px" height="207" alt="" src="http://photos1.blogger.com/blogger/725/2715/320/amitabh05.4.jpg" width="144" border="0" /&gt;&lt;/a&gt;ಯಶಸ್ಸಿನ ಉತ್ತುಂಗಕ್ಕೇರಿದ ಅಮಿತಾಬ್ ಜೀವನದಲ್ಲಿ ಸದಾ ಸವಿಯನ್ನೇ ಉಂಡರೇ ಎಂದು ಕೇಳಿದರೆ ಇಲ್ಲ ಎಂದೇ ಹೇಳಬೇಕಾಗುತ್ತದೆ. ಒಂದು ಕಾಲದಲ್ಲಿ ಅಮಿತಾಬ್ ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿ ಸಿಕ್ಕಿ ಹಾಕಿಕೊಂಡವರು. ನೌಕರಿಗಾಗಿ ಅಲಹಾಬಾದಿನ ಬೀದಿ ಬೀದಿಗಳಲ್ಲಿ ಅಲೆದವರು, ಗಡಸು ಧ್ವನಿಯಿಂದಾಗಿ ಆಕಾಶವಾಣಿಯ ಧ್ವನಿ ಪರೀಕ್ಷೆಯಲ್ಲಿ ಫೇಲಾದವರು, ಸಿನಿಮಾ ಕ್ಷೇತ್ರಕ್ಕೆ ಹೋದರೆ ಇವರ ಎತ್ತರಕ್ಕೆ ಯಾವ ಅವಕಾಶವೂ ಇಲ್ಲ ಎಂದು ಚಾನ್ಸ್ ತಪ್ಪಿಸಿಕೊಂಡವರು. ನೀವು ನಂಬುತ್ತೀರೋ ಬಿಡುತ್ತೀರೋ, ಅಮಿತಾಬ್ ಬಚ್ಚನ್ ಜೊತೆಗಿನ ಮೊದಲ ಚಿತ್ರದಲ್ಲಿ ನಟಿಸಲು ನಟಿ ರೇಖಾ ನಿರಾಕರಿಸಿದ್ದಳಂತೆ.&lt;br /&gt;&lt;br /&gt;ಇಂದು ಮುಂಬೈನ ಜುಹುವಿನಲ್ಲಿರುವ ಅವರ ಮನೆ "ಅಮಿತಾಬ್ ಮನೆ" ಎಂದೇ ಲ್ಯಾಂಡ್‌ಮಾರ್ಕ್ ಆಗಿ ಗುರುತಿಸಲ್ಪಟ್ಟಿದೆ. 1999ರಲ್ಲಿ ಅವರು ಈ ಮನೆಕಳೆದುಕೊಳ್ಳಬೇಕಾದ ಪರಿಸ್ಥಿತಿ ಒದಗಿತ್ತು. ಅಮಿತಾಬ್ ಬಚ್ಚನ್ ಕಾರ್ಪರೇಶನ್ ಲಿಮಿಟೆಡ್ (ಎಬಿಸಿಎಲ್) ಹುಟ್ಟುಹಾಕಿ ಕೈಸುಟ್ಟುಕೊಂಡ ಬಚ್ಚನ್, ಈ ಸಂಸ್ಥೆಯ ನಿರ್ಮಾಣಕ್ಕಾಗಿ ಮಾಡಿದ್ದ ಸಾಲವನ್ನು ತೀರಿಸದೇ ಇದ್ದುದರಿಂದ ಕೆನರಾ ಬ್ಯಾಂಕ್ ಕೋರ್ಟಿನ ಮೂಲಕ ಈ ಮನೆಯನ್ನು ಅಟ್ಯಾಚ್ ಮಾಡಿಸಿತ್ತು.&lt;br /&gt;&lt;br /&gt;ಅಮಿತಾಬ್‌ಗೆ ವಯಸ್ಸಾಯಿತು ಇನ್ನು ಅವರ ಕತೆ ಮುಗಿದೇ ಹೋಯಿತು ಎಂದವರು ಅನೇಕರು. ಆದರೆ ಅದೇ ಅಮಿತಾಬ್ ಮತ್ತೆ ಸಾಲದ ಶೂಲದಿಂದ ಹೊರಬಂದು "ಕೌನ್ ಬನೇಗಾ ಕರೋಡ್‌ಪತಿ" ಕಾರ್ಯಕ್ರಮದ ಮೂಲಕ ಫೀನಿಕ್ಸ್‌ನಂತೆ ಕೊಡವಿಕೊಂಡು ಎದ್ದರು. "ಅಮಿತಾಬ್ ಬನ್ ಗಯಾ ಕರೋಡ್ ಪತಿ" ಆದರು.&lt;br /&gt;&lt;br /&gt;&lt;strong&gt;ರಾಜೀವ್ ಗೆಳೆತನ:&lt;/strong&gt;&lt;br /&gt;&lt;br /&gt;ಇಂದಿರಾ ಗಾಂಧಿ ಕುಟುಂಬಕ್ಕೆ ಹತ್ತಿರವಾಗಿದ್ದ ಬಿಗ್ ಬಿ, ರಾಜೀವ್ ಗಾಂಧಿ ಅವರ ಆಪ್ತ ಸ್ನೇಹಿತರ ವಲಯದಲ್ಲಿ ಗುರುತಿಸಿಕೊಂಡಿದ್ದರು. ಅಮಿತಾಬ್ ಬಚ್ಚನ್ ಅವರು ಮೊದಲ ಸಿನಿಮಾದಲ್ಲಿ ಅಭಿನಯಿಸಲು ಇಂದಿರಾ ಗಾಂಧಿ ಅವರು ಕೊಟ್ಟ ಶಿಫಾರಸು ಪತ್ರವೇ ಕಾರಣವಂತೆ. ವ್ಯಕ್ತಿಯೊಬ್ಬನಿಗೆ ಕೇವಲ ಪ್ರತಿಭೆಯಿದ್ದರಷ್ಟೇ ಸಾಲದು ಅದೃಷ್ಟ ಮತ್ತು ಶಿಫಾರಸಿನ ಬೆಂಬಲವೂ ಬೇಕು ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ.&lt;br /&gt;&lt;br /&gt;ಗಡಸು ಧ್ವನಿಯಿಂದಾಗಿಯೇ ಸಿನಿಮಾದಲ್ಲೇ ಅನೇಕ ದಿನಗಳ ಕಾಲ ಅವಕಾಶ ವಂಚಿತನಾಗಿದ್ ವ್ಯಕ್ತಿಯೊಬ್ಬ ಮುಂದೆ ಇಡೀ ಜಗತ್ತೇ ಮೆಚ್ಚುವ ಮಹಾನ್ ತಾರೆಯಾಗಿದ್ದು ನಿಜಕ್ಕೂ ಮೆಚ್ಚತಕ್ಕದ್ದೇ. ಇಂಗ್ಲೆಂಡಿನ ಮ್ಯಾಡಮ್ ಟುಸ್ಸಾಡ್ಸ್ ವಸ್ತು ಸಂಗ್ರಹಾಯಲಯದಲ್ಲಿನ ಅಮಿತಾಬ್ ಮೇಣದ ಪ್ರತಿಮೆ ಹಾಗೂ ಇವರನ್ನು ಸಹಸ್ರಮಾನದ ತಾರೆ ಎಂದು ಬಿಬಿಸಿ ಆಯ್ಕೆ ಮಾಡಿದ್ದು, ಕೊಲ್ಕೊತ್ತಾದಲ್ಲಿ ಅಭಿಮಾನಿಗಳಿಂದ ದೇವಾಲಯ... ಚಿತ್ರರಂಗದ ಈ ದೊಡ್ಡಣ್ಣನ ಸಾಧನೆಗೆ ಸಾಕ್ಷಿ.&lt;br /&gt;&lt;br /&gt;ಇಂದು ಬಚ್ಚನ್ ಅವರಿಗೆ ವಯಸ್ಸು ಅರವತ್ನಾಲ್ಕಾದರೂ ಭಾರತದ ಜನಪ್ರಿಯ ಬ್ರಾಂಡ್‌ಗಳ ಪೈಕಿ ಮೊದಲ ಸ್ಥಾನ. ಅಮಿತಾಬ್ ಭಾಗವಹಿಸುವ ಹತ್ತು ಸೆಕೆಂಡುಗಳ ಜಾಹೀರಾತಿಗೆ ಇಂದು ಎರಡು ಲಕ್ಷ ರೂಪಾಯಿ ಬೆಲೆ. ದಿನಕ್ಕೆ ಎಂಟು ಗಂಟೆ ದುಡಿಯುವ ಅಮಿತಾಬ್ ಅದರ ಪೈಕಿ ಕೇವಲ ಹತ್ತೇ ನಿಮಿಷವನ್ನು ಜಾಹೀರಾತಿಗೆ ಅಂತ ಇಟ್ಟರೂ ಅವರ ದುಡಿಮೆ ಒಂದು ಕೋಟಿ ಇಪ್ಪತ್ತು ಲಕ್ಷ ರೂಪಾಯಿ.&lt;br /&gt;&lt;br /&gt;&lt;strong&gt;ನಿಜಕ್ಕೂ ಈತ "ಕೋಟಿಗೊಬ್ಬ!"&lt;/strong&gt;&lt;br /&gt;&lt;br /&gt;ಚಿತ್ರರಂಗಕ್ಕೂ ಗಾಸಿಪ್‌ಗೂ ಎಡೆಬಿಡದ ನಂಟು. ಅಮಿತಾಬ್ ಕೂಡ ಇದರಿಂದ ಹೊರತಲ್ಲ. ಅನೇಕ ವರ್ಷಗಳ ಹಿಂದೆ ಒಂದು ಕಾಲದ ಬಾಲಿವುಡ್‌ನ ಬೆಡಗಿನ ತಾರೆ ರೇಖಾ ಹಾಗೂ ಇನ್ನೊಬ್ಬ ಮಾದಕ ನಟಿ ಪರ್ವಿನ್ ಬಾಬಿ ಜೊತೆ ಅಮಿತಾಬ್ ಹೆಸರು ತಳುಕು ಹಾಕಿಕೊಂಡಿತ್ತು. ಅನೇಕ ಸಂದರ್ಭಗಳಲ್ಲಿ ಜಾಣ ಅಮಿತಾಬ್ ಇದನ್ನು ಒಪ್ಪಿಕೊಳ್ಳಲೂ ಇಲ್ಲಿ ನಿರಾಕರಿಸಲೂ ಇಲ್ಲ.&lt;br /&gt;&lt;br /&gt;ಒಬ್ಬ ವ್ಯಕ್ತಿಯಾಗಿ ನೀವು ಜೀವನದಲ್ಲಿ ಎಷ್ಟು ಯಶಸ್ವಿಯಾಗಿದ್ದೀರಿ ಎಂದು ಪತ್ರಕರ್ತರೊಬ್ಬರು ಈಚೆಗೆ ಟಿವಿ ಸಂದರ್ಶನದಲ್ಲಿ ಕೇಳಿದಾಗ,&lt;br /&gt;&lt;br /&gt;&lt;strong&gt;मन का हो ता अच्छा और मन का ना हो तो और भी अच्छा, क्योंकि ओ भगवान कि मर्जि है &lt;/strong&gt;&lt;br /&gt;&lt;br /&gt;(ಮನಸ್ಸಿನಲ್ಲಿರುವುದು ಆದರೆ ಒಳ್ಳೆಯದು, ಮನಸ್ಸಿನಲ್ಲಿರುವುದು ಆಗದೇ ಇದ್ದರೆ ಅದು ಇನ್ನೂ ಒಳ್ಳೆಯದು, ಏಕೆಂದರೆ ಅದು ದೇವರ ಇಚ್ಛೆ) ಎಂದು ಅಮಿತಾಬ್ ಉತ್ತರಿಸಿದ್ದರು.&lt;br /&gt;&lt;br /&gt;ಅದೇ ಮಂತ್ರವೇ ಅವರನ್ನು ಯಶಸ್ಸಿನ ತುಟ್ಟ ತುದಿಗೆ ತಂದು ನಿಲ್ಲಿಸಿರಬಹುದು.&lt;br /&gt;&lt;br /&gt;ಭಾರತೀಯ ಚಿತ್ರರಂಗದ ಸಹಸ್ರಮಾನದ ತಾರೆ ಇನ್ನೂ ಬೆಳಗಲಿ, ಪ್ರಕಾಶ ನಿರಂತರವಾಗಲಿ.&lt;br /&gt;&lt;br /&gt;&lt;strong&gt;ಅಮಿತಾಬ್ ಜಿ- कभि अल्विदा ना कहना!&lt;/strong&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/25928885-115078872724118437?l=vishwaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwaputa.blogspot.com/feeds/115078872724118437/comments/default' title='Post Comments'/><link rel='replies' type='text/html' href='http://www.blogger.com/comment.g?blogID=25928885&amp;postID=115078872724118437&amp;isPopup=true' title='6 Comments'/><link rel='edit' type='application/atom+xml' href='http://www.blogger.com/feeds/25928885/posts/default/115078872724118437'/><link rel='self' type='application/atom+xml' href='http://www.blogger.com/feeds/25928885/posts/default/115078872724118437'/><link rel='alternate' type='text/html' href='http://vishwaputa.blogspot.com/2006/06/blog-post_115078872724118437.html' title='ಬಾಲಿವುಡ್‌ನ ದೊಡ್ಡಣ್ಣ ಅಮಿತಾಬ್'/><author><name>Vishwanath</name><uri>http://www.blogger.com/profile/08585403808733523454</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://4.bp.blogspot.com/_rRXUDAbjId8/TAYpANrHPFI/AAAAAAAAAXA/gKp_HKjsyjA/S220/Vishwanath_Basavanalmath.JPG'/></author><thr:total>6</thr:total></entry><entry><id>tag:blogger.com,1999:blog-25928885.post-115078854280896460</id><published>2006-06-20T12:56:00.000+05:30</published><updated>2006-06-20T12:59:02.820+05:30</updated><title type='text'>ದಾರಿ ತಪ್ಪಿದ ಮಕ್ಕಳು!</title><content type='html'>&lt;strong&gt;ನಿಮಗೆ ನೆನಪಿರಬಹುದು,&lt;/strong&gt; &lt;br /&gt;1997ರಲ್ಲಿ ಕರ್ನಾಟಕದಲ್ಲಿ ಅಂದಿನ ಜೆ.ಎಚ್. ಪಟೇಲ್ ಸರಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವೆಯಾಗಿದ್ದ ಬಿ.ಟಿ ಲಲಿತಾನಾಯಕ್ ಅವರ ಪುತ್ರ ವಿಶ್ವಜಿತ್, &lt;br /&gt;&lt;br /&gt;ಮದ್ಯದ ಅಮಲಿನಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮದ್ಯಾಭಿಷೇಕ ಮಾಡಿದ್ದು. ಈ ಘಟನೆ ಇಡೀ ರಾಜ್ಯಾದ್ಯಂತ ಭಾರಿ ಕೋಲಾಹಲವನ್ನೇ ಎಬ್ಬಿಸಿತ್ತು. ತಾಯಿ ಲಲಿತಾ &lt;br /&gt;&lt;br /&gt;ನಾಯಕ್ ರಾಜೀನಾಮೆ ಕೊಡುವುದರೊಂದಿಗೆ ಈ ಪ್ರಕರಣ ಅಂತ್ಯ ಕಂಡಿತ್ತು.&lt;br /&gt;&lt;br /&gt;ಅದಾಗಿ ಎರಡು ವರ್ಷಗಳ ಬಳಿಕ ಹರಿಯಾಣಾದ ಪ್ರಭಾವಿ ಕಾಂಗ್ರೆಸ್ ನಾಯಕ ವಿನೋದ್ ಶರ್ಮಾ ಅವರ ಸು(ಕು)ಪುತ್ರ ಮನು ಶರ್ಮಾ ದೆಹಲಿಯ ನೈಟ್ ಕ್ಲಬ್ &lt;br /&gt;&lt;br /&gt;ಒಂದರಲ್ಲಿ ಹಾರಿಸಿದ ಗುಂಡಿಗೆ ಜೆಸಿಕಾ ಲಾಲ್ ಎಂಬ ಹೈ ಪ್ರೊಫೈಲ್ಡ್ ಬಾರ್ ಅಟೆಂಡೆಂಟ್ ಅಸುನೀಗಿದಳು. ಈ ಪ್ರಕರಣವೂ ಸುದ್ದಿಯ ಕೇಂದ್ರಬಿಂದುವಾಗಿತ್ತು.&lt;br /&gt;&lt;br /&gt;ಕೆಲವೇ ತಿಂಗಳುಗಳ ಹಿಂದೆ ಬೆಂಗಳೂರಿನ ಇನ್ ಫಂಟ್ರಿ ರಸ್ತೆಯಲ್ಲಿನ ಡಿಸ್ಕೊ ಥೆಕ್ ಒಂದಕ್ಕೆ ನುಗಿದ್ದ ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಅವರ ಪುತ್ರ &lt;br /&gt;&lt;br /&gt;ಕುಣಿತದ ಹುಡುಗಿ ತನ್ನ ಜೊತೆ ಬರಲು ನಿರಾಕರಿಸಿದ್ದರಿಂದ ಗುಂಡು ಹಾರಿಸಿ ಸುದ್ದಿಯಾಗಿದ್ದ.&lt;br /&gt;&lt;br /&gt;ಈ ಮೂರೂ ಘಟನೆಗಳನ್ನೇ ಹೋಲುವ ಇತ್ತೀಚಿನ ಸೇರ್ಪಡೆ-ಕಳೆದ ತಿಂಗಳು ಅಸುನೀಗಿದ ಬಿಜೆಪಿ ನೇತಾರ &lt;a &lt;br /&gt;&lt;br /&gt;href="http://vishwaputa.blogspot.com/2006/05/blog-post.html"&gt;ಪ್ರಮೋದ್ ಮಹಾಜನ್ &lt;/a&gt;ಅವರ ಪುತ್ರ ರಾಹುಲ್ ಮಹಾಜನ್ &lt;br /&gt;&lt;br /&gt;ಮಾದಕ ದ್ರವ್ಯ ಪ್ರಕರಣ.&lt;br /&gt;&lt;br /&gt;ನಾಲ್ಕೂ ಘಟನೆಗಳನ್ನು ತಾಳೆ ಹಾಕಿ ನೋಡಿ ಎಡವಟ್ಟಾಗಿದ್ದು ಎಲ್ಲಿ ಎಂದು ಯೋಚಿಸಿದರೆ ಸಿಗುವ ಉತ್ತರ- "ದೊಡ್ಡವರ" ಮಕ್ಕಳ ಧಾರ್ಷ್ಟ್ಯ, ಏನು ಮಾಡಿದರೂ &lt;br /&gt;&lt;br /&gt;ಪಾರಾಗಬಹುದು ಎಂಬ ಉಡಾಫೆ ಹಾಗೂ ಸತ್ಯದ ಮೇಲೆ ಬರೆ ಎಳೆದು ಅಪ್ಪಟ ಸುಳ್ಳಿನ ಗಿಲೀಟು ನೀಡಿ ಪಾರು ಮಾಡುವ ನ್ಯಾಯಾಂಗ ವ್ಯವಸ್ಥೆ.&lt;br /&gt;&lt;br /&gt;ಈ ಹುಡುಗರ ಪ್ರಭಾವಿ ತಂದೆ-ತಾಯಿಯ ಹಿಂದಿನ ಜೀವನ ನೋಡಿದರೆ, ಅವರು ಕಷ್ಟಪಟ್ಟು ಮೇಲೆ ಬಂದವರಾಗಿರುತ್ತಾರೆ. ಆದರೆ ತಮ್ಮ ಮಕ್ಕಳಿಗೆ ಕಷ್ಟದ ನೆರಳೂ &lt;br /&gt;&lt;br /&gt;ತಾಕದ ರೀತಿಯಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆಸಿರುತ್ತಾರೆ. ಇವರ ಮಕ್ಕಳಿಗೆ ಜೀವನ ಇರುವುದೇ ಮಜಾ ಉಡಾಯಿಸಲು.&lt;br /&gt;&lt;br /&gt;ಇಂದು ಉನ್ನತ ಶಿಕ್ಷಣ ಪಡೆದವರೂ ಒಂದು ಚಿಕ್ಕ ಉದ್ಯೋಗ, ನಾಲ್ಕು ಕಾಸು ಸಂಪಾದಿಸಿ ನೆಮ್ಮದಿಯ ಜೀವನ ನಡೆಸಲು ಪರದಾಡುತ್ತಿರಬೇಕಾದರೆ, ಈ ಅಗವ್ಯ &lt;br /&gt;&lt;br /&gt;(ಅತಿ ಗಣ್ಯ ವ್ಯಕ್ತಿ)ರ ಮಕ್ಕಳು ದಿನಕ್ಕೊಂದು ಕಾರು, ಅಂಗಿ ಬದಲಾಯಿಸಿದಷ್ಟೇ ಸುಲಭವಾಗಿ ಬದಲಿಸುವ ಗರ್ಲ್ ಫ್ರೆಂಡ್ ಗಳು, ಮೋಜು-ಮಜಾ-ಮಸ್ತಿ‌ಯಲ್ಲಿ ಕಾಲ &lt;br /&gt;&lt;br /&gt;ಕಳೆಯುತ್ತಿದ್ದಾರೆ. ಅದೂ ಶ್ರೀಸಾಮಾನ್ಯನ ಹಣದಿಂದ ಕಟ್ಟಿದ ಅಪ್ಪನ ಸರಕಾರಿ ಬಂಗಲೆಯಲ್ಲಿ (7 ಸಫ್ದರ್‌ಜಂಗ್ ರಸ್ತೆಯ ಬಂಗಲೆ)!&lt;br /&gt;&lt;br /&gt;ರಾಹುಲ್ ಮಹಾಜನ್ ಪ್ರಕರಣದಲ್ಲಿ ಆಗಿದ್ದು ಕೂಡ ಇದೇ. ಈತನಿಗೇನು ಕೊರತೆ? ಅನಧಿಕೃತ ಮೂಲಗಳು ಪ್ರಕಾರ ಈತ ನೂರಾರು ಕೋಟಿ ರೂಪಾಯಿ ಬೆಲೆಬಾಳುವ &lt;br /&gt;&lt;br /&gt;ಆಸ್ತಿಯ ಒಡೆಯ. ಒಂದೆಡೆ ಜನ ಹೇಗೆ ಹೊಟ್ಟೆ ಹೊರೆಯಬೇಕು ಎಂದು ಚಿಂತಿಸಿದರೆ, ಈತ ಇರುವ ಹಣವನ್ನು ಹೇಗೆ ಖರ್ಚು ಮಾಡಬೇಕು ಎಂಬ ಜಾಯಮಾನದವ. &lt;br /&gt;&lt;br /&gt;ಇದಕ್ಕೆ ವಿವೇಕ್ ಮೈತ್ರಾ, ಸಾಹಿಲ್ ನಂಥವರ ಮೈತ್ರಿ.&lt;br /&gt;&lt;br /&gt;ಇದಕ್ಕೆಲ್ಲ ಕಲಶವಿಟ್ಟಂತೆ ನಮ್ಮ ನ್ಯಾಯಾಂಗ ವ್ಯವಸ್ಥೆ. &lt;br /&gt;&lt;br /&gt;ಈ ವ್ಯವಸ್ಥೆಯಲ್ಲಿನ ಲೋಪ-ದೋಷದಿಂದಾಗಿ ಯಾರು ಏನು ಮಾಡಿದರೂ ಪಾರಾಗಬಹುದು ಎಂಬ ಮನೋಭಾವನೆ ಬೆಳೆದುಬಿಟ್ಟಿದೆ. ವಿಶ್ವಜಿತ್ ಪ್ರಕರಣ &lt;br /&gt;&lt;br /&gt;ಏನಾಯಿತು? ಜೆಸ್ಸಿಕಾ ಲಾಲ್‌ಳನ್ನು ಮನು ಶರ್ಮಾ ಗುಂಡಿಟ್ಟು ಕೊಂದಿದ್ದು ಜಗತ್ತಿಗೇ ಗೊತ್ತಿದ್ದರೂ ಈಚೆಗೆ ದೆಹಲಿ ಹೈಕೋರ್ಟ್ ಈತನನ್ನು ಖುಲಾಸೆಗೊಳಿಸಿದ್ದು ಏನು &lt;br /&gt;&lt;br /&gt;ತೋರಿಸುತ್ತದೆ? ರಾಹುಲ್ ಮಹಾಜನ್ ಕೂಡ ಕಾನೂನಿನ ಇಂಥದೇ ಹಿಂಬಾಗಿಲ ಮೂಲಕ ನಗುತ್ತ ಒಂದು ದಿನ ಹೊರಬರುತ್ತಾನೆ.&lt;br /&gt;&lt;br /&gt;ಪ್ರಜಾಪ್ರಭುತ್ವದ ಕಾವಲುಗಾರನಂತಿರುವ ಮಾಧ್ಯಮಗಳು ನಾಲ್ಕು ದಿನ ಈ ಬಗ್ಗೆ ವರದಿ ಮಾಡುತ್ತವೆ. ಆಮೇಲೆ ತಣ್ಣಗಾಗುತ್ತವೆ, ಕ್ರಮೇಣ ಇಂಥ ವಿಷಯಗಳು &lt;br /&gt;&lt;br /&gt;ಶ್ರೀಸಾಮಾನ್ಯರ ಮನಸ್ಸಿನಿಂದಲೂ ಮಾಸಿ ಹೋಗುತ್ತದೆ.&lt;br /&gt;&lt;br /&gt;ಕನ್ನಡ ಸಿನಿಮಾವೊಂದರ ಹಾಡಿನ ಈ ಸಾಲುಗಳು ನೆನಪಾಗುತ್ತಿವೆ-&lt;br /&gt;&lt;br /&gt;&lt;strong&gt;"ಈ ದೇಶದ್ ಕತೆ ಇಷ್ಟೇ ಕಣಮ್ಮೋ, ಇಲ್ಲಿ ನ್ಯಾಯಾ ನೀತೀಗ್ ಜಾಗ ಇಲ್ಲಮ್ಮೋ&lt;br /&gt;ನ್ಯಾಯದ್ ಮನೆಗೀಗ್ಲೂ ಎರಡೆರಡಂತೆ ಬಾಗ್ಲು, ಹಿಂದೆ ಹೋಗಿ ಮುಂದೆ ಬರೋ ಈ ದೇಶದ್ ಕತೆ ಇಷ್ಟೇ ಕಣಮ್ಮೋ||"&lt;/strong&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/25928885-115078854280896460?l=vishwaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwaputa.blogspot.com/feeds/115078854280896460/comments/default' title='Post Comments'/><link rel='replies' type='text/html' href='http://www.blogger.com/comment.g?blogID=25928885&amp;postID=115078854280896460&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/25928885/posts/default/115078854280896460'/><link rel='self' type='application/atom+xml' href='http://www.blogger.com/feeds/25928885/posts/default/115078854280896460'/><link rel='alternate' type='text/html' href='http://vishwaputa.blogspot.com/2006/06/blog-post_20.html' title='ದಾರಿ ತಪ್ಪಿದ ಮಕ್ಕಳು!'/><author><name>Vishwanath</name><uri>http://www.blogger.com/profile/08585403808733523454</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://4.bp.blogspot.com/_rRXUDAbjId8/TAYpANrHPFI/AAAAAAAAAXA/gKp_HKjsyjA/S220/Vishwanath_Basavanalmath.JPG'/></author><thr:total>0</thr:total></entry><entry><id>tag:blogger.com,1999:blog-25928885.post-114931952639704287</id><published>2006-06-03T12:54:00.000+05:30</published><updated>2006-06-03T12:55:26.400+05:30</updated><title type='text'>ಒಂದು ಪಿಗ್ಗಿನ ಕತೆ!</title><content type='html'>&lt;a href="http://photos1.blogger.com/blogger/725/2715/1600/Pic.1.jpg"&gt;&lt;img style="DISPLAY: block; MARGIN: 0px auto 10px; CURSOR: hand; TEXT-ALIGN: center" alt="A story of a PIC(g)" src="http://photos1.blogger.com/blogger/725/2715/320/Pic.1.jpg" border="0" /&gt;&lt;/a&gt;&lt;br /&gt;&lt;br /&gt;&lt;strong&gt;ಈಚೆಗೆ&lt;/strong&gt; &lt;a href="http://kannadaprabha.com"&gt;ಕನ್ನಡಪ್ರಭ&lt;/a&gt;ದ ಛಾಯಾಂಕಣವೊಂದರಲ್ಲಿ ತಾಯಿ ಹಂದಿ ತನ್ನ ಮುದ್ದುಮರಿಗಳಿಗೆ ಹಾಲುಣಿಸುತ್ತಿರುವ ಚಿತ್ರ ನೋಡಿದೊಡನೆಯೇ ನನ್ನ ಅತ್ಯಂತ ಮೆಚ್ಚಿನ ಇಂಗ್ಲಿಷ್ ಲೇಖಕ ಚಾರ್ಲ್ಸ್ ಲ್ಯಾಂಬ್ ನೆನಪಾದ.&lt;br /&gt;&lt;br /&gt;ಲ್ಯಾಂಬ್ ಬರವಣಿಗೆಯೇ ಹಾಗೆ. ನಮ್ಮ ಎಸ್.ಎಲ್. ಬೈರಪ್ಪ ಅವರ ಬರವಣಿಗೆಯಂತೆ. ಓದುತ್ತ ಹೋದರೆ ಅದು ನಮ್ಮದೇ ಕತೆಯೇನೋ ಎಂಬಂತೆ ಓದಿಸಿಕೊಂಡು ಹೋಗುತ್ತವೆ.&lt;br /&gt;&lt;br /&gt;ಸ್ವತಃ ಜೀವನದಲ್ಲಿ ಹೊರಲಾರದಷ್ಟು ಕಷ್ಟದ ಮೂಟೆಯನ್ನೇ ಹೊತ್ತರೂ ಲ್ಯಾಂಬ್‌ನ ಬರಹಗಳಲ್ಲಿ ಮಾನವೀಯತೆ, ವ್ಯಂಗ್ಯ, ಮೊನಚು, ಹಾಸ್ಯ ಹಾಸು ಹೊಕ್ಕಾಗಿವೆ.&lt;br /&gt;&lt;br /&gt;"A Desertation Upon a Roast Pig" ಎಂಬ ಪ್ರಬಂಧದಲ್ಲಿ ಲ್ಯಾಂಬ್ ಹಂದಿ ಮರಿಗಳು ಹಾಗೂ ಅವುಗಳ ಮಾಂಸದ ಬಗ್ಗೆ ಸ್ವಾರಸ್ಯಕರವಾಗಿ ಬರೆದಿದ್ದಾನೆ.&lt;br /&gt;&lt;br /&gt;ಚಿತ್ರದಲ್ಲಿನ ಸುಂದರ ಹಂದಿ ಮರಿಗಳನ್ನು ನೋಡಿದಾಗ ನೆನಪಾಗಿದ್ದೇ ಈ ಪ್ರಬಂಧ.&lt;br /&gt;&lt;br /&gt;ಲ್ಯಾಂಬ್‌ಗೆ ಹಂದಿ ಮಾಂಸ ಅದೂ ಎಳೆ ಹಂದಿಯ ಮಾಸವೆಂದರಂತೂ ಪಂಚಪ್ರಾಣವಂತೆ. ತನ್ನ ಜಿಹ್ವಾ ಚಾಪಲ್ಯದ ಜೊತೆಗೆ ಬೇಯಿಸಿದ ಮಾಂಸವನ್ನು ಮನುಷ್ಯ ತಿನ್ನಲು ಆರಂಭಿಸಿದ್ದು ಹೇಗೆ ಎಂಬುದರ ಬಗ್ಗೆಯೂ ಲೇಖಕ ಸ್ವಾರಸ್ಯಕರ ಕತೆಯೊಂದನ್ನು ನೀಡಿದ್ದಾನೆ.&lt;br /&gt;&lt;br /&gt;ಸುಮಾರು ಎಪ್ಪತ್ತು ಸಾವಿರ ವರ್ಷಗಳಷ್ಟು ಕಾಲ ಮಾನವ ಹಸಿ ಮಾಂಸವನ್ನೇ ತಿನ್ನುತ್ತಿದ್ದನಂತೆ, ಮಾಂಸ ಬೇಯಿಸುವುದನ್ನು ಕಲಿತಿದ್ದು ತುಂಬಾ ಆಕಸ್ಮಿಕ. ಈ ವಾದಕ್ಕೆ ಪುಷ್ಠಿ ನೀಡಲು ಲ್ಯಾಂಬ್ ಚೀನೀ ಕತೆಯೊಂದರಲ್ಲಿನ ಹೋಟಿ ಮತ್ತು ಬೊಬೊ ಎಂಬ ಅಪ್ಪ-ಮಗನ ಪ್ರಯೋಗದ ಉದಾಹರಣೆ ನೀಡಿದ್ದಾನೆ.&lt;br /&gt;&lt;br /&gt;&lt;strong&gt;ಕತೆ ಹೀಗಿದೆ-&lt;/strong&gt;&lt;br /&gt;ಎಂದಿನಂತೆ ಒಂದು ದಿನ ಹೋಟಿ ಮನೆಯತ್ತ ನೋಡಿಕೊಳ್ಳುವಂತೆ ಮಗ ಬೊಬೊ ನಿಗೆ ಹೇಳಿ ಕಾಡಿಗೆ ಹೋದ. ಸದಾ ಆಟದಲ್ಲೇ ಮೈಮರೆಯುತ್ತಿದ್ದ ಬಾಲಕ ಬೊಬೊ ಅಂದೂ ಕೂಡ ಗುಡಿಸಲಿನಲ್ಲಿ ಬೆಂಕಿಯ ಕಿಡಿಗಳೊಂದಿಗೆ ಆಡುತ್ತಿರುವಾಗ ಇಡೀ ಗುಡಿಸಲಿಗೇ ಬೆಂಕಿ ಹತ್ತಿಕೊಂಡಿತು. ಬೊಬೊ ಪ್ರಾಣಾಪಾಯದಿಂದ ಪಾರಾದನಾದರೂ ಒಂಬತ್ತು ಎಳೆ ಹಂದಿ ಮರಿಗಳೊಂದಿಗೆ ಜೋಪಡಿ ಸುಟ್ಟು ಬೂದಿಯಾಯಿತು. ಆ ದಿನಗಳಲ್ಲಿ ಚೀನಾದಲ್ಲಿ ಮನೆಯಲ್ಲಿ ಹಂದಿಗಳನ್ನು ಸಾಕುವುದೆಂದರೆ ಕುದುರೆಗಳನ್ನು ಸಾಕಿದಷ್ಟೇ ಪ್ರತಿಷ್ಠೆ-ಬೆಲೆ ಯಾಗಿದ್ದರಿಂದ ಬಾಲಕ ಬೊಬೊ ಬೋರೆಂದು ಅಳುತ್ತ ಕುಳಿತುಬಿಟ್ಟ. ಅಳುತ್ತಿರುವಾಗಲೇ ಗುಡಿಸಲಿನ ಅವಶೇಷಗಳಿಂದ ಒಂದು ಹಿತವಾದ ಸುಟ್ಟ ವಾಸನೆ ಬರುತ್ತಿದ್ದುದು ಆತನ ಗಮನಕ್ಕೆ ಬಂತು. ಕುತೂಹಲ ತಡೆಯಲಾರದ ಬೊಬೊ ಸುಟ್ಟ ವಾಸನೆ ಬರುತ್ತಿರುವೆಡೆ ಕೈ ಯಿಟ್ಟ. ಆ ಶಾಖಕ್ಕೆ ಬೆರಳುಗಳು ಸುಟ್ಟವು. ಸುಟ್ಟ ಬೆರಳುಗಳನ್ನು ತಂಪಾಗಿಸಲು ಕೂಡಲೇ ಬಾಯಲ್ಲಿಟ್ಟುಕೊಂಡ. ಹಿತವಾಗಿ ಬೆಂದಿದ್ದ ಹಂದಿಯ ಎಳೆಮಾಂಸದ ರುಚಿಯಿಂದ ಬೊಬೊ ಬ್ರಹ್ಮಾನಂದ ಪಡೆದ. ಈ ಹಿಂದೆ ಎಂದೂ ಆತ ಮಾಂಸದಲ್ಲಿ ಆ ರುಚಿಯನ್ನೇ ಕಂಡಿರಲಿಲ್ಲ. ಮನೆ ಸುಟ್ಟು ಹೋದ ಪರಿವೆಯೇ ಇಲ್ಲದೇ ಆತ ಬೆಂದ ಹಂದಿ ಮಾಂಸವನ್ನು ಮನಗಂಡ ಉಂಡ!&lt;br /&gt;&lt;br /&gt;ಕಾಡಿನಿಂದ ಮರಳಿದ ಹೋಟಿ ತನ್ನ ಪುತ್ರರತ್ನನ ಅವತಾರ ಕಂಡು ಬೆಚ್ಚಿದ. ಗುಡಿಸಲು ಸುಟ್ಟು ಹೋಗಿದ್ದರೂ ಅದರ ಪರಿವೆಯೇ ಇಲ್ಲದೇ ತನ್ನಷ್ಟಕ್ಕೆ ತಾನು ಕೂತು ಅವಶೇಷಗಳಿಂದ ಏನೋ ತಿನ್ನುತ್ತಿರುವುದನ್ನು ಕಂಡ ಆತನ ಪಿತ್ತ ನೆತ್ತಿಗೇರಿತು. ಪರಿಣಾಮ ಮಗನಿಗೆ ಉಗಿದ, ಬಾರಿಸಿದ. ಉಹ್ಜ್ಞೂ, ಪ್ರಯೋಜನವಾಗಲಿಲ್ಲ. ಬೊಬೊ ತನ್ನ ಕಾಯಕವನ್ನು ಮುಂದುವರಿಸಿದ್ದ. ಆತ ತಲೆ ಎತ್ತಿದ್ದು ಹೊಟ್ಟೆ ತುಂಬ ತಿಂದು ತೇಗಿದ ಮೇಲೆಯೇ. ನಂತರ ತನ್ನ ಉತ್ಕೃಷ್ಟ ರುಚಿಯನ್ನು ಅಪ್ಪನಿಗೆ ಹೇಳಿದರೂ ಆತ ಅದನ್ನು ನಂಬುವ ಸ್ಥಿತಿಯಲ್ಲಿರಲಿಲ್ಲ. ಈತನಿಗೆ ತಿಳಿಹೇಳುವುದು ಅಸಾಧ್ಯ ಎಂದರಿತ ಬೊಬೊ, ಅವನನ್ನೇ ಬೆಂದ ಮಾಂಸವಿದ್ದ ಸ್ಥಳಕ್ಕೆ ಕರೆತಂದು ಆತನ ಕೈಯನ್ನು ಸುಡುವ ಮಾಂಸದ ಮೇಲಿರಿಸಿದ. ಕೈಸುಟ್ಟುಕೊಂಡ ಹೋಟಿಯೂ ಅದನ್ನು ತಂಪಾಗಿಸಿಕೊಳ್ಳಲು ಎಂದಿನಂತೆ ಬಾಯಲ್ಲಿಟ್ಟುಕೊಂಡ. ಬಾಯಲ್ಲಿಟ್ಟಿದ್ದೇ ತಡ ಆತನಿಗೂ ಬ್ರಹ್ಮಾನಂದ ದರ್ಶನ! ನಂತರ ಅಪ್ಪ-ಮಗ ಚಕ್ಕಳ ಮಕ್ಕಳ ಹಾಕಿ ಕೂತು ಭೂರಿ ಭೋಜನ ಸವಿದಿದ್ದೇ ಸವಿದಿದ್ದು!!&lt;br /&gt;&lt;br /&gt;ಮಾಂಸ ಬೇಯಿಸುವುದನ್ನು ಅವರು ಎಂದೂ ಕಂಡು, ಕೇಳಿರದಿದ್ದರಿಂದ ತಮ್ಮ 'ಪ್ರಥಮ ಅನುಭವ' ವನ್ನು ನೆರೆಹೊರೆಯವರಿಗೆ ಹೇಳಲು ಹೆದರಿಕೆಯಾಯಿತು. ಈ ರಹಸ್ಯವನ್ನು ತಮ್ಮಲ್ಲೇ ಬಚ್ಚಿಟ್ಟುಕೊಂಡರು. ಅಪ್ಪ-ಮಗನಿಗೆ ಬೇಯಿಸಿದ ಹಂದಿಯನ್ನು ತಿನ್ನುವ ಮನಸ್ಸಾದಾಗಲೆಲ್ಲ ಗುಡಿಸಲನ್ನೇ ಸುಟ್ಟು ಬಿಡುತ್ತಿದ್ದರು! ಹೋಟಿಯ ಗುಡಿಸಲು ಆಗಾಗ ನಿಗೂಢವಾಗಿ ಬೆಂಕಿಗೆ ಆಹುತಿಯಾಗುತ್ತಿದ್ದುದನ್ನು ಗಮನಿಸಿದ ನೆರೆಯವರಿಗೆ ಸಹಜವಾಗಿಯೇ ಕುತೂಹಲ ಉಂಟಾಯಿತು, ಇದರ ಬೆನ್ನ ಹಿಂದೆಯೇ ಅನೇಕ ವದಂತಿಗಳೂ ಶುರುವಾದವು. ಇದೂ ಕೋರ್ಟ್ ಮೆಟ್ಟಿಲನ್ನೂ ಹತ್ತಿತು. ಈ ಬಗ್ಗೆ ತೀರ್ಪು ನೀಡುವ ಮುನ್ನ ಬೆಂದ ಹಂದಿ ಮಾಂಸದ ಸ್ಯಾಂಪಲ್ ಗಳನ್ನು ನ್ಯಾಯಾಲಯದ ಎದುರು ಹಾಜರುಪಡಿಸುವಂತೆ ನ್ಯಾಯಾಧೀಶರು ಆದೇಶಿಸಿದರು. ಅದೂ ಆಯಿತು. ನ್ಯಾಯಮಂಡಳಿಯ ಎಲ್ಲಾ ಸದಸ್ಯರೂ ತಮ್ಮ ಬೆರಳುಗಳನ್ನು ನೆಕ್ಕಿದರು. ನೆಕ್ಕಿದ್ದೇ ತಡ, ಹಿಂದೆಂದೂ ಕಂಡಿರದ ರುಚಿ ಕಂಡ ಅವರು ಹೋಟಿ ಮತ್ತು ಬೊಬೊ ತಪ್ಪಿತಸ್ಥರಲ್ಲ ಎಂದು ಘೋಷಿಸಿ ಬಿಟ್ಟಿರು.&lt;br /&gt;&lt;br /&gt;ನ್ಯಾಯಾಲಯದಲ್ಲಿ ಮಾಂಸದ ರುಚಿ ನೋಡಿದ ಜಡ್ಜಿ, ತನ್ನ ಮನೆಯನ್ನೇ ಸುಟ್ಟು ಬಿಡುವುದೇ! ಕ್ರಮೇಣ ಇದೇ ಪದ್ಧತಿ ಆ ಪ್ರಾಂತ್ಯದಲ್ಲಿ ಹಬ್ಬಿಬಿಟ್ಟಿತು. ಪರಿಣಾಮವಾಗಿ ಸೀಮೆ ಎಣ್ಣೆ- ಹಂದಿ ಮರಿಗಳು ತುಟ್ಟಿಯಾದವು, ವಿಮಾ ಕಂಪನಿಗಳು ಬಾಗಿಲು ಮುಚ್ಚಿದವು. ಈ ಎಲ್ಲಾ ಅನಾಹುತಗಳಾದ ಮೇಲಷ್ಟೇ ವ್ಯವಸ್ಥಿತವಾಗಿ ಮಾಂಸ ಬೇಯಿಸುವ ಪದ್ಧತಿಯನ್ನು ಕಂಡು ಹಿಡಿಯಲಾಯಿತು.&lt;br /&gt;&lt;br /&gt;ಹೀಗಿದೆ ಮಾಂಸ ಬೇಯಿಸುವ ಪದ್ಧತಿ ಜಾರಿಗೆ ಬಂದ ಪುರಾಣ.&lt;br /&gt;&lt;br /&gt;&lt;strong&gt;ಪರಮಶ್ರೇಷ್ಠ:&lt;/strong&gt;&lt;br /&gt;ಲ್ಯಾಂಬ್ ಗೆ, ಬೇಯಿಸಿದ ಹಂದಿ ಮಾಂಸ ಶ್ರೇಷ್ಠ ಖಾದ್ಯಗಳಲ್ಲೇ ಪರಮ ಶ್ರೇಷ್ಠ. ತಿನ್ನಲು &lt;a href="http://photos1.blogger.com/blogger/725/2715/1600/charleslamb.jpg"&gt;&lt;img style="FLOAT: right; MARGIN: 0px 10px 10px 0px; WIDTH: 137px; CURSOR: hand; HEIGHT: 159px" height="151" alt="" src="http://photos1.blogger.com/blogger/725/2715/320/charleslamb.jpg" width="177" border="0" /&gt;&lt;/a&gt;ಯೋಗ್ಯವಾದ ಹಂದಿ ಹೇಗಿರಬೇಕೆಂದೂ ಆತ ಹೇಳುತ್ತಾನೆ ಓದಿ, "ಬೇಯಿಸಬೇಕಾಗಿರುವ ಹಂದಿ ಎಳೆಯದಾದಷ್ಟೂ ಒಳ್ಳೆಯದು, ಎಷ್ಟು ಎಳೆಯದು ಎಂದರೆ ಅದು ಒಂದು ತಿಂಗಳಿಗಿಂತ ಕಡಿಮೆ ವಯಸ್ಸಿನದಾಗಿರಬೇಕು". ಬೆಂದ ಈ ಮಾಂಸವನ್ನು ಊಟದ ಮೇಜಿನ ಮೇಲೆ ಸುಂದರವಾಗಿ ಇರಿಸಿದರೆ ಅದರ ಸವಿ ಬಲ್ಲವನೇ ಬಲ್ಲ. ಮಾಂಸವಿರಿಸಿದ ತಟ್ಟೆಯೇ ನನಗೆ ತೊಟ್ಟಿಲು ಎಂಬುದು ಲ್ಯಾಂಬನ ಅಂಬೋಣ.&lt;br /&gt;&lt;br /&gt;ಹದವಾಗಿ ಬೆಂದ, ಗರಿಗರಿಯಾದ ಹಂದಿ ಮಾಂಸಕ್ಕೆ ಸಾಟಿಯೇ ಇಲ್ಲ. ಲ್ಯಾಂಬ್ ಪ್ರಕಾರ, ಎಳೆ ಹಂದಿ ಮರಿಯನ್ನು ಬೆಳೆದು ದೊಡ್ಡದಾಗಲು ಬಿಡಲೇ ಬಾರದು! ದೊಡ್ಡದಾಗಿ, ಹೊಲಸಾಗಿ, ಬಲಿತು ಅದನ್ನು ಬೇಯಿಸಿದರೆ ರುಚಿಯೇ ಹೊರಟು ಹೋಗಿಬಿಡುತ್ತದೆ. ಆತ ಇನ್ನೂ ಮುಂದುವರಿದು ಹೀಗೆ ಹೇಳುತ್ತಾನೆ, ಬೆಂಕಿಯಲ್ಲಿ ಎಳೆ ಹಂದಿಯ ಕಣ್ಣುಗಳು ಸುಟ್ಟು ಅದರಿಂದ ಜೆಲ್ಲಿಯಂಥ ದ್ರವ ಬಸಿಯುತ್ತಿದ್ದರೆ ಅದನ್ನು ಕಲ್ಪಿಸಿಕೊಳ್ಳುವುದೇ ಮಹದಾನಂದ. ನನಗೆ ಪೈನಾಪಲ್ ಎಂದರೆ ಇಷ್ಟ. ಆದರೆ ಇದು ನನ್ನ ಹಸಿವನ್ನು ಇಂಗಿಸುವುದಿಲ್ಲ. ಮಟನ್ ಚಾಪ್ ಕೂಡ ಅಷ್ಟಕ್ಕಷ್ಟೇ. ಹದವಾಗಿ ಬೆಂದ, ಗರಿಗರಿಯಾದ ಹಂದಿ ಮಾಂಸವಷ್ಟೇ ನನ್ನ ಹಸಿವಿನ ತಂತಿಯನ್ನು ಮೀಟುವುದು. ಹಂದಿ ಮಾಂಸ ತಿಂದರೆ, ಬಲಿಷ್ಠ ಮನುಷ್ಯ ಇನ್ನೂ ಬಲಿಷ್ಠನಾಗುತ್ತಾನೆ, ಪೇಲವ ಮನುಷ್ಯ ಚುರುಕಾಗುತ್ತಾನೆ ಎಂಬುದು ಲ್ಯಾಂಬ್ ವೈದ್ಯಕೀಯ ಅನುಭವ!&lt;br /&gt;&lt;br /&gt;&lt;br /&gt;ಲ್ಯಾಂಬ್‌ನ ಈ ಸುಂದರ ಪ್ರಬಂಧ ನೆನಪಿಸಿದ &lt;a href="http://www.kannadaprabha.com"&gt;ಕನ್ನಡಪ್ರಭ&lt;/a&gt;ದ ಚಿತ್ರಕ್ಕೆ ಮತ್ತೊಮ್ಮೆ ಧನ್ಯವಾದ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/25928885-114931952639704287?l=vishwaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwaputa.blogspot.com/feeds/114931952639704287/comments/default' title='Post Comments'/><link rel='replies' type='text/html' href='http://www.blogger.com/comment.g?blogID=25928885&amp;postID=114931952639704287&amp;isPopup=true' title='7 Comments'/><link rel='edit' type='application/atom+xml' href='http://www.blogger.com/feeds/25928885/posts/default/114931952639704287'/><link rel='self' type='application/atom+xml' href='http://www.blogger.com/feeds/25928885/posts/default/114931952639704287'/><link rel='alternate' type='text/html' href='http://vishwaputa.blogspot.com/2006/06/blog-post_03.html' title='ಒಂದು ಪಿಗ್ಗಿನ ಕತೆ!'/><author><name>Vishwanath</name><uri>http://www.blogger.com/profile/08585403808733523454</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://4.bp.blogspot.com/_rRXUDAbjId8/TAYpANrHPFI/AAAAAAAAAXA/gKp_HKjsyjA/S220/Vishwanath_Basavanalmath.JPG'/></author><thr:total>7</thr:total></entry><entry><id>tag:blogger.com,1999:blog-25928885.post-114896818466325679</id><published>2006-05-30T11:09:00.000+05:30</published><updated>2006-05-30T22:16:44.020+05:30</updated><title type='text'>ಒಡೆದ ಮನೆಯಾದ ಬಿಜೆಪಿ</title><content type='html'>&lt;big&gt;ಭಾ&lt;/big&gt;ರತೀಯ ಜನತಾ ಪಕ್ಷ ಒಂದು ಶಿಸ್ತಿನ ರಾಜಕೀಯ ಪಕ್ಷ ಎಂಬ ಮಾತು ಈಗ ಬರೀ ಕ್ಲೀಷೆಯಾಗಿಬಿಟ್ಟಿದೆ.&lt;br /&gt;&lt;br /&gt;&lt;a href="http://photos1.blogger.com/blogger/725/2715/1600/yadeyurappabs.jpg"&gt;&lt;img style="FLOAT: left; MARGIN: 0px 10px 10px 0px; WIDTH: 137px; CURSOR: hand; HEIGHT: 188px" height="207" alt="BS Yadiyurappa" src="http://photos1.blogger.com/blogger/725/2715/320/yadeyurappabs.jpg" width="160" border="0" /&gt;&lt;/a&gt;ಪಕ್ಷದ ನಾಯಕತ್ವದ ವಿರುದ್ಧ ಕೇಂದ್ರದಲ್ಲಿ ಉಮಾ ಭಾರತಿ ಮತ್ತು ಮದನ್ ಲಾಲ್ ಖುರಾನಾ ಅವರು ಬಂಡೇಳುವಲ್ಲಿಂದ ಹಿಡಿದು ಕರ್ನಾಟಕದಲ್ಲಿ ಯಡಿಯೂರಪ್ಪ ಮತ್ತು ಅನಂತಕುಮಾರ್ ಎಂಬೆರಡು ಬಣಗಳು ಪರಸ್ಪರ ಕತ್ತಿ ಮಸೆಯುತ್ತ ಹೇಳಿಕೆ-ಪ್ರತಿ ಹೇಳಿಕೆಗಳನ್ನು ಕೊಡುತ್ತಿರುವುದನ್ನು ನೋಡಿದರೆ ಈ ಪಕ್ಷದ ಅವನತಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ರಾಜ್ಯದಲ್ಲಿ ಈ ಪಕ್ಷ ಅವನತಿ ಹೊಂದಲು ಕಾಂಗ್ರೆಸ್ ಅಥವಾ ಜೆಡಿ ಎಸ್‌ಗಳೇ ಬೇಕಿಲ್ಲ ಅದಕ್ಕೆ ಅನಂತಕುಮಾರ್, ಬಸವರಾಜ್ ಪಾಟೀಲ್ ಯತ್ನಾಳ್ ರಂಥ ಒಳಗಿನ ಮೀರ್ ಸಾಧಕ್ ರೇ ಸಾಕು.&lt;br /&gt;&lt;br /&gt;ರಾಜ್ಯ ಬಿಜೆಪಿಯಲ್ಲಿ ಕಳೆದ ಅನೇಕ ದಿನಗಳಿಂದ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಆಗಾಗ ಬಹಿರಂಗಗೊಂಡರೂ ಈಗ ನಿರ್ಣಾಯಕ ಹಂತ ತಲುಪಿದಂತೆ ಕಾಣುತ್ತಿದೆ.&lt;br /&gt;&lt;br /&gt;ಗುಂಪುಗಾರಿಕೆ ದಿನೇ ದಿನೇ ಬೆಳೆಯುತ್ತಿದೆ. ಹೊರಗಿನಿಂದ ನೋಡಿದರೆ ಬಿಜೆಪಿಯಲ್ಲಿ ಎರಡು ವಿಷಯಗಳು ಪ್ರಮುಖವಾಗಿ ಎದ್ದು ಕಾಣುತ್ತವೆ.&lt;br /&gt;&lt;br /&gt;ಒಂದನೆಯದು ಆ ಪಕ್ಷದಲ್ಲಿ ಬಿ.ಎಸ್. ಯಡಿಯೂರಪ್ಪ ಮತ್ತು ಅನಂತಕುಮಾರ್ ಪರಸ್ಪರ ಪ್ರತ್ಯೇಕ ಕೋಟೆಗಳನ್ನೇ ಕಟ್ಟಿಕೊಂಡಿದ್ದಾರೆ.&lt;br /&gt;&lt;br /&gt;ಎರಡನೆಯದಾಗಿ, ಭಿನ್ನಾಭಿಪ್ರಾಯ ಬಂದಾಗ ಅವರಲ್ಲೇ ಬಗೆಹರಿಸಿಕೊಳ್ಳುವ ಸಮಾಲೋಚನಾ ತಂತ್ರದ ಬಹುದೊಡ್ಡ ಕೊರತೆ.&lt;br /&gt;&lt;br /&gt;ಅಧಿಕಾರದ ವಿಷಯ ಬಂದಾಗಲೆಲ್ಲ ಯಡಿಯೂರಪ್ಪ ಮತ್ತು ಅನಂತಕುಮಾರ್ ತಮ್ಮ ಮಟ್ಟದಲ್ಲಿ ಮುಸುಕಿನ ಗುದ್ದಾಟ ನಡೆಸಿದ್ದಾರೆ. ಈ ಹಿಂದೆ ಪಕ್ಷದಲ್ಲಿ ಪ್ರಾಬಲ್ಯ ಸ್ಥಾಪಿಸು&lt;a href="http://photos1.blogger.com/blogger/725/2715/1600/basangoudpatilyatnal.jpg"&gt;&lt;img style="FLOAT: right; MARGIN: 0px 0px 10px 10px; WIDTH: 100px; CURSOR: hand; HEIGHT: 150px" height="209" alt="Basanagowda Patil Yatnal" src="http://photos1.blogger.com/blogger/725/2715/320/basangoudpatilyatnal.jpg" width="132" border="0" /&gt;&lt;/a&gt;ವಲ್ಲಿ, ಯಡಿಯೂರಪ್ಪ ವಿರುದ್ಧ ಅದೇ ಕೋಮಿನ ವ್ಯಕ್ತಿಗಳನ್ನು ತಿರುಗಿ ಬೀಳಿಸುವಲ್ಲಿ ಅನಂತಕುಮಾರ ಯಶಸ್ವಿಯಾಗಿ ಶಕುನಿ ಪಾತ್ರ ನಿರ್ವಹಿಸಿದ್ದಾರೆ. ಬಿ.ಬಿ. ಶಿವಪ್ಪ, ಜಗದೀಶ್ ಶೆಟ್ಟರ್, ಬಸವರಾಜ್ ಪಾಟೀಲ್ ಯತ್ನಾಳ್ ಅವರನ್ನು ಯಡಿಯೂರಪ್ಪ ವಿರುದ್ಧ ಬಹಿರಂಗ ಕಾಳಗಕ್ಕೆ ಇಳಿಸುವಲ್ಲಿ ಅನಂತ್ ಪಾತ್ರ ಎಂಥದು ಎಂಬುದು ಎಲ್ಲರಿಗೂ ಗೊತ್ತಿದೆ.&lt;br /&gt;&lt;br /&gt;ಇದರಿಂದ ಯಡಿಯೂರಪ್ಪ ಕೂಡ ಹಿಂದೇನೂ ಬಿದ್ದಿಲ್ಲ. ಅವಕಾಶ ಸಿಕ್ಕಾಗಲೆಲ್ಲ ಅನಂತ್ ಬಣದವರನ್ನು ಯಶಸ್ವಿಯಾಗಿ ಮೂಲೆಗುಂಪು ಮಾಡಿದ್ದಾರೆ. ಬಿಜೆಪಿ-ಜೆಡಿ ಎಸ್ ಸರಕಾರದ ಸಚಿವ ಸಂಪುಟವನ್ನು ಗಮನಸಿದರೆ ಯಡಿಯೂರಪ್ಪ ಎಂಥ ಮರ್ಮಾಘಾತ ನೀಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.&lt;br /&gt;&lt;br /&gt;&lt;b&gt;ಮಗು ಚಿವುಟಿ, ತೊಟ್ಟಿಲು ತೂಗುವುದು:&lt;/b&gt;&lt;br /&gt;ಇತ್ತ ಕರ್ನಾಟಕದಲ್ಲೂ ತನ್ನ ಇರುವಿಕೆ ಎದ್ದು ಕಾಣಬೇಕು ಅತ್ತ ದೆಹಲಿಯಲ್ಲೂ ತಾನು ಚಲಾವಣೆಯಲ್ಲಿರಬೇಕು ಎಂಬ ಹಂಬಲದಿಂದ ಪಕ್ಷದಲ್ಲಿ ಒಳಗೊಳಗೇ ಗುಪ್ತವಾಗಿ ಬಂಡಾಯದ ತಿದಿ ಒತ್ತುವ ಮೂಲಕ ರಾಯಚೂರಿನಿಂದ ಬೆಂಗಳೂರಿನವರೆಗೆ ಬೆಂಕಿ ಹರಡುವಲ್ಲಿ ಅನಂತಕುಮಾರ್ ಯಶಸ್ವಿಯಾಗಿದ್ದಾರೆ.&lt;br /&gt;&lt;br /&gt;ಅತ್ತ ಬಿಜಾಪುರದಲ್ಲಿ ಯಡಿಯೂರಪ್ಪ ವಿರುದ್ಧ ಯತ್ನಾಳ್ ಬೆಂಕಿಯುಗುಳುವಂತೆ ಮಾಡಿ, ರಾಯಚೂರಿನಲ್ಲಿ ಬಂದು ಅವರೊಬ್ಬ (ಯತ್ನಾಳ್) ಮಹಾ ದುರಂಧರ ನಾಯಕ ಎನ್ನುವುದು. ಮರುದಿನ ಬೆಂಗಳೂರಿಗೆ ಬಂದು ಪಕ್ಷದಲ್ಲಿ ಭಿನ್ನಾಭಿಪ್ರಾಯಗಳೇ ಇಲ್ಲ ಎಂದು ಕೊಲ್ಗೇಟ್ ನಗೆ ಬೀರುವುದು ಇದೆಲ್ಲ ಅನಂತ್ ಶೈಲಿ. ಮಗು ಚಿವುಟಿ ಅಳುವಂತೆ ಮಾಡಿ ಮತ್ತೆ ಬಂದು ತೊಟ್ಟಿಲು ತೂಗುವ ಸೋಗನ್ನೂ ಅನಂತ್ ಮಾಡುತ್ತಾರೆ.&lt;br /&gt;&lt;br /&gt;ಕಳೆದ 40 ವರ್ಷಗಳಿಂದ ಬಿಜೆಪಿಯಲ್ಲಿರುವ ಯಡಿಯೂರಪ್ಪ ಕೂಡ ತಮ್ಮ ವಿರೋಧಿಗಳು ಎನ್ನಲಾದವರ ವಿರುದ್ಧ ಬಹಿರಂಗವಾಗಿ ಮಾಡುತ್ತಿರುವ ಟೀಕೆ-ಟಿಪ್ಪಣಿಗಳನ್ನು ನೋಡಿದರೆ ಅವರ ರಾಜಕೀಯ ಅಪ್ರಬುದ್ಧತೆಯ ಬಹಿರಂಗ ದರ್ಶನವಾಗುತ್ತಿದೆ.&lt;br /&gt;&lt;br /&gt;ಬಿಜೆಪಿ ಎಂಥ ಹೀನಮಟ್ಟಕ್ಕೆ ಇಳಿದಿದೆ ಎಂಬುದಕ್ಕೆ ಈಚಿನ ಶೋಭಾ ಕರಂದ್ಲಾಜೆ ಪ್ರಕರಣವೇ ಸಾಕ್ಷಿ.&lt;br /&gt;&lt;br /&gt;ಬಿಜೆಪಿಯಲ್ಲಿ ಮಹಿಳೆಯರಿಗೆ ಆದ್ಯತೆ ಕಡಿಮೆ ಎಂಬುದು ಈ ವರೆಗೆ ಇದ್ದ ಅತಿ ದೊಡ್ಡ ಆರೋಪ. ಇಂಥದ್ದರಲ್ಲಿ ದಕ್ಷಿಣ ಕನ್ನಡದ ಶಾಸಕಿ ಶೋಭಾ ಕರಂದ್ಲಾಜೆ ಅವರನ್ನು ಸಚಿವೆಯಾಗಿ ಆಯ್ಕೆ ಮಾಡಲು ಪಕ್ಷದ ಒಂದು ಬಣ ಯೋಚಿಸಿರಬಹುದು. ಅದಕ್ಕೆ ಇನ್ನೊಂದು ಬಣ ವಿರೋಧಿಸಿದ ರೀತಿ ಗಮನಿಸಿದರೆ ಈ ಪಕ್ಷ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಮೂಡುತ್ತದೆ. ಶೋಭಾ ಅವರನ್ನು ನೇಮಿಸುವಲ್ಲಿ ಯಡಿಯೂರಪ್ಪ 'ವಿಶೇಷ ಮಮತೆ' ತೋರುತ್ತಿದ್ದಾರೆ ಎಂಬಲ್ಲಿಂದ ಹಿಡಿದು ಅವರಿಬ್ಬರ ಮಧ್ಯೆ ಸಂಬಂಧ ಇದೆ ಎಂಬ ಮಟ್ಟದವರೆಗೂ ವಿರೋಧಿ ಬಣದ ಮಾತುಗಳು ಪತ್ರಿಕೆಗಳಲ್ಲಿ ವರ್ಣರಂಜಿತವಾಗಿ ಪ್ರಕಟವಾದವು. &lt;a href="http://photos1.blogger.com/blogger/725/2715/1600/ananthkumar.jpg"&gt;&lt;img style="FLOAT: left; MARGIN: 0px 0px 10px 10px; WIDTH: 120px; CURSOR: hand; HEIGHT: 166px" height="300" alt="Ananth Kumar" src="http://photos1.blogger.com/blogger/725/2715/320/ananthkumar.jpg" width="199" border="0" /&gt;&lt;/a&gt;&lt;br /&gt;&lt;br /&gt;ಭಾರತೀಯ ಮೌಲ್ಯಗಳನ್ನು ತಾವೇ ಗುತ್ತಿಗೆ ಹಿಡಿದಿದ್ದೇವೆ ಎಂದು ಆಗಾಗ ಸಾರ್ವಜನಿಕವಾಗಿ ಬೆನ್ನು ತಟ್ಟಿಕೊಳ್ಳುವ ಪಕ್ಷದ ನಾಯಕರು ತಮ್ಮ ಸಹೋದ್ಯೋಗಿ ಮಹಿಳೆಗೆ ನೀಡುತ್ತಿರುವ ಗೌರವವಿದು. ಇನ್ನು ಬೇರೆಯವರಿಗೆ ಇವರು ಎಂಥ ಗೌರವ ನೀಡಬಲ್ಲರು?&lt;br /&gt;&lt;br /&gt;ಕರ್ನಾಟಕದಲ್ಲಿ ಏನಾದರೂ ಜೆಡಿ ಎಸ್-ಬಿಜೆಪಿ ಸರಕಾರ ಕುಸಿದು ಬಿದ್ದರೆ ಅದು ಬೇರೆ ವಿರೋಧಿ ಪಕ್ಷದ ಚಿತಾವಣೆಯಿಂದಲ್ಲ ಬದಲಾಗಿ ಬಿಜೆಪಿ ಆಂತರಿಕ ವೈರುಧ್ಯಗಳಿಂದ ಮಾತ್ರ.&lt;br /&gt;&lt;br /&gt;ಈ ಹೊಸ ಸರಕಾರ ಅಸ್ತಿತ್ವಕ್ಕೆ ಬಂದಾಗ ದಕ್ಷಿಣ ಭಾರತದಲ್ಲಿ ಕರ್ನಾಟಕದಿಂದಲೇ ಬಿಜೆಪಿ ಅಧಿಕಾರದತ್ತ ದಾಪುಗಾಲು ಎಂದು ಅರುಣ್ ಜೈಟ್ಲಿ ಘೋಷಿಸಿದ್ದರು. ಈ ಯಾದವೀ ಕಲಹ ನೋಡಿದರೆ ಕರ್ನಾಟಕದಿಂದಲೇ ಪಕ್ಷದ ಅವನತಿ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/25928885-114896818466325679?l=vishwaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwaputa.blogspot.com/feeds/114896818466325679/comments/default' title='Post Comments'/><link rel='replies' type='text/html' href='http://www.blogger.com/comment.g?blogID=25928885&amp;postID=114896818466325679&amp;isPopup=true' title='7 Comments'/><link rel='edit' type='application/atom+xml' href='http://www.blogger.com/feeds/25928885/posts/default/114896818466325679'/><link rel='self' type='application/atom+xml' href='http://www.blogger.com/feeds/25928885/posts/default/114896818466325679'/><link rel='alternate' type='text/html' href='http://vishwaputa.blogspot.com/2006/05/blog-post_30.html' title='ಒಡೆದ ಮನೆಯಾದ ಬಿಜೆಪಿ'/><author><name>Vishwanath</name><uri>http://www.blogger.com/profile/08585403808733523454</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://4.bp.blogspot.com/_rRXUDAbjId8/TAYpANrHPFI/AAAAAAAAAXA/gKp_HKjsyjA/S220/Vishwanath_Basavanalmath.JPG'/></author><thr:total>7</thr:total></entry><entry><id>tag:blogger.com,1999:blog-25928885.post-114683708814145165</id><published>2006-05-05T19:16:00.000+05:30</published><updated>2006-05-06T19:16:26.653+05:30</updated><title type='text'>ಜನಾಬ್ ನೌಶಾದ್ ಅಲಿ ಅಮರ್ ರಹೇ</title><content type='html'>&lt;a href="http://ignca.nic.in/images/bmur/big/bmur_082.jpg"&gt;&lt;img style="FLOAT: left; MARGIN: 0px 10px 10px 0px; WIDTH: 145px; CURSOR: hand; HEIGHT: 208px" height="245" alt="" src="http://ignca.nic.in/images/bmur/big/bmur_082.jpg" border="0" /&gt;&lt;/a&gt;&lt;br /&gt;&lt;p&gt;&lt;strong&gt;ಸುಹಾನಿ ರಾತ್ ಢೇಲ್ ಚುಕೆ ನಾ ಜಾನೆ ತುಮ್ ಕಬ್ ಆವೋಗೆ&lt;br /&gt;ಜಹಾಸೆ ಋತು ಬದಲ್ ಚುಕೆ ನಾ ಜಾನೆ ತುಮ್ ಕಬ್ ಆವೋಗೆ&lt;br /&gt;ತಡಪ ರಹೇ ಹೈ ಹಮ್ ಯಹಾ ತುಮ್ಹಾರೆ ಇಂತಜಾರ್ ಮೇ...&lt;/strong&gt;&lt;/p&gt;&lt;p&gt;&lt;br /&gt;&lt;strong&gt;ಹೀ&lt;/strong&gt;ಗೊಂದು ಹಾಡು ಮುಂಬೈ ವಿವಿಧ ಭಾರತಿಯಿಂದ ತೇಲಿ ಬರುತ್ತಿದ್ದರೆ ಬೇರೆಯದೇ ಆದ ಲೋಕಕ್ಕೆ ತೆರಳುತ್ತಿದ್ದೆ ನಾನು. ಮತ್ತೆ ವಾಸ್ತವಕ್ಕೆ ಬರುತ್ತಿದ್ದುದು, "ದೋಸ್ತೋ, ನೌಶಾದ್ ಅಲಿಕೆ ಏಕ್ ಓರ್ ಗೀತ್ ಸುನೀಯೆ" ಎಂದು ನಿರೂಪಕಿ ಹೇಳಿದಾಗಲೇ.&lt;/p&gt;&lt;p&gt;ಅದಿನ್ನೂ ಹದಿನಾರರ ವಯಸು, ಹುಚ್ಚುಖೋಡಿ ಮನಸು. ಕಂಡ ಕನಸಿಗೆ ಲೆಕ್ಕವಿಲ್ಲ, ಕಲ್ಪನೆಗಳಿಗೆ ಸೀಮೆಯಿಲ್ಲ. ಹೈಸ್ಕೂಲಿನಲ್ಲಿ ಎರಡು ವರ್ಷ ಮುಗಿಸಿ ಹತ್ತನೆಯ ತರಗತಿಗೆ ಕಾಲಿಡುವ ದಿನಗಳವು. "ಮುಂದೆ ಬೋರ್ಡ್ ಎಕ್ಸಾಮ್ ಹೆಂಗ್ ಓದ್ತೀಯೋ ನೋಡು" ಎಂದು ಬೆದರಿಸುತ್ತಿರುವವರು ಒಂದೆಡೆಯಾದರೆ, ಶಾಲೆಯಲ್ಲಿ ನಕ್ಕು ಮಾತಾಡಿಸಿದ ಗೆಳತಿಯ ಮಾತುಗಳು ಹೊಸ ಭಾವನಾ ಲೋಕಕ್ಕೇ ಕರೆದೊಯ್ಯುತ್ತಿದ್ದವು. ಇವೆಲ್ಲ ದುಮ್ಮಾನ-ಗೊಂದಲಗಳನ್ನು ಮರೆಯಲು ನಾನು ಆಗಷ್ಟೇ ಕಂಡುಕೊಂಡ ಆಪ್ತ ಮಿತ್ರ- ಮುಂಬೈ ವಿವಿಧ ಭಾರತಿ! ರಾತ್ರಿ ಊಟ ಮಾಡಿ ಮಲಗುವ ಮುನ್ನ ಚಾಪೆ ಹಾಸಿ, ತಲೆದಿಂಬಿನ ಬಳಿ ಪುಟ್ಟ ಟ್ರಾನ್ಸಿಸ್ಟರ್ ಇಟ್ಟು, ದೀಪ ಆರಿಸಿ ಮಲಗಿದರೆ ಆ ಲೋಕವೇ ಬೇರೆ.&lt;/p&gt;&lt;p&gt;ಪ್ರೀತಿ-ಪ್ರೇಮ, ದಾಂಪತ್ಯದ ಬಗ್ಗೆ ನನ್ನಲ್ಲಿ ಅನೇಕ ಕಾಲ್ಪನಿಕ ವಿಚಾರಗಳನ್ನು ಬಿತ್ತಿದವರು ಇಬ್ಬರು. ಒಬ್ಬವರು ನಮ್ಮವರೇ ಆದ ಪ್ರೇಮಕವಿ ಮೈಸೂರು ಮಲ್ಲಿಗೆಯ ಕಂಪು ಸೂಸಿದ ಶ್ರೀ ಕೆ.ಎಸ್. ನರಸಿಂಹಸ್ವಾಮಿ, ಇನ್ನೊಬ್ಬರು ಜನಾಬ್ ನೌಶಾದ್ ಅಲಿ(ಯಾಸ್) ಜನಾಬ್ ನೌಶಾದ್ ಸಾಹಬ್.&lt;/p&gt;&lt;p&gt;ಸ್ನೇಹದ ಮಾತುಗಳನ್ನೇ ಪ್ರೇಮವೆಂದು ತಿಳಿದ ನನ್ನಂಥವನಿಗೆ ಭಾವನಾಲೋಕಕ್ಕೆ ನೂಕಿ,&lt;br /&gt;&lt;/p&gt;&lt;p&gt;&lt;strong&gt;"ಪ್ಯಾರ್ ಕಿಯಾ ತೋ ಡರನಾ ಕ್ಯಾ, ಹಮ್ ಪ್ಯಾರ್ ಕಿಯಾ ಹೈ ಮಗರ್ ಚೋರಿ ನ ಕಿಯಾ..." &lt;/strong&gt;&lt;/p&gt;&lt;p&gt;ಎಂದು ಮೊಹ್ಮದ್ ರಫಿ, ಲತಾ ಮಂಗೇಶ್ಕರ್, ಬಡೇ ಘುಲಾಂ ಅಲಿ ಖಾನ್ ಕೋರಸ್‌ನಲ್ಲಿ ಹಾಡುತ್ತಿದ್ದರೆ ಹಾಗೂ &lt;/p&gt;&lt;p&gt;&lt;strong&gt;"ಮೊಹಬ್ಬತ್ ಜಿಂದಾಬಾದ್...."&lt;/strong&gt; &lt;/p&gt;&lt;p&gt;ಎಂಬ ಹಾಡು ತೇಲಿ ಬಂದರೆ  ಇವರೆಲ್ಲಾ ನನ್ನನ್ನೇ ಬೆನ್ನು ತಟ್ಟಿ ಹಾಡಿದಷ್ಟು ಸಂತೋಷ!&lt;/p&gt;&lt;p&gt;ನನ್ನಂಥ ಇನ್ನೂ ಎಷ್ಟೋ ಹುಡುಗರೆದೆಯಲ್ಲಿ ಪ್ರೇಮದ ಕಿಚ್ಚು ಹಚ್ಚಿದ್ದ ಜನಾಬ್ ನೌಶಾದ್ ಅಲಿ ಮೇ 5, 2006 ರಂದು ಮುಂಬೈನಲ್ಲಿ ತಮ್ಮ 86ರ ತುಂಬು ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ.&lt;/p&gt;&lt;p&gt;&lt;br /&gt;ನೌಶಾದ್ ಸಾಹೇಬರು ಕೇವಲ ಪ್ರೀತಿ-ಪ್ರೇಮದ ಬಗ್ಗೆಯಷ್ಟೇ ಅಲ್ಲದೇ ಜೀವನದ ಇನ್ನೊಂದು ಮಗ್ಗುಲಿನ ಬಗ್ಗೆ ಮನಮುಟ್ಟುವಂತೆ ಗೀತೆಗಳನ್ನು ರಚಿಸಿದ್ದಾರೆ. ಆದರೆ ಜೀವನ ಎಂದರೆ ಏನು ಎಂದೇ ಗೊತ್ತಿರದ ನನಗೆ ತಟ್ಟಿದ್ದು ಪ್ರೀತಿ-ಪ್ರೇಮದ ಹಾಡುಗಳು ಮಾತ್ರ!&lt;/p&gt;&lt;p&gt;ನಲವತ್ತರ ದಶಕದಲ್ಲೇ ಕೀರ್ತಿಯ ಉತ್ತುಂಗಕ್ಕೇರಿದ ನೌಶಾದ್ ಅಲಿ ಅವರ ಜೀವನ ಹೂವಿನ ಹಾಸುಗೆಯೇನೂ ಆಗಿರಲಿಲ್ಲ. ಒಂದು ಕಾಲದಲ್ಲಿ ಅವರು ದಿಕ್ಕಿಲ್ಲದೇ ಫುಟ್ ಪಾತ್ ನಲ್ಲಿ ಅಡ್ಡಾಡುವ ದಿನಗಳೂ ಇದ್ದವಂತೆ. ಅಂಥ ಮುಳ್ಳುಗಳ ಮಧ್ಯವೇ ಅಲ್ಲವೇ ಗುಲಾಬಿ ರೂಪು ತಳೆಯುವುದು.&lt;/p&gt;&lt;p&gt;ಹಿಂದಿ ಚಿತ್ರಗಳ ಸಂಗೀತ ಸಂಯೋಜನೆಯಲ್ಲಿ ಪಾಶ್ಚಿಮಾತ್ಯ ಸಂಗೀತ ಅಳವಡಿಕೆ, ಹಿಂದೂಸ್ತಾನಿ ಸಂಗೀತ ಪರಂಪರೆಯನ್ನು ಚಿತ್ರಗೀತೆಗಳಿಗೂ ವಿಸ್ತರಿಸಿದ್ದು, ಹಾಡಿನ ಮಧ್ಯೆ ಸಂಭಾಷಣೆಗಳ ಸೇರ್ಪಡೆಯಂಥ ಹೊಸ ಹೊಸ ಪ್ರಯೋಗಗಳನ್ನು ಮಾಡಿದ ಗುಲಾಮ್ ಅಲಿ ಸಾಹೇಬರು ಹಿಂದಿ ಚಲನಚಿತ್ರ ಕ್ಷೇತ್ರದಲ್ಲಿ ನೂತನ ಭಾಷ್ಯವನ್ನೇ ಬರೆದಿದ್ದಾರೆ. &lt;strong&gt;ಮೊಗಲೇ ಆಜಂ&lt;/strong&gt; ಮತ್ತು &lt;strong&gt;ತಾಜ ಮಹಲ್&lt;/strong&gt; ನಂಥ ಹಿಂದಿ ಚಿತ್ರರಂಗದ ಇತಿಹಾಸದಲ್ಲೇ ಅತ್ಯುತ್ಕೃಷ್ಟ ಚಿತ್ರಗಳಿಗೆ ಸಂಗೀತ ನಿರ್ದೇಶನ ನೀಡಿದ ಹಿರಿಮೆಯೂ ಜನಾಬ್ ರಿಗಿದೆ.&lt;/p&gt;&lt;p&gt;1919ರಲ್ಲಿ ಉತ್ತರ ಪ್ರದೇಶದ ಬಡ ಮುಸ್ಲಿಂ ಕುಟುಂಬದಲ್ಲಿ ಆರಂಭವಾದ ಅವರ ಜೀವನಯಾತ್ರೆ ಮುಂಬೈನಲ್ಲಿ ಮುಗಿದಿದೆ. ಜನಾಬ್ ನೌಶಾದ್ ಅಲಿ ಸಂಗೀತ ಇರುವವರೆಗೂ ಅಮರ.&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/25928885-114683708814145165?l=vishwaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwaputa.blogspot.com/feeds/114683708814145165/comments/default' title='Post Comments'/><link rel='replies' type='text/html' href='http://www.blogger.com/comment.g?blogID=25928885&amp;postID=114683708814145165&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/25928885/posts/default/114683708814145165'/><link rel='self' type='application/atom+xml' href='http://www.blogger.com/feeds/25928885/posts/default/114683708814145165'/><link rel='alternate' type='text/html' href='http://vishwaputa.blogspot.com/2006/05/blog-post_05.html' title='ಜನಾಬ್ ನೌಶಾದ್ ಅಲಿ ಅಮರ್ ರಹೇ'/><author><name>Vishwanath</name><uri>http://www.blogger.com/profile/08585403808733523454</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://4.bp.blogspot.com/_rRXUDAbjId8/TAYpANrHPFI/AAAAAAAAAXA/gKp_HKjsyjA/S220/Vishwanath_Basavanalmath.JPG'/></author><thr:total>0</thr:total></entry><entry><id>tag:blogger.com,1999:blog-25928885.post-114674969713449693</id><published>2006-05-04T19:03:00.000+05:30</published><updated>2006-05-05T16:17:50.290+05:30</updated><title type='text'>ಮರೆಯಾದ "ಮಹಾಜನ"</title><content type='html'>&lt;a href="http://164.100.24.167:8080/members/photos/P247.jpg"&gt;&lt;img style="FLOAT: right; MARGIN: 0px 0px 10px 10px; WIDTH: 180px; CURSOR: hand; HEIGHT: 222px" height="305" alt="" src="http://164.100.24.167:8080/members/photos/P247.jpg" border="0" /&gt;&lt;/a&gt;&lt;br /&gt;&lt;br /&gt;&lt;br /&gt;ಉತ್ತಮರಿಗೆ ಅಲ್ಪಾಯುಷ್ಯ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ.&lt;br /&gt;&lt;br /&gt;ಭಾರತೀಯ ಜನತಾ ಪಕ್ಷದ ಮುಂಚೂಣಿ ನಾಯಕ, ಉತ್ತಮ ವಾಗ್ಮಿ, ಸಂಘಟಕ ಪ್ರಮೋದ ಮಹಾಜನ ಅವರ ಅಕಾಲಿಕ ನಿಧನ ಕೇವಲ ಅವರು ಪ್ರತಿನಿಧಿಸಿದ ಪಕ್ಷಕ್ಕಷ್ಟೇ ಅಲ್ಲ ಭಾರತೀಯ ರಾಜಕಾರಣಕ್ಕೇ ಒಂದು ನಷ್ಟ.&lt;br /&gt;&lt;br /&gt;ಪ್ರಮೋದ ಮಹಾಜನ ಎಂದೊಡನೆ ಅವರ ಕಂಚಿನ ಕಂಠ, ಮಾತಿನ ಓಘಕ್ಕೆ ತಕ್ಕ ಅವರ ಹಾವ-ಭಾವಗಳು ನಮ್ಮ ಕಣ್ಮುಂದೆ ಸುಳಿದು ಹೋಗುತ್ತವೆ. ನಿನ್ನೆ-ಮೊನ್ನೆಯವರೆಗೂ ನಮ್ಮ ಕಣ್ಣಮುಂದೆ ಇದ್ದ ವ್ಯಕ್ತಿ ಇಂದು ಮರೆಯಾದರು ಎಂಬುದನ್ನು ನಂಬುವುದು ಕಷ್ಟ.&lt;br /&gt;&lt;br /&gt;ಪ್ರಮೋದ್ ವೆಂಕಟೇಶ್ ಮಹಾಜನ ಮಹಾರಾಷ್ಟ್ರದ ಭೀಡ್ ಜಿಲ್ಲೆಯ ಗ್ರಾಮವೊಂದರ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದ ಹುಡುಗ ಭಾರತೀಯ ರಾಜಕಾರಣದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು ಒಂದು ರೋಚಕ ಕಥನ.&lt;br /&gt;&lt;br /&gt;ಶಾಲಾ ಶಿಕ್ಷಕರಾಗಿದ್ದ ತಂದೆ ವೆಂಕಟೇಶ ಮಹಾಜನ ಇಹಲೋಕ ತ್ಯಜಿಸಿದಾಗ ಪ್ರಮೋದ್ ಗೆ ಕೇವಲ 21 ವರ್ಷ ವಯಸ್ಸು. ಆ ಚಿಕ್ಕ ಹರೆಯದಲ್ಲೇ ಇಬ್ಬರು ಸಹೋದರರು, ಇಬ್ಬರು ಸಹೋದರಿಯರು ಮತ್ತು ತಾಯಿಯ ಹೊಣೆ ಹೊರಬೇಕಾದ ಸಂದರ್ಭ. ಚಿಕ್ಕ ವಯಸ್ಸಿನಲ್ಲಿ ದೊರೆತ ಇಂಥ ಜವಾಬ್ದಾರಿಯೇ ಅವರನ್ನು ಜೀವನದಲ್ಲಿ ಪಳಗಿಸಿರಬೇಕು.&lt;br /&gt;&lt;br /&gt;ಆರೆಸ್ಸೆಸ್ ಪ್ರಚಾರಕರಾಗಿ ಅವರು ಅಳವಡಿಸಿಕೊಂಡ ಶಿಸ್ತು, ಸಂಘಟನಾ ಚಾತುರ್ಯವೇ ಹಿರಿಯ ರಾಜಕೀಯ ಮುತ್ಸದ್ದಿ ಅಟಲ್ ಬಿಹಾರಿ ವಾಜಪೇಯಿ ಅವರಂಥ ನಾಯಕರು ಪ್ರಮೋದ್ ಅವರನ್ನು ತಮ್ಮ ರಾಜಕೀಯ ಸಲಹಾಕಾರರಂಥ ಸ್ಥಾನಕ್ಕೆ ನೇಮಿಸಿಕೊಳ್ಳಲು ಕಾರಣವಾಯ್ತು.&lt;br /&gt;&lt;br /&gt;"ಅಟಲ್ ಕೋ ಹಠಾವ್, ಅಟಲ್ ಕೋ ಹಠಾವ್ ಪುಕಾರ್ ಆ ರಹೇ ಹೈ, ಮಗರ್ ಏ ಪ್ರಶ್ನ ದೇಶ ಕೇ ಸಾಮ್ನೆ ಆ ರಹಾ ಹೈ ಕಿಸ್ಕೋ ಬಿಠಾವ್, ಕಿಸ್ಕೋ" ಎಂದು ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರು ಸಾರ್ವಜನಿಕ ಸಭೆಯೊಂದರಲ್ಲಿ ಮಾಡಿದ ಭಾಷಣದ ಪ್ರಾಸಬದ್ಧ ಸಾಲೊಂದು ಇನ್ನೂ ನನ್ನ ತಲೆಯಲ್ಲಿ ಗುನುಗುಡುತ್ತಿದೆ. ಇದು ಒಂದು ಉದಾಹರಣೆಯಷ್ಟೇ. ಭಾಷಣ ಮಾಡುವುದಕ್ಕಿಂತ ಮುನ್ನ ಪ್ರಮೋದ್ ಮಹಾಜನ್ ಪಕ್ಕಾ ಹೋಂ ವರ್ಕ್ ಮಾಡುತ್ತಿದ್ದರು ಎಂಬುದಕ್ಕೆ ಅವರು ಭಾಷಣದಲ್ಲಿ ಕೋಟ್ ಮಾಡುತ್ತಿದ್ದ ಹೇಳಿಕೆಗಳೇ ಸಾಕ್ಷಿ.&lt;br /&gt;&lt;br /&gt;ಚುನಾವಣೆಯಲ್ಲಿ ಕೇವಲ ಒಂದೇ ಬಾರಿ ಗೆದ್ದರೂ, ಹಲವಾರು ದಶಕಗಳಿಂದ ರಾಜಕಾರಣದಲ್ಲಿದ್ದವರಿಗಿಂತ ಹೆಚ್ಚಿನ ಜನಪ್ರಿಯತೆ ಗಳಿಸಿದ್ದ ಪ್ರಮೋದ್ ಮಹಾಜನ್ ಹಠಾತ್ ನಿರ್ಗಮಿಸಿದ್ದಾರೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ, ಈ ವಜ್ರಾಘಾತವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ದಯಪಾಲಿಸಲಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/25928885-114674969713449693?l=vishwaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwaputa.blogspot.com/feeds/114674969713449693/comments/default' title='Post Comments'/><link rel='replies' type='text/html' href='http://www.blogger.com/comment.g?blogID=25928885&amp;postID=114674969713449693&amp;isPopup=true' title='2 Comments'/><link rel='edit' type='application/atom+xml' href='http://www.blogger.com/feeds/25928885/posts/default/114674969713449693'/><link rel='self' type='application/atom+xml' href='http://www.blogger.com/feeds/25928885/posts/default/114674969713449693'/><link rel='alternate' type='text/html' href='http://vishwaputa.blogspot.com/2006/05/blog-post.html' title='ಮರೆಯಾದ &quot;ಮಹಾಜನ&quot;'/><author><name>Vishwanath</name><uri>http://www.blogger.com/profile/08585403808733523454</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://4.bp.blogspot.com/_rRXUDAbjId8/TAYpANrHPFI/AAAAAAAAAXA/gKp_HKjsyjA/S220/Vishwanath_Basavanalmath.JPG'/></author><thr:total>2</thr:total></entry><entry><id>tag:blogger.com,1999:blog-25928885.post-114606119752357807</id><published>2006-04-26T19:47:00.000+05:30</published><updated>2006-04-26T20:27:11.303+05:30</updated><title type='text'></title><content type='html'>&lt;strong&gt;&lt;big&gt;ಮೀಸಲಾತಿ ಎಂಬ ಹುಲ್ಲುಗಾವಲು&lt;/big&gt;&lt;/strong&gt;&lt;br /&gt;&lt;br /&gt;&lt;br /&gt;&lt;strong&gt;ಉತ್ತರ ಭಾರತಕ್ಕೆ ವಿ.ಪಿ. ಸಿಂಗ್, ದಕ್ಷಿಣ ಭಾರತಕ್ಕೆ ಸಿದ್ದರಾಮಯ್ಯ!&lt;/strong&gt;&lt;br /&gt;&lt;br /&gt;ಹಾಗಂತ ಒಂದು ಘೋಷಣೆ ಈಚೆಗೆ ಬೆಂಗಳೂರಿನಲ್ಲಿ ನಡೆದ ಎಬಿಪಿಜೆಡಿ (ಅಖಿಲ ಭಾರತ ಪ್ರಗತಿಪರ ಜನತಾ ದಳ) ಸಮಾವೇಶದಲ್ಲಿ ಮೊಳಗಿತು.&lt;br /&gt;&lt;br /&gt;90 ದಶಕದಲ್ಲಿ ದೇಶವನ್ನೇ ಅಲ್ಲೋಲ ಕಲ್ಲೋಲ ಮಾಡಿದ ಮಂಡಲ ಆಯೋಗದ ವರದಿ ನಿಮಗೆ ನೆನಪಿರಬಹುದು. ಶಿಕ್ಷಣ, ಉದ್ಯೋಗ ಹಾಗೂ ಇತರ ಕ್ಷೇತ್ರಗಳಲ್ಲಿ ಭಾರಿ ಪ್ರಮಾಣದ ಮೀಸಲಾತಿ ಕಲ್ಪಿಸುವ ಮೂಲಕ ಹಿಂದುಳಿದ ವರ್ಗಗಳ ಹೀರೋ ಆಗಲು ಹೋದ ಅಂದಿನ ಪ್ರಧಾನಿ ವಿಶ್ವನಾಥ ಪ್ರತಾಪ್ ಸಿಂಗ್ ಸಮಾಜವನ್ನು ಇಬ್ಭಾಗ ಮಾಡುವ ಬಹುದೊಡ್ಡ ಹುನ್ನಾರ ನಡೆಸಿದ್ದರು. ಅದೇ ವ್ಯಕ್ತಿ ಇದೀಗ ರಾಜ್ಯದ ಅಹಿಂದ (ಅಲ್ಪಸಂಖ್ಯಾತ ಹಿಂದುಳಿದ ದಲಿತ) ಖ್ಯಾತಿಯ ಸಿದ್ದರಾಮಯ್ಯ ಅವರೊಡನೆ ಸೇರಿ ಮತ್ತೊಮ್ಮೆ ಸಮಾಜದ ಇಬ್ಭಾಗಕ್ಕೆ ಸಜ್ಜಾಗಿದ್ದಾರೆ. ಬೆಂಕಿಗೆ ತುಪ್ಪ ಸುರಿದಂತೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹಿಂದುಳಿದವರಿಗೆ ಶೇ.27.5 ರಷ್ಟು ಮೀಸಲಾತಿ ಒದಗಿಸುವ ಬಗ್ಗೆ ಕೇಂದ್ರ ಸರಕಾರವೂ ಪ್ರಕಟಿಸಿದೆ.&lt;br /&gt;&lt;br /&gt;ನಮ್ಮ ದೇಶದ ಸಂವಿಧಾನದ ಪ್ರಕಾರ, ಎಲ್ಲ ಭಾರತೀಯರೂ ಸಮಾನರು. ಆದರೆ ಶಿಕ್ಷಣ-ಉದ್ಯೋಗ ಪಡೆಯುವ ಸಂದರ್ಭ ಬಂದಾಗ ಮಾತ್ರ ಕೆಲವರು ಹೆಚ್ಚು ಸಮಾನರು. ಮೀಸಲಾತಿಯ ಹೆಸರಿನಲ್ಲಿ ನಡೆಯುತ್ತಿರುವ ಈ ತಾರತಮ್ಯ ಎಷ್ಟು ಸಮರ್ಥನೀಯ?&lt;br /&gt;&lt;br /&gt;ಸ್ವಾತಂತ್ರ್ಯ ಪೂರ್ವದಲ್ಲಿ ಶೋಷಣೆಗಾಳದವರಿಗೆ ಮೀಸಲಾತಿ ಸಿಗಲಿಲ್ಲ, ಬದಲಾಗಿ ಅದು ಧರ್ಮದ ಆಧಾರವಾಗಿತ್ತು ಎಂಬುದು ಒಂದು ವಾದ. ಆಗ ನಿಜವಾಗಿಯೂ ಶೋಷಣೆಗೊಳಗಾದವರು ಮೀಸಲಾತಿಯಿಂದ ವಂಚಿತರಾಗಿದ್ದರು ಎನ್ನುವುದು ಒಪ್ಪುವ ಮಾತೇ. ಆದರೆ ಸ್ವಾತಂತ್ರ್ಯ ಸಿಕ್ಕು 60 ವರ್ಷಗಳ ಬಳಿಕವೂ ಆಗ ನಡೆದ ಅನ್ಯಾಯಕ್ಕ ಸೇಡು ತೀರಿಸಿಕೊಳ್ಳುವಂತೆ ಇನ್ನೂ ಮೀಸಲಾತಿಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಸರಿಯೇ? ಹಳೆಯ ಗಾಯ ಮಾಯಿಸಲು ಮತ್ತೊಂದು ಗಾಯ ಮಾಡುವುದೇ? ಭಾರತದಲ್ಲಿ ಮೀಸಲಾತಿ ಎನ್ನುವುದೊಂದು ಚಿನ್ನದ ಮೊಟ್ಟೆ ಇಡುವ ಕೋಳಿಯಂತಾಗಿದೆ. ಮೇರಾ ಭಾರತ ಮಹಾನ್ ಎಂದು ಬೀಗುವ ನಮಗೆ ಹಿಂದುಳಿದವರು ಎಂದು ಹೇಳಿಕೊಳ್ಳುವುದೇ ಒಂದು ಹಮ್ಮೆಯ ವಿಷಯ! ಮೀಸಲಾತಿಯಸೌಲಭ್ಯಗಳು ಅಷ್ಟು ಆಕರ್ಷಕವಾಗಿವೆ. ಆಧುನಿಕ ಭಾರತದಲ್ಲಿ ನೀವು ಹಿಂದುಳಿದವರಾದಷ್ಟೂ ನಿಮಗೆ ಹೆಚ್ಚು ಸೌಲಭ್ಯಗಳು ಲಭ್ಯ.&lt;br /&gt;&lt;br /&gt;&lt;strong&gt;ಹಿಂದುಳಿದವರ ಸರದಾರರು:&lt;/strong&gt; ಕರ್ನಾಟಕದಲ್ಲಿ ಸಿದ್ದರಾಮಯ್ಯನವರಂಥ ಕೆಲವೇ ಸಮುದಾಯಕ್ಕೆ ಸೇರಿದ ಸರದಾರರು, ತಾವೊಬ್ಬರೇ ಆ ಸಮುದಾಯದ ರಕ್ಷಕರು ಎಂದು ಬಿಂಬಿಸುವುದಲ್ಲದೇ, ಇತರ ಜಾತಿ, ಧರ್ಮದ ಜನರನ್ನು ನಿಂದಿಸುವ ಮೂಲಕ ಅಗ್ಗದ ಪ್ರಚಾರ ಗಳಿಸುತ್ತಿದ್ದಾರೆ. ಸಮಾಜದಲ್ಲಿ ಇವರು ಎಷ್ಟು ದೊಡ್ಡ ಕಂದಕವನ್ನು ಸೃಷ್ಟಿಸುತ್ತಿದ್ದಾರೆ ಎಂಬ ಅಂದಾಜು ಯಾರಿಗಾದರೂ ಇದೆಯೇ?&lt;br /&gt;&lt;br /&gt;ಒಂದೆಡೆ ಪ್ರತಿಭಾ ಪಲಾಯನ ತಡೆಯಬೇಕು ಎಂದು ಬಲವಾಗಿ ಪ್ರತಿಪಾದಿಸುವವರು ನಿಜವಾಗಿಯೂ ಪ್ರತಿಭೆಯಿದ್ದವರಿಗೆ ಅವಕಾಶವನ್ನು ನಿರಾಕರಿಸುತ್ತಿರುವಾಗ ಅವರು ಅಮೆರಿಕದದಂಥ ದೇಶಗಳಿಗೆ ಹೋಗಿ ಅಲ್ಲಿನ ಅಭಿವೃದ್ಧಿಗೆ ಶ್ರಮಿಸದೇ ಬೇರೇನು ಮಾಡಿಯಾರು?&lt;br /&gt;&lt;br /&gt;ಜಾತಿ, ಧರ್ಮ ಲಿಂಗ ತಾರತಮ್ಯವಿಲ್ಲದೇ ಪ್ರತಿಭೆ ಇದ್ದವರಿಗೆಲ್ಲ ಸಮಾನ ಅವಕಾಶ ನೀಡುವವರೆಗೂ ಮೀಸಲಾತಿಯಂಥ ಬೊಗಳೆ ನೀತಿಗಳಿಗೆ ಭಾರತ ಹುಲ್ಲುಗಾವಲಾಗಿರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/25928885-114606119752357807?l=vishwaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwaputa.blogspot.com/feeds/114606119752357807/comments/default' title='Post Comments'/><link rel='replies' type='text/html' href='http://www.blogger.com/comment.g?blogID=25928885&amp;postID=114606119752357807&amp;isPopup=true' title='2 Comments'/><link rel='edit' type='application/atom+xml' href='http://www.blogger.com/feeds/25928885/posts/default/114606119752357807'/><link rel='self' type='application/atom+xml' href='http://www.blogger.com/feeds/25928885/posts/default/114606119752357807'/><link rel='alternate' type='text/html' href='http://vishwaputa.blogspot.com/2006/04/blog-post_26.html' title=''/><author><name>Vishwanath</name><uri>http://www.blogger.com/profile/08585403808733523454</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://4.bp.blogspot.com/_rRXUDAbjId8/TAYpANrHPFI/AAAAAAAAAXA/gKp_HKjsyjA/S220/Vishwanath_Basavanalmath.JPG'/></author><thr:total>2</thr:total></entry><entry><id>tag:blogger.com,1999:blog-25928885.post-114569253260237488</id><published>2006-04-22T13:24:00.000+05:30</published><updated>2006-05-30T11:34:37.700+05:30</updated><title type='text'></title><content type='html'>&lt;strong&gt;&lt;big&gt;ಕನ್ನಡ-ಇಂಗ್ಲಿಷ್ ಒಂದು ಅರ್ಥಪೂರ್ಣ ಚರ್ಚೆ&lt;/big&gt;&lt;/strong&gt;&lt;br /&gt;&lt;br /&gt;&lt;br /&gt;&lt;strong&gt;'ಕನ್ನಡಕೆ ಹೋರಾಡು ಇಂಗ್ಲೀಷು ಕಂದ'&lt;/strong&gt; ಪೋಸ್ಟಿಗೆ- &lt;a href="http://bogaleragale.blogspot.com" target="_blank"&gt;ಅನ್ವೇಷಿ,&lt;/a&gt; &lt;a href="http://kannadasarathy.blogspot.com" target="_blank"&gt;ಕನ್ನಡ ಸಾರಥಿ&lt;/a&gt; ಮತ್ತು &lt;a href="http://noorentusullu.blogspot.com" target="_blank"&gt; ಶ್ರೀ ಸಂಜಯ&lt;/a&gt; ರಿಂದ ಅರ್ಥಪೂರ್ಣ ಪ್ರತಿಕ್ರಿಯೆ ಬಂದಿದೆ. ಸಂಜಯ ಅವರು ಹೇಳಿರುವಂತೆ ಇದು ಮಹತ್ವದ ವಿಷಯವೇ. ಕನ್ನಡ-ಇಂಗ್ಲಿಷ್ ಕಲಿಕೆಯ ವಿಷಯ ಇಂದು ರಾಜ್ಯದಲ್ಲಿ ಭಾರಿ ವಿವಾದವನ್ನೇ ಹುಟ್ಟು ಹಾಕಿದೆ.&lt;br /&gt;&lt;br /&gt;"ಜಾಗತೀಕರಣದ ಇಂದಿನ ದಿನಗಳಲ್ಲಿ "ಸ್ವಾವಲಂಬಿ ದೇಶ" ಎಂಬ ಕಾನ್ಸೆಪ್ಟ್ ತನ್ನ ಅರ್ಥ ಕಳೆದುಕೊಳ್ಳುತ್ತಿದೆ" ಎಂಬ ಸಂಜಯರ ಮಾತನ್ನು ನಾನು ನೂರಕ್ಕೆ ನೂರರಷ್ಟು ಒಪ್ಪುತ್ತೇನೆ. ಏಕೆಂದರೆ ಮುಕ್ತ ಆರ್ಥಿಕ ನೀತಿ, ಸಾರಿಗೆ-ಸಂಪರ್ಕ ಕ್ರಾಂತಿಯಿಂದಾಗಿ ಇಂದು ವಿಶ್ವವೇ ಒಂದು ತೆರೆದ ಬಾಗಿಲಾಗಿದೆ. ಹೀಗಿರುವಾಗ ಜಗತ್ತಿನ ಯಾವುದೇ ಮೂಲೆಯಲ್ಲಿರುವ ವ್ಯಕ್ತಿಯೂ ಇನ್ನೊಂದೆಡೆ ಇರುವವರೊಂದಿಗೆ ಸಂವಹನ ಮಾಡಲು ಸಾಧ್ಯವಾಗಿದೆ. ಹೀಗಿರುವಾಗ ಭೌಗೋಳಿಕ ಗಡಿ ಗೆ ಇಲ್ಲಿ ಎಲ್ಲೆ ಇಲ್ಲ.&lt;br /&gt;&lt;br /&gt;ಈಚೆಗೆ ಇನ್ಫೋಸಿಸ್ ಸಂಸ್ಥಾಪಕ ಶ್ರೀ ನಾರಾಯಣಮೂರ್ತಿ ಅವರು ಹೇಳಿದಂತೆ, ಸ್ವತಂತ್ರ ಭಾರತದ ನಂತರ ಯಾವ ಸರಕಾರಗಳೂ ನೀಡದಷ್ಟು ಉದ್ಯೋಗಾವಕಾಶಗಳನ್ನು ಪ್ರಸಕ್ತ ಐಟಿ ಮತ್ತು ಐಟಿ ಬೆಂಬಲಿತ ಸೇವಾ (ಐಟಿ ಎನೇಬಲ್ಡ್ ಸರ್ವಿಸ್) ಉದ್ಯಮ ನೀಡಿದೆ. ಈ ಮಾತನ್ನೂ ನಾನು ಒಪ್ಪುತ್ತೇನೆ. ಇಲ್ಲದಿದ್ದರೆ ಇಂದು ಬೆಂಗಳೂರಿನಲ್ಲಿ ಕೇವಲ ಬಿಎ, ಬಿಕಾಂ, ಬಿಎಸ್ಸಿ ಕಲಿತ  ಯುವಕ-ಯುವತಿಯರಿಗೆ ಕಾಲ್ ಸೆಂಟರ್ ಮತ್ತು ಬಿಪಿಒ ಗಳಲ್ಲಿ ಉದ್ಯೋಗ ಎಲ್ಲಿ ಸಿಗುತ್ತಿತ್ತು? &lt;br /&gt;&lt;br /&gt;ಕಡಿಮೆ ಹಣಕ್ಕೆ ಭಾರತೀಯರನ್ನು ದುಡಿಸಿಕೊಂಡು ಬಹುರಾಷ್ಟ್ರೀಯ ಕಂಪನಿಗಳು ಶೋಷಣೆ ಮಾಡುತ್ತಿವೆ ಎಂಬ ಆರೋಪಗಳು ಇನ್ನೊಂದೆಡೆ ಇದ್ದರೂ, ಮಾನವ ಸಂಪನ್ಮೂಲವೇ ಭಾರತದ ಬಹುದೊಡ್ಡ ಶಕ್ತಿಯಾಗಿರುವಾಗ ನಿರುದ್ಯೋಗದಿಂದ ಅಂಡಲೆಯುವುದಕ್ಕಿಂತತಿಂಗಳಿಗೆ 8-10 ಸಾವಿರ ರೂಪಾಯಿ ಸಂಬಳ ತರುವ  ಇಂಥ ಕೆಲಸ ಒಳ್ಳೆಯದಲ್ಲವೇ? ಟೀಕೆ ಮಾಡುವವರು, ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ಬಗೆಹರಿಸುವ ಬಗ್ಗೆ ಕಾರ್ಯರೂಪಕ್ಕೆ ಇಳಿಸುವ ಸಲಹೆಗಳನ್ನು ನೀಡುತ್ತಾರಾ? ಉಹ್ಜ್ಞೂ ಇಲ್ಲ. &lt;br /&gt;&lt;br /&gt;ಜಾಗತೀಕರಣವನ್ನು ನಾವು ಒಪ್ಪುತ್ತೇವೋ ಬಿಡುತ್ತೇವೆ ಅದು ಬೇರೆ ಮಾತು. ಆದರೆ ಇದು ಇಂದು ಅನಿವಾರ್ಯವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಉದಾಹರಣೆಗೆ ಜಾಗತೀಕರಣದ ಗಾಳಿಗೆ ಮೈ ಒಡ್ಡಿಕೊಂಡ ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳು ಹೇಗೆ ಬೆಳೆದವು ಹಾಗೂ ಕಮ್ಯುನಿಸ್ಟ್ ಕಟು ಸಿದ್ಧಾಂತಕ್ಕೆ ಕಟ್ಟು ಬಿದ್ದ ಕೇರಳ ಶೇಕಡಾ ನೂರರಷ್ಟು ಸಾಕ್ಷರತೆ ಇದ್ದರೂ ಹೇಗೆ ಹಿಂದುಳಿಯಿತು ಎಂಬುದನ್ನು ಗಮನಿಸಿದರೇ ಗೊತ್ತಾಗುತ್ತದೆ ವ್ಯತ್ಯಾಸ. ಇಂದು ಕೇರಳದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪಾಸಾದವರೂ ರಿಕ್ಷಾ ಓಡಿಸುತ್ತಿದ್ದಾರೆ ಎಂಬುದು ಅಲ್ಲಿನ ಪರಿಸ್ಥಿತಿಗೆ ಹಿಡಿದ ಕನ್ನಡಿ.&lt;br /&gt;&lt;br /&gt;"ಇಂಗ್ಲಿಷ್ ಮಾತನಾಡುವಾಗ ನನಗೊಂಥರ ಕೀಳರಿಮೆ ಕಾಡುತ್ತೆ" ಎಂದು ಈಚೆಗೆ ಬಾಲಿವುಡ್ ನ ಪ್ರತಿಭಾನ್ವಿತ ನಟ ನಾನಾ ಪಾಟೇಕರ್ ಹೇಳಿದ್ದು ಪತ್ರಿಕೆಗಳಲ್ಲಿ ವರದಿಯಾಗಿದೆ. ನಮ್ಮಂತೆ ಭಾಷಾ ಮಾಧ್ಯಮದಲ್ಲೇ ಕಲಿತು ಉದ್ಯಮದಲ್ಲಿ ದೊಡ್ಡ ಸ್ಟಾರ್ ಆಗಿ ಬೆಳೆದರೂ ನಾನಾಗೆ ಇಂಗ್ಲಿಷ್ ಹೇಗೆ ಕಾಡಿದೆ ಎಂಬುದಕ್ಕೆ ಈ ಹೇಳಿಕೆ ಸಾಕ್ಷಿ.&lt;br /&gt;&lt;br /&gt;ಏತನ್ಮಧ್ಯೆ, ಒಂದನೇ ತರಗತಿಯಿಂದ ಇಂಗ್ಲಿಷ್ ಸದ್ಯಕ್ಕಿಲ್ಲ ಎಂದು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಶಿಕ್ಷಕರ ಕೊರತೆಯೇ ಇದಕ್ಕೆ ಕಾರಣ ಎಂದೂ ಅವರು ಹೇಳಿದ್ದಾರೆ. ರಕ್ಷಣೆ, ಭದ್ರತೆಗೆ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುವ ಸರಕಾರಕ್ಕೆ ಶಿಕ್ಷಣ ಒಂದು ಮಹತ್ವದ ವಿಷಯ ಎಂಬುದು ಅರಿವಾಗುವುದು ಯಾವಾಗ?&lt;br /&gt;&lt;br /&gt;ಇನ್ನು, ಜಪಾನಿನಲ್ಲಿ ಇಂಗ್ಲಿಷ್ ಕಲಿಕೆಯ ಬಗ್ಗೆ ಈಗ ಉಂಟಾಗಿರುವ ಜಾಗೃತಿ ಹಾಗೂ ಅದರ ಬಗ್ಗೆ ಕೆಲವು ಮಹತ್ವದ ಮಾಹಿತಿಯಿರುವ ಪುಟ ನೀಡಿರುವ ಸಂಜಯರಿಗೆ ತುಂಬಾ ಧನ್ಯವಾದಗಳು.&lt;br /&gt;&lt;br /&gt;ಈ ವಿಷಯದ ಬಗ್ಗೆ ಓದುಗ ಪ್ರಭುಗಳ ಸಲಹೆ-ಟೀಕೆಗಳಿಗೆ ಸ್ವಾಗತ.&lt;br /&gt;---&lt;br /&gt;&lt;br /&gt;ಈ ಚರ್ಚೆಗೆ ಅನುವು ಮಾಡಿಕೊಟ್ಟ ಪ್ರತಿಕ್ರಿಯೆಗಳನ್ನು ಈ ಕೆಳಗೆ ಕೊಟ್ಟಿದ್ದೇನೆ-&lt;br /&gt;&lt;br /&gt;ಅಸತ್ಯಾನ್ವೇಷಿ ಹೇಳಿದ್ದು... &lt;br /&gt;&lt;br /&gt;ಸೂಚನೆ: ನಾನು ಬರೆಯುವ ನೂರಾ ಒಂದನೇ ಕಾಮೆಂಟ್ ಅಂತ ಇದು ತಿಳಿದುಕೊಂಡು ಇದನ್ನೇ ನೂರೊಂದು ಸಲ ಓದಿಕೊಳ್ಳಿ.&lt;br /&gt;&lt;br /&gt;ಯಾಕೆಂದರೆ ನಾನು ಕೂಡ ನಿಮ್ಮ ಸಂತಾನದವ. ಅಂದರೆ ನಮ್ಮ ಮಕ್ಕಳ ಭವಿಷ್ಯ ಭದ್ರವಾಗಿರಬೇಕಾದರೆ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಬೋಧನೆ ಆರಂಭವಾಗಬೇಕು ಎಂದು ಹೇಳುವವ.&lt;br /&gt;&lt;br /&gt;ಇದಕ್ಕೆ ನನ್ನ ಜೀವನದ ಸ್ವಾನುಭವವೇ ಉದಾಹರಣೆ. ಕನ್ನಡ ನಾಡಿನಲ್ಲೇ ಉನ್ನತ ಕೆಲಸ ನಿಮಗೆ ದೊರೆಯಬೇಕೇ? ಅರಳು ಹುರಿದಂತೆ ಇಂಗ್ಲಿಷ್ ಮಾತನಾಡುವುದು ಅತ್ಯವಶ್ಯಕ. ಈಗ ಬೆಂಗಳೂರನ್ನೇ ನೋಡಿ. ದೊಡ್ಡ ದೊಡ್ಡ ಐಟಿ, ಬಿಟಿ ಕಂಪನಿಗಳು ಅಲ್ಲಿವೆ. ಅಲ್ಲಿಯೂ ಕೆಲವು ಕನ್ನಡಿಗರು ಉನ್ನತ ಹುದ್ದೆಗಳಲ್ಲಿ ಮೆರೆಯುತ್ತಿದ್ದಾರೆ. ಇದಕ್ಕೆ ಕಾರಣ ಏನು ಗೊತ್ತೇ? ಅವರು ಇಂಗ್ಲಿಷ್ ಪಟಪಟನೆ ಮಾತನಾಡುತ್ತಾರೆ, ಕನ್ನಡ ಬಿಟ್ಟು ಬೇರೆಲ್ಲಾ ಭಾಷೆ ಬರುತ್ತದೆ!&lt;br /&gt;&lt;br /&gt;ಇಂದಿನ ದಿನಗಳಲ್ಲಿ ಹಣವೇ ಮುಖ್ಯವಾಗಿರುವಾಗ ಸ್ಥಳೀಯ ಕಂಪನಿಗಳ ಉದ್ಯೋಗದ ಬದಲು ಕೈತುಂಬಾ ಅಲ್ಲದಿದ್ದರೂ ಜೀವನಕ್ಕಾಗುವಷ್ಟು ಸಂಪಾದನೆಗೆ ಅವಕಾಶ ಮಾಡಿಕೊಡಬಲ್ಲ ಬಹುರಾಷ್ಟ್ರೀಯ ಕಂಪನಿಗಳು, ಅವುಗಳ ಬಿಪಿಒ ಮುಂತಾದೆಡೆ ಕೆಲಸ ದೊರೆಯಬೇಕೆ ? ಇಂಗ್ಲಿಷ್ ಬೇಕೇ ಬೇಕು.&lt;br /&gt;&lt;br /&gt;ಹಾಗಂತ ಅಚ್ಚ ಕನ್ನಡದ ಸರಕಾರಿ ಉದ್ಯೋಗ ಬೇಕೆ? ಪ್ರತಿಭೆ ಇದ್ದರೂ ಮೀಸಲಾತಿ ಎಂಬ ಸಾಗರವನ್ನು ಲಂಚ-ರುಷುವತ್ತು ನೀಡಿ ದಾಟಿ ಬರಬೇಕು...!&lt;br /&gt;&lt;br /&gt;ಹಾಗಂತ ನಾನೇನೂ ಕನ್ನಡ ವಿರೋಧಿಯಲ್ಲ. ಈಗಲೂ ಇಂಗ್ಲಿಷನ್ನು ಪ್ರೀತಿಸಲೂ ಇಲ್ಲ. ಇದಕ್ಕಾಗಿ ಕನ್ನಡದಲ್ಲೇ ಬೊಗಳೆ ಬಿಟ್ಟು ರಗಳೆ ಮಾಡುತ್ತಿರುವೆ.&lt;br /&gt;&lt;br /&gt;ಇನ್ನು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ವಿಷಯ. ಏನು ಮಾಡಬೇಕಿದ್ದರೂ ಅದಕ್ಕೆ ಪ್ರತಿಫಲ ಇರಬೇಕು ಎನ್ನುವ ಕಾಲವಿದು. ಹೀಗಿರುವಾಗ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತರೆ ಕನ್ನಡಿಗರಿಗೆ ದೊರೆಯುವ ಪ್ರತಿಫಲ ಏನು? ತಮಿಳಿಗೆ ಶಾಸ್ತ್ರೀಯ ಸ್ಥಾನ ಮಾನ ಸಿಕ್ಕಿ ಆದ ಪ್ರಯೋಜನ ಏನು? &lt;br /&gt;&lt;br /&gt;4:59 PM, April 20, 2006 &lt;br /&gt;&lt;br /&gt;---&lt;br /&gt; &lt;br /&gt;ಸಾರಥಿ ಹೇಳಿದ್ದು... &lt;br /&gt;&lt;br /&gt;ಆಂಗ್ಲ ಭಾಷೆ ಮೇಲೆ ನಾವು ಬಹಳಷ್ಟು ಅವಲಂಬಿತರಾಗಿದ್ದೇವೆ ಎಂದರೆ ಇದರ ಅರ್ಥ ನಮ್ಮ ದೇಶ ಇನ್ನೂ ಸ್ವಾವಲಂಬಿಯಾಗಿಲ್ಲ ಎಂದೇ ಆಗುತ್ತದೆ. ಅದೇನೇ ಇರಲಿ, ಪ್ರಸ್ತುತ ಭಾರತದಲ್ಲಿ ಆಂಗ್ಲ ಭಾಷೆ ಅನಿವಾರ್ಯವಾಗಿಬಿಟ್ಟಿದೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಏಕೆ, ಹೇಗೆ ಎಂಬ ಚರ್ಚೆಯನ್ನು ಮುಂದೆ ನಡೆಸಬಹುದು. ಆದರೆ ಒಂದು ಮಾತು,... ಶಿಕ್ಷಣ ಯಾವುದಿದ್ದರೂ ಮಾತೃಭಾಷೆಯಲ್ಲಿದ್ದರೇ ಚೆನ್ನ. ಜಗತ್ತಿನ ಅಆಇಈ ಅರಿಯಲು ತಾಯ್ನುಡಿಗೆ ಮಿಗಿಲಾದದ್ದುಂಟೆ. ಭಾರತದಲ್ಲಿ ಬಹುತೇಕ ಶಿಕ್ಷಣ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿರುವಂತೆ, ಶಾಲಾ ಮಟ್ಟದಲ್ಲಿ ಮಾತೃಭಾಷಾ ಮಾಧ್ಯಮದ ಮೂಲಕ ಶಿಕ್ಷಣ ನಡೆಯಬೇಕು ಹಾಗೂ ಜತೆಜತೆಗೆ ಆಂಗ್ಲ ಭಾಷೆ ಕಲಿಕೆಯನ್ನೂ ಕಡ್ಡಾಯಗೊಳಿಸಬೇಕು ಎಂಬುದು ನನ್ನ ಅನಿಸಿಕೆ. &lt;br /&gt;&lt;br /&gt;6:22 PM, April 20, 2006 &lt;br /&gt;-----&lt;br /&gt; &lt;br /&gt;ವಿಶ್ವನಾಥ ಬಸವನಾಳಮಠ ಹೇಳಿದ್ದು... &lt;br /&gt;&lt;br /&gt;ಅಸತ್ಯಾನ್ವೇಷಿಗಳು ಬರೆದ ಪ್ರತಿಕ್ರಿಯೆಯನ್ನು ಅವರೇ ಹೇಳಿದಂತೆ ನೂರಾ ಒಂದು ಸಲ ಓದಿದ್ದೇನೆ. ಕನ್ನಡನಾಡಿನಲ್ಲಿ  ಇಂಗ್ಲಿಷ್ ಅರಿಯುವಿಕೆ ಬಗ್ಗೆ ಅವರು ಹೇಳಿದ್ದರಲ್ಲಿ ಉತ್ಪ್ರೇಕ್ಷೆ ಎಂಬುದು ಇಲ್ಲವೇ ಇಲ್ಲ. ಇಂದು ಇಂಗ್ಲಿಷ್ ಇದ್ದರೆ ಮಾತ್ರ &lt;br /&gt;&lt;br /&gt;ಎಲ್ಲ, ಇಲ್ಲದಿದ್ದರೆ ಏನೂ ಇಲ್ಲ ಎನ್ನುವ ಮನೋಭಾವ ಬೆಳೆದಿದೆ. ನಮ್ಮ ದೇಶದ ಆಳುವವರ ನೀತಿಯಿಂದಾಗಿ ಇಂಗ್ಲಿಷ್ ಅನಿವಾರ್ಯವೂ ಆಗಿಬಿಟ್ಟಿದೆ. ಕನ್ನಡಿಗರಾದ ನಮಗೆ ಕನ್ನಡದ ಮೇಲೆ ನಮಗೆ ಎಂದೆಂದಿಗೂ ಅಭಿಮಾನ ಇದ್ದೇ &lt;br /&gt;&lt;br /&gt;ಇರುತ್ತದೆ, ಆದರೆ ಈ ಅಭಿಮಾನ ನಮ್ಮ ಹೊಟ್ಟೆ ತುಂಬಿಸುವುದಿಲ್ಲ ಇದಕ್ಕೆ ಇಂಗ್ಲಿಷ್ ಬೇಕೇ ಬೇಕು. ಇಂಗ್ಲೆಂಡಿನಲ್ಲಿ  ಕಲಿತು ಭಾರತದಲ್ಲಿ ಇಂಗ್ಲಿಷ್ ಕಲಿಸಿದವರು ಕನ್ನಡದ ಬಗ್ಗೆ ಏನೇ ಹೇಳಲಿ, ಗ್ರಾಮೀಣ ಪ್ರದೇಶದಿಂದ ಬಂದ ನಾವು, &lt;br /&gt;&lt;br /&gt;ನಮ್ಮ ಮಕ್ಕಳೂ ಕಷ್ಟ ಪಡವುದು ಬೇಡದಿದ್ದರೆ ಒಂದನೇ ತರಗತಿಯಿಂದಲೇ ಶಿಸ್ತುಬದ್ಧ ಇಂಗ್ಲಿಷ್ ಕಲಿಕೆ ಅನಿವಾರ್ಯ. ಇನ್ನು ಶ್ರೀಮಂತ ಭಾಷೆಯಾದ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗುವ ಬಗ್ಗೆ ಹೋರಾಟ ಮಾಡುವುದರಲ್ಲಿ ತಪ್ಪೇನಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. &lt;br /&gt;&lt;br /&gt;4:49 PM, April 21, 2006 &lt;br /&gt;---&lt;br /&gt; &lt;br /&gt;ವಿಶ್ವನಾಥ ಬಸವನಾಳಮಠ ಹೇಳಿದ್ದು... &lt;br /&gt;&lt;br /&gt;ಸಾರಥಿಯವರೇ, &lt;br /&gt;ನಮ್ಮ ದೇಶ ಸ್ವಾವಲಂಬಿಯಾಗಿಲ್ಲ, ಆಗುವುದೂ ಇಲ್ಲ. ಆಡಳಿತವಿರಬಹುದು ಅಥವಾ ಕಾನೂನಾಗಿರಬಹುದು ಸುಮಾರು ಅರ್ಧ ಶತಮಾನಗಳ ಹಿಂದೆಯೇ ಬ್ರಿಟೀಶರು ಬಿಟ್ಟು ಹೋದ ಕಂದಾಚಾರಗಳನ್ನು ನಾವಿನ್ನೂ ಚಾಚೂ ತಪ್ಪದೇ ಪಾಲಿಸುತ್ತಿದ್ದೇವೆ. ಅದರಲ್ಲಿ ಇಂಗ್ಲಿಷ್ ಕೂಡ ಒಂದು. ಈಗ ನಮಗೆ ಇಂಗ್ಲಿಷ್ ಬಿಟ್ಟಿರದಂಥ ಅನಿವಾರ್ಯ ಪರಿಸ್ಥಿತಿ ಒದಗಿದೆ. ವ್ಯಾವಹಾರಿಕ ದೃಷ್ಟಿಯಿಂದ ನೋಡಿದರೆ, ಇಂಗ್ಲಿಷ್ ಕಲಿಯುವುದರಿಂದ ನಮಗೆ ಲಾಭವೇ ಹೆಚ್ಚು. ಆದ್ದರಿಂದ ಇದನ್ನು ಒಂದನೇ ತರಗತಿಯಿಂದ ಕಲಿಸುವುದು ಅನಿವಾರ್ಯ ಕರ್ಮ! &lt;br /&gt;&lt;br /&gt;4:54 PM, April 21, 2006 &lt;br /&gt;&lt;br /&gt;---- &lt;br /&gt;ಸಂಜಯರು ಹೇಳಿದ್ದು... &lt;br /&gt;&lt;br /&gt;ವಿಶ್ವನಾಥರವರೇ,&lt;br /&gt;ಜಾಗತೀಕರಣದ ಇಂದಿನ ದಿನಗಳಲ್ಲಿ "ಸ್ವಾವಲಂಬಿ ದೇಶ" ಎಂಬ ಕಾನ್ಸೆಪ್ಟ್ ತನ್ನ ಅರ್ಥ ಕಳೆದುಕೊಳ್ಳುತ್ತಿದೆ ಎನ್ನಿಸುತ್ತದೆ. ಅಮೆರಿಕ, ಜಪಾನ್ ಚೈನಾಗಳೂ ಸಹ ಒಂದಕ್ಕೊಂದು ಅವಲಂಬಿಸಿಯೇ ಇವೆ. ಇದು ಬಹು ಮಟ್ಟಿಗೆ ಒಳ್ಳೆಯದೇ. ಪರಸ್ಪರ ವಾಣಿಜ್ಯ ಸಂಬಂಧ ಇದ್ದಾಗ ಎರಡು ದೇಶಗಳ ಮಧ್ಯೆ ಎಂತಹುದೇ ವಿವಾದ-ಸಂಘರ್ಷ ಇದ್ದರೂ, ಅದು ಪೂರ್ಣ ಪ್ರಮಾಣದ ಯುದ್ಧವಾಗಿ ಮಾರ್ಪಡುವುದು ಕಡಿಮೆ.&lt;br /&gt;&lt;br /&gt;ಇನ್ನು ಆಂಗ್ಲ ಭಾಷೆಯ ಕಲಿಕೆಯ ವಿಚಾರ. ನಾನು ನಿಮ್ಮ (ಮತ್ತು ಅನ್ವೇಷಿಗಳ) ಮಾತನ್ನು ಒಪ್ಪುತ್ತೇನೆ. ಆಂಗ್ಲ ಭಾಷೆ ಇಂದು ಅನಿವಾರ್ಯವಾಗಿ ಬಿಟ್ಟಿದೆ. ಇದು ಭಾರತ ಅಥವಾ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ; ಜಪಾನಿನಲ್ಲಿ ಇಂಗ್ಲೀಷಿನ ಕುರಿತ ಈ ಲೇಖನ ಓದಿ. ಆ ಲೇಖನದ ಮುಖ್ಯಾಂಶಗಳು:&lt;br /&gt;&lt;br /&gt;"English is a compulsory subject in Japanese schools. In fact, it is the only foreign languages that the vast majority of Japanese schools provide. All Japanese people now have at least 6 years of English at school, and 4 more years if they go to university. It is now common for Japanese parents to make their children learn English from the age of 5 or 6 in English schools or juku. Japan certainly has more private English conversation schools per square meter than anywhere else on earth."&lt;br /&gt;&lt;br /&gt;ಚರ್ಚೆಗೆ ಅನುವು ಮಾಡಿಕೊಡುವ ಲೇಖನ ಬರೆದಿದ್ದೀರಿ. ಧನ್ಯವಾದಗಳು.&lt;br /&gt;&lt;br /&gt;ವಂದನೆಗಳೊಂದಿಗೆ,&lt;br /&gt;&lt;br /&gt;"ಸಂಜಯ"&lt;br /&gt;&lt;br /&gt;&lt;img src="c:\windows\desktop\globe1.jpg"&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/25928885-114569253260237488?l=vishwaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwaputa.blogspot.com/feeds/114569253260237488/comments/default' title='Post Comments'/><link rel='replies' type='text/html' href='http://www.blogger.com/comment.g?blogID=25928885&amp;postID=114569253260237488&amp;isPopup=true' title='3 Comments'/><link rel='edit' type='application/atom+xml' href='http://www.blogger.com/feeds/25928885/posts/default/114569253260237488'/><link rel='self' type='application/atom+xml' href='http://www.blogger.com/feeds/25928885/posts/default/114569253260237488'/><link rel='alternate' type='text/html' href='http://vishwaputa.blogspot.com/2006/04/blog-post_22.html' title=''/><author><name>Vishwanath</name><uri>http://www.blogger.com/profile/08585403808733523454</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://4.bp.blogspot.com/_rRXUDAbjId8/TAYpANrHPFI/AAAAAAAAAXA/gKp_HKjsyjA/S220/Vishwanath_Basavanalmath.JPG'/></author><thr:total>3</thr:total></entry><entry><id>tag:blogger.com,1999:blog-25928885.post-114544921032477867</id><published>2006-04-19T17:47:00.000+05:30</published><updated>2006-04-21T14:59:12.663+05:30</updated><title type='text'>ಕನ್ನಡಕೆ ಕಾದಾಡು ಇಂಗ್ಲೀಷು ಕಂದ!</title><content type='html'>&lt;strong&gt;ಮ&lt;/strong&gt;ಕ್ಕಳಿಗೆ ಶಿಕ್ಷಣ ಇಂಗ್ಲಿಷ್ ಮಾಧ್ಯಮದಲ್ಲಿರಬೇಕೆ ಅಥವಾ ಕನ್ನಡದಲ್ಲಿರಬೇಕೇ ಎಂಬ ಬಗ್ಗೆ ಕೆಲ ದಿನಗಳ ಹಿಂದೆ ರಾಜ್ಯಾದ್ಯಂತ ಬಿರುಸಿನ ಚರ್ಚೆ ನಡೆದಿದ್ದಾಯಿತು. ಕೆಲ ಸಾಹಿತಿಗಳು ಸಂಪೂರ್ಣ ಕನ್ನಡದ ಪರ ವಾಲಿದರೆ ಇನ್ನು ಕೆಲವರು ಮೊದಲನೇ ತರಗತಿಯಿಂದಲೇ ಇಂಗ್ಲಿಷ್ ಬೇಕೇ ಬೇಕು ಎಂದರು.&lt;br /&gt;&lt;br /&gt;ತಮಾಷೆಯೆಂದರೆ, ಮಕ್ಕಳಿಗೆ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಬೇಕೆಂಬ ಕಟ್ಟಾ ನಿಲುವು ಹೊಂದಿದವರು ಹೊಟ್ಟೆಪಾಡಿಗೆ ಇಂಗ್ಲಿಷ್ ಅಪ್ಪಿಕೊಂಡವರು. ಹುಟ್ಟಿದ್ದು ಕರ್ನಾಟಕದಲ್ಲಿಯಾದರೂ ಕಲಿತದ್ದು ಇಂಗ್ಲೆಂಡಿನಲ್ಲಿ, ವೃತ್ತಿಯಲ್ಲಿ ಆಯ್ದುಕೊಂಡಿದ್ದು ಇಂಗ್ಲಿಷ್ ಬೋಧನೆಯನ್ನು. ಆದರೆ ಪ್ರಚಾರಕ್ಕಾಗಿ ಅವರು ಮಾಡಿದ ಚಳವಳಿಯೆಲ್ಲ ಕನ್ನಡಕ್ಕಾಗಿಯೇ!&lt;br /&gt;&lt;br /&gt;ಸ್ವಲ್ಪ ವಾಸ್ತವದತ್ತ ಇಣುಕಿ ನೋಡಿದರೆ, ಇಂಥ ದ್ವಂದ್ವ ನೀತಿ ಗ್ರಾಮೀಣ ಪ್ರದೇಶದ ನಮ್ಮ ಯುವ ಸಮೂಹವನ್ನು ಹೇಗೆ ಹೈರಾಣ ಮಾಡಿದೆ ಎಂಬುದು ಅರಿವಾಗುತ್ತದೆ. ನಮ್ಮ ಮಾತೃಭಾಷೆಯಲ್ಲಿಯೇ ಶಿಕ್ಷಣ ಪಡೆದರೆ ವಿಷಯವನ್ನು ತಿಳಿದುಕೊಳ್ಳುವಲ್ಲಿ ಹೆಚ್ಚಿನ ಅನುಕೂಲವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಕೇವಲ ವಿಷಯ ತಿಳಿದುಕೊಂಡವರಿಗೆ ಇಂದು ಕೆಲಸ ಸಿಗುತ್ತದೆಯೇ ಎಂಬುದು ಪ್ರಶ್ನೆ. ಮಾತೃಭಾಷೆಯಲ್ಲೇ ಸಾಧನೆಗೈದ ಚೀನಾ, ಜಪಾನ್ ಉದಾಹರಣೆ ನೀಡುವವರು, ಅಲ್ಲಿನ ಸರಕಾರದ ನೀತಿಯನ್ನೂ ತಿಳಿದುಕೊಳ್ಳಬೇಕಾದ್ದು ಅಗತ್ಯ. ಈ ದೇಶಗಳಲ್ಲಿ ನೀವು ಒಳ್ಳೆಯ ಕೆಲಸ ಗಿಟ್ಟಿಸಬೇಕೆಂದರೆ, ನಿಮಗೆ ಇಂಗ್ಲಿಷ್ ಗೊತ್ತಿರಲೇ ಬೇಕೆಂದೇನೂ ಇಲ್ಲ. ಮಾತೃಭಾಷೆಗೆ ಅಲ್ಲಿ ಅಂಥ ಸ್ಥಾನಮಾನವಿದೆ.&lt;br /&gt;&lt;br /&gt;5-6 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಜಪಾನ್ ವಾಣಿಜ್ಯ ಮಂಡಳಿಯ ಪತ್ರಿಕಾಗೋಷ್ಠಿಗೆ ಹೋದಾಗ ನನಗೆ ಆದ ಅನುಭವವೇ ಬೇರೆ. ಅಲ್ಲಿ ಬಂದಿದ್ದಾತ ಜಪಾನಿನ ದೊಡ್ಡ ಉದ್ಯಮಿ, ವ್ಯಾಪಾರ ನಿಮಿತ್ತ ಹಲವಾರು ದೇಶಗಳನ್ನು ಸುತ್ತಿದವ. ಸಭಿಕರನ್ನುದ್ದೇಶಿಸಿ ನಾಲ್ಕು ಮಾತನಾಡುವ ಸಂದರ್ಭ ಬಂದಾಗ, ಆತ ಮಾತನಾಡಿದ ಇಂಗ್ಲಿಷ್, ಕನ್ನಡ ಮಾಧ್ಯಮದಲ್ಲಿ ಕಲಿಯುವ ನಮ್ಮೂರಿನ ಹೈಸ್ಕೂಲು ಹುಡುಗನದ್ದಕ್ಕಿಂತ ಕೆಟ್ಟದಾಗಿತ್ತು. ಕೊನೆಗೆ ದುಭಾಷಿ ಆತನ ಸಹಾಯಕ್ಕೆ ಬರಬೇಕಾಯಿತು. ಆದರೂ ಅಲ್ಲಿ ಆತ ಯಶಸ್ವಿ ಉದ್ಯಮಿ. ಜಪಾನಿ ಭಾಷೆಗೆ ಅಲ್ಲಿ ಅಂಥ ಮಹತ್ವದ ಸ್ಥಾನವಿದೆ.&lt;br /&gt;&lt;br /&gt;ಜಾಗತೀಕರಣದ ಪ್ರಬಲ ಅಲೆಗಳು ಭಾರತದ ಪ್ರತಿಯೊಂದು ಕ್ಷೇತ್ರಗಳಿಗೂ ಅಪ್ಪಳಿಸುತ್ತಿವೆ. ಇಂಥ ವಾತಾವರಣವಿರುವಾಗ&lt;br /&gt;ನಿಮಗೆ ಕೇವಲ ವಿಷಯ ಜ್ಞಾನವಿದ್ದರಷ್ಟೇ ಸಾಲದು, ಅದನ್ನು ಇಂಗ್ಲಿಷಿನಲ್ಲಿ ಪ್ರಸ್ತುತಪಡಿಸುವ, ಅರಳು ಹುರಿದಂತೆ ಮಾತನಾಡುವ ತಾಕತ್ತಿದ್ದರೆ ಮಾತ್ರ ಮುಂದೆ ಸಾಗಲು ಅವಕಾಶ ಇಲ್ಲದಿದ್ದರೆ ನೀವು ರಿಜೆಕ್ಟೆಡ್ ಪೀಸ್!&lt;br /&gt;&lt;br /&gt;ಹಳ್ಳಿಯ ಮಕ್ಕಳಿಗಿರುವಷ್ಟು ಸಾಮಾನ್ಯ ಜ್ಞಾನ ಪೇಟೆಯವರಿಗಿರುವುದಿಲ್ಲ. ಇವರದೇನಿದ್ದರೂ ಪುಸ್ತಕ ಜ್ಞಾನ. ಆದರೆ ಇಂಗ್ಲಿಷ್ ಇವರ ಪ್ಲಸ್ ಪಾಯಿಂಟ್. ಪರಿಸ್ಥಿತಿ ಹೀಗಿರುವಾಗ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಒಂದನೇ ತರಗತಿಯಿಂದಲೇ ಉತ್ತಮ ಇಂಗ್ಲಿಷ್ ಹೇಳಿಕೊಟ್ಟರೆ ಮುಂದೆ ಅವರು ಜಾಗತೀಕರಣದ ಪ್ರವಾಹದಲ್ಲಿ ಏಕಾಂಗಿಯಾಗುವ ಭಯ ಇರುವುದಿಲ್ಲ. ಏನಂತೀರಿ?&lt;br /&gt;&lt;br /&gt;&lt;strong&gt;ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ:&lt;/strong&gt;&lt;br /&gt;&lt;br /&gt;ಈಗ ಎಲ್ಲವೂ ಸರ್ಟಿಫಿಕೇಟ್ ಜಮಾನಾ. ನಾನು ಇಂಥವರ ಮಗ ಎಂದು ನಾನೇ ಹೇಳಿದರೆ ನಡೆಯದು; ಅದನ್ನು ತಹಸೀಲ್ದಾರ ತನ್ನ ಮುದ್ರೆ ಒತ್ತಿ ಪ್ರಮಾಣೀಕರಿಸಬೇಕು. ಹೀಗಿರುವಾಗ ಬೇರೆ ಯಾವ ಭಾರತೀಯ ಭಾಷೆಗಳಿಗಿಂತಲೂ ಯಾವ ರೀತಿಯಲ್ಲೂ ಕಡಿಮೆಯಿಲ್ಲದ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಲು ಒತ್ತಾಯಿಸುವುದರಲ್ಲಿ ತಪ್ಪೇನು? ಈಚೆಗೆ ಈ ವಿಷಯದ ಬಗ್ಗೆ ಕೆಲ ಕನ್ನಡ ಸಾಹಿತಿಗಳ ಕದನ, ಕುತೂಹಲದ ಘಟ್ಟ ತಲುಪಿತ್ತು. ತಮಾಷೆಯೆಂದರೆ ಅದರಲ್ಲಿ ನೇರವಾಗಿ ದಾಳಿ, ಪ್ರತಿದಾಳಿ ಮಾಡುತ್ತಿದ್ದ ಇಬ್ಬರೂ ಸಾಹಿತಿಗಳು ಹೊಟ್ಟೆಪಾಡಿಗೆ ಇಂಗ್ಲಿಷ್ ಮೊರೆ ಹೋದವರು.&lt;br /&gt;&lt;br /&gt;ಹಣಕ್ಕಾಗಿ ಇವರು ಮಾಡಿದ್ದು ಇಂಗ್ಲಿಷ್ ಸೇವೆಯನ್ನು, ಹೆಸರಿಗೆ, ಪ್ರಚಾರಕ್ಕಾಗಿ ಬಳಸಿದ್ದು ಮಾತ್ರ ಕನ್ನಡವನ್ನು!&lt;br /&gt;&lt;br /&gt;&lt;strong&gt;ಕನ್ನಡಕೆ ಹೋರಾಡು ಇಂಗ್ಲೀಷು ಕಂದ&lt;br /&gt;ಕನ್ನಡವಾ ಕಾಪಾಡು ನನ್ನ ಆನಂದ!&lt;/strong&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/25928885-114544921032477867?l=vishwaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwaputa.blogspot.com/feeds/114544921032477867/comments/default' title='Post Comments'/><link rel='replies' type='text/html' href='http://www.blogger.com/comment.g?blogID=25928885&amp;postID=114544921032477867&amp;isPopup=true' title='13 Comments'/><link rel='edit' type='application/atom+xml' href='http://www.blogger.com/feeds/25928885/posts/default/114544921032477867'/><link rel='self' type='application/atom+xml' href='http://www.blogger.com/feeds/25928885/posts/default/114544921032477867'/><link rel='alternate' type='text/html' href='http://vishwaputa.blogspot.com/2006/04/blog-post_19.html' title='ಕನ್ನಡಕೆ ಕಾದಾಡು ಇಂಗ್ಲೀಷು ಕಂದ!'/><author><name>Vishwanath</name><uri>http://www.blogger.com/profile/08585403808733523454</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://4.bp.blogspot.com/_rRXUDAbjId8/TAYpANrHPFI/AAAAAAAAAXA/gKp_HKjsyjA/S220/Vishwanath_Basavanalmath.JPG'/></author><thr:total>13</thr:total></entry><entry><id>tag:blogger.com,1999:blog-25928885.post-114537211404979852</id><published>2006-04-18T20:22:00.000+05:30</published><updated>2006-04-21T15:03:38.330+05:30</updated><title type='text'>ನಾನು ಬ(ಭ)ಡವಿ ಆತ ಬ(ಭ)ಡವ...!</title><content type='html'>ನಾನು ಬಡವಿ, ಆತ ಬಡವ ಹೊಲಸೇ ನಮ್ಮ ಬದುಕು....!&lt;br /&gt;&lt;br /&gt;&lt;br /&gt;&lt;strong&gt;ನಾ&lt;/strong&gt;ಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಬರುವ ಮೇ ತಿಂಗಳು ನಡೆಯಲಿದ್ದು, ಇದಕ್ಕಿಂತ ಮುನ್ನ ಅಭ್ಯರ್ಥಿಗಳ ಆಸ್ತಿ ಘೋಷಣೆ ಎಂಬ ಪ್ರಹಸನ ನಡೆಯುತ್ತಿದೆ.&lt;br /&gt;&lt;br /&gt;ಕಳೆದ 50 ವರ್ಷಗಳಿಂದ ರಾಜಕೀಯದಲ್ಲಿರುವ ಕರುಣಾನಿಧಿ, ಪರಂಪರಾಗತವಾಗಿ ಕಳೆದ 50 ವರ್ಷ ದೇಶದ ಚುಕ್ಕಾಣಿ ಹಿಡಿದ ಮನೆತನದ ಸೋನಿಯಾ, ಸತತ 25 ವರ್ಷಗಳಿಂದ ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ಸಿಪಿಎಂ ನ ಬುದ್ಧದೇವ ಭಟ್ಟಾಚಾರ್ಯ ಅವರ ಬಳಿ ಒಂದೂ ಕಾರ್ ಇಲ್ಲವಂತೆ! ಹೇಗೆ-ಎಲ್ಲಿಂದ ನಗಬೇಕೋ ತಿಳಿಯದಷ್ಟು ಕಕ್ಕಾಬಿಕ್ಕಿಯಾಗುತ್ತಿದೆ.&lt;br /&gt;ಕರುಣಾನಿಧಿ ಅವರೇ ಘೋಷಿಸಿರುವಂತೆ ಅವರ ಇಬ್ಬರು ಹೆಂಡತಿಯರ ಹೆಸರಿನಲ್ಲಿರುವ ಆಸ್ತಿ-ಪಾಸ್ತಿ ಕೇವಲ 25 ಕೋಟಿ ರೂಪಾಯಿ. ತಮಿಳುನಾಡಿನ ಈ ಸಂತನಿಗೆ ತನ್ನದ್ದೆಂದು ಹೇಳಿಕೊಳ್ಳುವ ಒಂದು ಮನೆ, ಕಾರೂ ಇಲ್ಲವಂತೆ, ಪಾಪ! ಹಾಗಿದ್ದರೆ ಇವರ ಹೆಂಡತಿ ಮಕ್ಕಳು ಇವರಿಗೆ ಸೇರಿಲ್ಲವೇ?&lt;br /&gt;&lt;br /&gt;ಇನ್ನು, ಕಳೆದ 50 ವರ್ಷಗಳಿಂದ ಅಧಿಕಾರದ ಸುಪ್ಪತ್ತಿಗೆಯಲ್ಲಿರುವ ಮನೆತನದು ಹೆಣ್ಣುಮಗಳು, ತ್ಯಾಗದ ಅಪರಾವತಾರ ಸೋನಿಯಾ ಗಾಂಧಿ ಗಳಿಕೆ ಕೇವಲ ಐದೇ ಕೋಟಿ ರೂಪಾಯಿಯಂತೆ. ಸುಳ್ಳಿಗೂ ಒಂದು ಮಿತಿ ಬೇಡವೇ? ತಮ್ಮ ಹೆಸರಿನ ಜೊತೆಗೆ ಗಾಂಧಿ ಎಂದು ಅಂಟಿಸಿಕೊಂಡು ಬಿಟ್ಟರೆ ಸಾಕೆ? ದೇಶದ ಬಡತನ ಕಂಡು ಅರೆಬತ್ತಲೆ ಬಟ್ಟೆ ತೊಟ್ಟ ಆ ಫಕೀರನೆಲ್ಲಿ, ಆತನ ಹೆಸರು ಹೇಳಿ ಹೊಟ್ಟೆ ಹೊರೆಯುವ ಈ ನಾಲಾಯಕ್ಕರೆಲ್ಲಿ?&lt;br /&gt;&lt;br /&gt;ಸದಾ ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆ ಬಗ್ಗೆ ಮಾತನಾಡುವ, ದುಡಿತ ಎಂಬುದೇನು ಎಂಬುದೇ ಗೊತ್ತಿರದ, ಗಾಂಧಿ ತತ್ವಗಳನ್ನು ಬೊಗಳುವ ಇವರು ಅವರಿವರ ಹೆಸರಲ್ಲಿ ಇಷ್ಟು ಸಂಪಾದಿಸಿದ್ದಾದರೂ ಹೇಗೆ (ಬಹಿರಂಗಪಡಿಸಿರುವುದು ಇಷ್ಟು, ಗುಟ್ಟಾಗಿರುವುದು ಇನ್ನೆಷ್ಟೋ?)&lt;br /&gt;&lt;br /&gt;ಇಷ್ಟಾದರೂ ಇವರೇ ನಮ್ಮ ನಾಯಕರು, ಇವರು ಹೇಳಿದ್ದೇ ಕಾನೂನು, ಗಿಮಿಕ್ಕಿಗಾಗಿ ಕೊಟ್ಟ ರಾಜೀನಾಮೆಯೇ ಒಂದು ದೊಡ್ಡ ತ್ಯಾಗ!&lt;br /&gt;&lt;br /&gt;ತಮಿಳುನಾಡಿನ ಪುರುಚ್ಚಿ ತಲೈವಿ (ಕ್ರಾಂತಿ ನಾಯಕಿ) ಜಯಲಲಿತಾ ಆಸ್ತಿ ಕೇವಲ 125 ಕೋಟಿ ರೂಪಾಯಿಯಂತೆ. ಹಾಗಿದ್ದರೆ ಜಯಾಗಿಂತ ಸೋನಿಯಾ ಬ(ಭ)ಡವಿ!&lt;br /&gt;&lt;br /&gt;ಒಂದೆಡೆ ತಿನ್ನಲು ಅನ್ನವಿಲ್ಲದೇ, ಪದವಿಯಿದ್ದರೂ ಉದ್ಯೋಗವಿಲ್ಲದೇ ಯುವಕರು ಪೇಚಾಡುತ್ತಿರುವಾಗ ಈ ಭಡವ- ಭಡವಿಯರು ಅಟ್ಟಹಾಸ ಮೆರೆಯುತ್ತಿದ್ದಾರೆ.&lt;br /&gt;&lt;br /&gt;&lt;strong&gt;ಮೇರಾ ಭಾರತ್ ಮಹಾನ್!&lt;/strong&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/25928885-114537211404979852?l=vishwaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwaputa.blogspot.com/feeds/114537211404979852/comments/default' title='Post Comments'/><link rel='replies' type='text/html' href='http://www.blogger.com/comment.g?blogID=25928885&amp;postID=114537211404979852&amp;isPopup=true' title='1 Comments'/><link rel='edit' type='application/atom+xml' href='http://www.blogger.com/feeds/25928885/posts/default/114537211404979852'/><link rel='self' type='application/atom+xml' href='http://www.blogger.com/feeds/25928885/posts/default/114537211404979852'/><link rel='alternate' type='text/html' href='http://vishwaputa.blogspot.com/2006/04/blog-post_114537211404979852.html' title='ನಾನು ಬ(ಭ)ಡವಿ ಆತ ಬ(ಭ)ಡವ...!'/><author><name>Vishwanath</name><uri>http://www.blogger.com/profile/08585403808733523454</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://4.bp.blogspot.com/_rRXUDAbjId8/TAYpANrHPFI/AAAAAAAAAXA/gKp_HKjsyjA/S220/Vishwanath_Basavanalmath.JPG'/></author><thr:total>1</thr:total></entry><entry><id>tag:blogger.com,1999:blog-25928885.post-114536360765175320</id><published>2006-04-18T17:58:00.000+05:30</published><updated>2006-04-21T15:05:42.056+05:30</updated><title type='text'>ಕನ್ನಡಿಗರು ಕೆಟ್ಟವರಾ?</title><content type='html'>"ನಟಿಗರ್ ರಾಜ್ ಕುಮಾರ್ ಸಾವರದಕೂ, ಬೆಂಗಳೂರಿಲ್ ಬಸ್ ಬರ್ನ್ ಪಣ್ರದಕೂ ಎನ್ನ ಸಂಬಂದಂ? " (ನಟ ರಾಜ್ ಕುಮಾರ್ ಸಾಯುವುದಕ್ಕೂ, ಬಸ್ ಸುಡುವುದಕ್ಕೂ ಎಲ್ಲಿಯ ಸಂಬಂಧ) ಅಂತ ತಮಿಳು ಮಿತ್ರನೊಬ್ಬ ಮೊನ್ನೆ ಕೇಳಿದ.&lt;br /&gt;&lt;br /&gt;ಆತನಿಗೆ ಏನು ಹೇಳಬೇಕೆನ್ನುವುದೇ ನನಗೆ ತೋಚಲಿಲ್ಲ. ಒಂದು ಕ್ಷಣ ನನಗೆ ನಾಚಿಕೆಯೂ ಆದಂತಾಯಿತು. ಕನ್ನಡ ಸಂಸ್ಕೃತಿ, ಭಾಷೆಯ ಶ್ರೀಮಂತಿಕೆಯ ಬಗ್ಗೆ ಆಗಾಗ ಕೊಚ್ಚಿಕೊಳ್ಳುವ ನನಗೆ ಅವಮಾನ ಮಾಡಬೇಕೆಂದೇ ಆತ ಆ ಪ್ರಶ್ನೆ ಕೇಳಿದನೇ ಎಂಬ ಅನುಮಾನವೂ ಆಯ್ತು.&lt;br /&gt;&lt;br /&gt;ಡಾ.ರಾಜ್ ಕುಮಾರ್ ಮತ್ತು ಹಿಂಸೆ ಒಂದಕ್ಕೊಂದು ತದ್ವಿರುದ್ಧ ಪದಗಳು. ತಮ್ಮ ಜೀವಿತವಿಡೀ ನಯ, ವಿನಯ, ಸೌಮ್ಯತೆ, ಮುಗ್ಧತೆ, ಸರಳ ಜೀವನಕ್ಕೆ ಹೆಸರಾದ ರಾಜ್ ಕುಮಾರ್ ಅವರು ಇಹಲೋಕ ತ್ಯಜಿಸಿದಾಗ ಅವರ ಹೆಸರಿನ ಜೊತೆ ಹಿಂಸೆಯ ಬಗ್ಗೆ ಮಾತನಾಡಬೇಕು ಅಥವಾ ಅದನ್ನು ಕೇಳಬೇಕೆನ್ನುವುದೇ ಒಂದು ದೊಡ್ಡ ಹಿಂಸೆ.&lt;br /&gt;&lt;br /&gt;ಡಾ.ರಾಜ್ ಅಭಿಮಾನಿಗಳು ಎಂದು ಲೇಬಲ್ ಅಂಟಿಸಿಕೊಂಡ ಈ ಜನ ಮಾಡಿದ ದುಷ್ಕೃತ್ಯಗಳು ಅಭಿಮಾನಿಗಳು ಎಂದೆನಿಸಿಕೊಂಡವರು ಮಾಡುವ ಕೆಲಸವೇ? ತಮಿಳುನಾಡಿನ ಬಸ್ಸಿಗೆ ಕಲ್ಲು, ಬಡ ಪೊಲೀಸ್ ಪೇದೆಯ ಜಜ್ಜಿ ಕೊಲೆ, ಪೊಲೀಸ್ ಠಾಣೆಗೆ ಬೆಂಕಿ, ಪೆಟ್ರೋಲ್ ಪಂಪ್ ಸುಟ್ಟು ಬೂದಿ... ಇವೇನಾ ಅಭಿಮಾನಿಗಳ ಕೆಲಸ? ಇವರೇನು ಮನುಷ್ಯರೇ ಅಥವಾ ರಾಕ್ಷಸರೇ?&lt;br /&gt;&lt;br /&gt;ಈ ಪರಿ ಹಿಂಸಾಚಾರದ ಪರಮಾವಧಿಯನ್ನು ಕಂಡು ಡಾ.ರಾಜ್ ಆತ್ಮ ಒಳಗೇ ನೊಂದಿರಬಹುದು.&lt;br /&gt;ಡಾ.ರಾಜ್ ಪಾರ್ಥಿವ ಶರೀರದೆದುರು ಕುಳಿತ ರಾಜ್ ಪುತ್ರರು ಒತ್ತಿ ಬರುವ ದುಃಖದಲ್ಲೇ ಶಾಂತರಾಗಿರುವಂತೆ ಅಭಿಮಾನಿಗಳನ್ನು ಬೇಡಿಕೊಂಡರೆ, ಅವರನ್ನು ನೋಡಿ ಚಪ್ಪಾಳೆ ತಟ್ಟಿ ನಗುತ್ತಿದ್ದವರು, ಅಂತಿಮ ಯಾತ್ರೆಯ ವಾಹನದೆದುರು ಕುಡಿದು ಕುಪ್ಪಳಿಸಿದವರು ಕೇವಲ ಕನ್ನಡಿಗರಷ್ಟೇ ಅಲ್ಲ ಮಾನವ ಕುಲಕ್ಕೇ ಕಳಂಕ. ಸದಾ ತನ್ನ ಅಭಿಮಾನಿಗಳನ್ನು "ದೇವರೇ" ಎಂದು ಸಂಬೋಧಿಸುತ್ತಿದ್ದ ಹಿರಿಯ ಜೀವಕ್ಕೆ ಮಾಡಿದ ಘೋರ ಅನ್ಯಾಯವಿದು.&lt;br /&gt;&lt;br /&gt;ಮೂರು ವರ್ಷಗಳ ಹಿಂದೆ ಚೆನ್ನೈನಲ್ಲೂ ತಮಿಳು ಚಿತ್ರರಂಗದ ಖ್ಯಾತ ನಟ ಶಿವಾಜಿ ಗಣೇಶನ್ ವಿಧಿವಶರಾದರು. ಖ್ಯಾತಿಯಲ್ಲಿ ಡಾ.ರಾಜ್ ಅವರಿಗಿಂತ ಶಿವಾಜಿಯೇನೂ ಕಮ್ಮಿಯಿರಲಿಲ್ಲ. ಅವರಿಗೂ ಅಪಾರ ಅಭಿಮಾನಿ ಬಳಗವಿತ್ತು. ಆದರೆ ಅವರು ನಿಧನರಾದಾಗ ನಗರದ ಒಂದೇ ಒಂದು ಕಡೆ ಹಿಂಸೆಯ ಘಟನೆಗಳಾಗಲಿ, ದಳ್ಳುರಿಯಾಗಲಿ ಕಂಡು ಬರಲಿಲ್ಲ.&lt;br /&gt;&lt;br /&gt;80 ರ ದಶಕದಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜನಪ್ರಿಯ ನಟ ಎಂ.ಜಿ.ರಾಮಚಂದ್ರನ್ (ಎಂಜಿಆರ್) ನಿಧನರಾದಾಗ ಚೆನ್ನೈನಲ್ಲಿ ಅಲ್ಪ ಪ್ರಮಾಣದ ಹಿಂಸಾಚಾರ ವರದಿಯಾಗಿದ್ದು ನಿಜ. ಅದು ಕೇವಲ ಡಿಎಂಕೆ ಪಕ್ಷದವರ ಕೆಲ ಆಸ್ತಿ ಪಾಸ್ತಿ ಹಾನಿಗೊಳಿಸುವುದಕ್ಕೆ ಸೀಮಿತವಾಗಿವಾಗಿತ್ತೇ ಹೊರತು ಮೊನ್ನೆ ಬೆಂಗಳೂರಿನಲ್ಲಿ ಸಂಭವಿಸಿದ ತಲೆತಗ್ಗಿಸುವಂತಹ ಘಟನೆಗಳೇನೂ ನಡೆಯಲಿಲ್ಲ.&lt;br /&gt;&lt;br /&gt;ಕಳೆದ ಏಳು ವರ್ಷಗಳಿಂದ ಚೆನ್ನೈನಲ್ಲಿ ವಾಸಿಸುವ ನನಗೆ, ಎಂದೂ ಕನ್ನಡ ಚಿತ್ರ ನೋಡದ ಕೆಲ ತಮಿಳು ಮಿತ್ರರು ಡಾ.ರಾಜ್ ಕುಮಾರ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದು ನಿಜಕ್ಕೂ ನನಗೆ ಮೆಚ್ಚುಗೆಯಾಯಿತು. ಸದಾ ತಮಿಳರನ್ನು, ತಮಿಳು ಭಾಷೆಯನ್ನು ಹಿಯಾಳಿಸುವ ನಾವೆಷ್ಟು ಒಳ್ಳೆಯವರು ಎಂಬ ಪ್ರಶ್ನೆಯೂ ಸುಳಿದು ಹೋಯ್ತು.&lt;br /&gt;&lt;br /&gt;ಡಾ.ರಾಜ್ ನಿಧನಕ್ಕೆ ಕಂಬನಿ ಮಿಡಿದ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್, "ಐ ಲಾಸ್ಟ್ ಮೈ ಫಾದರ್ ಇನ್ ಕರ್ನಾಟಕ" ಎಂದು ದುಃಖಿಸಿದ ಶಿವಾಜಿ ಗಣೇಶನ್ ಪುತ್ರ ಪ್ರಭು, ಅವರ ಹೃದಯ ವೈಶಾಲ್ಯಕ್ಕೆ ಸಾಕ್ಷಿ.&lt;br /&gt;&lt;br /&gt;ಕೆಲ ಅನಾಗರಿಕರು ಮಾಡಿದ ತಪ್ಪಿಗೆ ಇಡೀ ಕನ್ನಡ ಸಮುದಾಯಕ್ಕೇ ಕಳಂಕ. ಇಂಥ ಅನಾಗರಿಕರ ಸಂತತಿ ನಾಶವಾಗಲಿ. ಕನ್ನಡದ ಹಿರಿಮೆ-ಹೆಮ್ಮೆ ಎತ್ತಿ ಹಿಡಿಯುವಂತಾಗಲಿ. ತಿಳಿಗೇಡಿಗಳು ಮಾಡಿದ ತಪ್ಪನ್ನು ಹಿರಿಯ ಚೇತನ ಕ್ಷಮಿಸಲಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/25928885-114536360765175320?l=vishwaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwaputa.blogspot.com/feeds/114536360765175320/comments/default' title='Post Comments'/><link rel='replies' type='text/html' href='http://www.blogger.com/comment.g?blogID=25928885&amp;postID=114536360765175320&amp;isPopup=true' title='3 Comments'/><link rel='edit' type='application/atom+xml' href='http://www.blogger.com/feeds/25928885/posts/default/114536360765175320'/><link rel='self' type='application/atom+xml' href='http://www.blogger.com/feeds/25928885/posts/default/114536360765175320'/><link rel='alternate' type='text/html' href='http://vishwaputa.blogspot.com/2006/04/blog-post_18.html' title='ಕನ್ನಡಿಗರು ಕೆಟ್ಟವರಾ?'/><author><name>Vishwanath</name><uri>http://www.blogger.com/profile/08585403808733523454</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://4.bp.blogspot.com/_rRXUDAbjId8/TAYpANrHPFI/AAAAAAAAAXA/gKp_HKjsyjA/S220/Vishwanath_Basavanalmath.JPG'/></author><thr:total>3</thr:total></entry><entry><id>tag:blogger.com,1999:blog-25928885.post-114527745138209100</id><published>2006-04-17T18:04:00.000+05:30</published><updated>2006-04-21T15:06:40.153+05:30</updated><title type='text'>ಸಾಂಸ್ಕೃತಿಕ ರಾಯಭಾರಿ ನಿರ್ಗಮನ</title><content type='html'>&lt;b&gt;ಯುಗಪುರುಷ ಡಾ.ರಾಜ್‌ಕುಮಾರ್ ಗೆ ಅಕ್ಷರ ನಮನ&lt;/b&gt;&lt;br /&gt;&lt;br /&gt;&lt;a href="http://photos1.blogger.com/blogger/725/2715/1600/Dr.Rajkumar.jpg"&gt;&lt;img style="FLOAT: right; MARGIN: 0px 0px 10px 10px; CURSOR: hand" alt="" src="http://photos1.blogger.com/blogger/725/2715/320/Dr.Rajkumar.jpg" border="0" /&gt;&lt;/a&gt;&lt;br /&gt;ಕರ್ನಾಟಕ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವಾಗಲೇ ಸುವರ್ಣ ಸರಪಳಿಯ ಮಹತ್ವದ ಕೊಂಡಿಯೊಂದು ಕಳಚಿಕೊಂಡಿದೆ. ಸುವರ್ಣ ಸಂಭ್ರಮದ ಹಬ್ಬದ ನಾಡಿನಲ್ಲಿ ಸೂತಕದ ಛಾಯೆ ಕವಿದಿದೆ. ಕಳೆದ ಐದು ದಶಕಗಳಿಂದ ಇಡೀ ಜಗತ್ತಿಗೇ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಿದ್ದವರು ಶಾಶ್ವತ ನಿವೃತ್ತಿ ಪಡೆದು ಕಾಣದ ಲೋಕಕ್ಕೆ ಸರಿದಿದ್ದಾರೆ. ಯುಗಾದಿ ಕಳೆದ ಕೇವಲ ಹದಿನೈದೇ ದಿನಗಳಲ್ಲಿ ಯುಗಾಂತ್ಯವಾಗಿದೆ. ಚಿತ್ರರಂಗ ಬಡವಾಗಿದೆ. ವಜ್ರದೇಹಿ, ಯೋಗಿ, ಬಂಗಾರದ ಮನುಷ್ಯ ಮಣ್ಣಿನಲ್ಲಿ ಲೀನವಾಗಿದ್ದಾರೆ.&lt;br /&gt;&lt;br /&gt;ಡಾ.ರಾಜ್‌ಕುಮಾರ್ ಇಹಲೋಕ ತ್ಯಜಿಸಿದ್ದಾರೆ.&lt;br /&gt;&lt;br /&gt;ಚಿತ್ರ ರಸಿಕರಿಗೆ ಆರಾಧ್ಯದೈವ, ಚಿತ್ರಪ್ರೇಮಿಗಳಿಗೆ ಅಣ್ಣಾವ್ರು, ಸರೀಕರ ಪಾಲಿಗೆ ರಾಜಣ್ಣ, ಕಿರಿಯರಿಗೆ ಅಪ್ಪಾಜಿ, ಕೆಲವರಿಗೆ ಡಾ.ರಾಜ್‌ಕುಮಾರ್, ಇನ್ನು ಹಲವರಿಗೆ ಡಾ.ರಾಜ್‌.&lt;br /&gt;&lt;br /&gt;ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್ ಪ್ರೀತಿಯಿಂದ ಕರೆಸಿಕೊಂಡಿದ್ದು ಹೀಗೆ.&lt;br /&gt;&lt;br /&gt;ಕೇವಲ ಮೂರನೆಯ ತರಗತಿವರೆಗೆ ಓದಿ, ಚಿತ್ರರಂಗದ ಉನ್ನತ ಹಂತ (ಸ್ಯಾಚುರೇಶನ್ ಪಾಯಿಂಟ್) ತಲುಪಿದರೂ, ಸಿರಿವಂತಿಕೆಯನ್ನು ಕಂಕುಳಲ್ಲೇ ಇರಿಸಿಕೊಂಡಿದ್ದರೂ, ಸದಾ ನಯ-ವಿನಯ, ಸರಳ ಜೀವನ, ಸಾತ್ವಿಕ ನಡೆ-ನುಡಿಯಿಂದ ಇಡೀ ನಾಡಿನ-ದೇಶದ ಗಮನ ಸೆಳೆದ ಹಿರಿಯ ಚೇತನ ಡಾ.ರಾಜ್‌ಕುಮಾರ್ ನಮ್ಮೊಂದಿಗಿಲ್ಲ ಎಂದರೆ ನಂಬಲು ಸಾಧ್ಯವೇ ಆಗುತ್ತಿಲ್ಲ.&lt;br /&gt;ನಾನು ಚಲನಚಿತ್ರಗಳನ್ನು ಅಷ್ಟಾಗಿ ನೋಡದಿದ್ದರೂ ಡಾ.ರಾಜ್ ಒಬ್ಬ ವ್ಯಕ್ತಿಯಾಗಿ, ಶಕ್ತಿಯಾಗಿ ಅಷ್ಟಾಗಿ ಏಕೆ ಮೆಚ್ಚುಗೆಯಾಗುತ್ತಾರೆ ಎಂಬ ಪ್ರಶ್ನೆಗೆ ನನ್ನಷ್ಟಕ್ಕೆ ನಾನೇ ಕಂಡುಕೊಂಡ ಉತ್ತರವೆಂದರೆ- ರಾಜ್ ನಮ್ಮಲ್ಲಿ ನಮ್ಮವರೊಬ್ಬರಾಗಿದ್ದರು.&lt;br /&gt;&lt;br /&gt;ಡಾ.ರಾಜ್ ಮಾಡದ ಪಾತ್ರಗಳು ಯಾವುದಾದರೂ ಇದೆಯೇ? ಬೇಟೆಗಾರ ಬೇಡ, ಬೆವರು ಸುರಿಸಿ ದುಡಿವ ರೈತ, ಕಾಫಿ ತೋಟದಲ್ಲಿ ರೈಟರ್, ಕುಸ್ತಿಪಟು, ಪೊಲೀಸ್, ಅಧ್ಯಾಪಕ, ಕೆಲಸಗಾರ, ಮಧ್ಯಮವರ್ಗದ ಬಡಜೀವ, ಕೂಲಿಗಾರ, ಕರುಣಾಮಯಿ ಅಣ್ಣ-ತಮ್ಮ, ವಾತ್ಸಲ್ಯದ ಅಪ್ಪ, ಕವಿ, ಯುವ ಪ್ರೇಮಿ, ಶಿಕ್ಷಕ, ಉಪನ್ಯಾಸಕ, ಪ್ರೊಫೆಸರ್ ... ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ತಾನು ಮಾಡಿದ ಪಾತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಈ ಮಹಾನ್ ನಟ ಸಮಾಜದ ಪ್ರತಿಯೊಂದು ವರ್ಗದಲ್ಲೂ ತನ್ನನ್ನು ಗುರುತಿಸಿಕೊಂಡಿದ್ದರು. ನಟಸಾರ್ವಭೌಮ ಎಂಬ ಹೆಸರಿಗೆ ಅತ್ಯಂತ ಸೂಕ್ತ ಅನ್ವರ್ಥಕ. ಪತ್ರಿಕೆಗಳಲ್ಲಿ ಬಂದಂತೆ ಕರ್ನಾಟಕ ರತ್ನ, ಪದ್ಮಭೂಷಣ, ಪದ್ಮವಿಭೂಷಣ, ದಾದಾ ಸಾಹೇಬ್ ಫಾಲ್ಕೆ ಹೀಗೆ ಹಲವಾರು ಪ್ರಶಸ್ತಿಗಳಿಗೆ ಡಾ.ರಾಜ್ ಅವರಿಂದ ಗೌರವ ಬಂದಿತು.&lt;br /&gt;&lt;br /&gt;ಡಾ.ರಾಜ್ ಅವರ ಸಿನಿಮಾಗಳನ್ನು ನೋಡಿದವರು, ಈ ಮಹಾನ್ ನಟನದು ಕೇವಲ ಅಭಿನಯವಷ್ಟೇ ಅಲ್ಲ, ನಿಜ ಜೀವನದಲ್ಲಿ ನಮ್ಮ ಕಷ್ಟ-ಭಾವನೆಗಳನ್ನೇ ಅವರು ಪ್ರತಿನಿಧಿಸಿದ್ದಾರೆ ಎಂಬ ಭಾವ ಮೂಡುತ್ತದೆ.&lt;br /&gt;&lt;br /&gt;ಆದರೆ 77 ರ ಹರೆಯದಲ್ಲೂ ತಾವಿನ್ನೂ ಕಲಿಯಬೇಕಿರುವುದು ಬಹಳಷ್ಟಿದೆ, ಚಿತ್ರರಂಗ ಒಂದು ಸಮುದ್ರ, ತಮಗೆ ಸಂದ ಪ್ರಶಸ್ತಿಗಳೆಲ್ಲ ಅಭಿಮಾನಿ ದೇವರ ಹಾರೈಕೆ ಎಂದೇ ನಮ್ರತೆಯಿಂದ ನುಡಿಯುತ್ತಿದ್ದ ಅಭಿಮಾನಿಗಳ ಈ ಮಹಾನ್ ಪೂಜಾರಿ, ನಿರಹಂಕಾರಿ- ಯುವಪೀಳಿಗೆಗೆ ಆದರ್ಶಪ್ರಾಯ. ಕೀರ್ತಿ, ಸಂಪತ್ತಿನ ಬೆಟ್ಟವೇರಿದರೂ ತನ್ನನ್ನು ಮಾತ್ರ ಇರುವೆಯೊಂದಿಗೆ ಗುರುತಿಸಿಕೊಳ್ಳುತ್ತಿದ್ದ ಈ ಚೇತನ ನಮಗೆಲ್ಲ ಸ್ಫೂರ್ತಿ; “ನೀನು ಮುಗಿಲು ನಾವು ನೆಲ...”.&lt;br /&gt;&lt;br /&gt;ಕನ್ನಡ ಮಣ್ಣಿನ ಬಂಗಾರದ ಮನುಷ್ಯ, ಚಿತ್ರಲೋಕದ ಧ್ರುವತಾರೆ, ಕನ್ನಡದ ಕಂಠೀರವ, ಕನ್ನಡದ ಕಣ್ಮಣಿ ಕಣ್ಮುಚ್ಚಿದಾಗ ತಮ್ಮ ಪಾಲಿನ ಆರಾಧ್ಯ ದೈವದ ಅಂತಿಮ ದರ್ಶನ ಪಡೆಯಲು ಸೇರಿದ ಜನಸಾಗರವೇ ಅವರ ಜನಪ್ರಿಯತೆಗೆ ಸಾಕ್ಷಿ. ಶರಣರ ಸಾವು ಮರಣದಲ್ಲೇ ಅಲ್ಲವೇ ಗೊತ್ತಾಗುವುದು?&lt;br /&gt;&lt;br /&gt;ಕೆಲವರು ಹೇಳುವಂತೆ ತಮಿಳುನಾಡಿಗೊಬ್ಬ ಎಂಜಿಆರ್, ಆಂಧ್ರಪ್ರದೇಶಕ್ಕೊಬ್ಬ ಎನ್‌ಟಿಆರ್ ಇದ್ದಂತೆ ಕರ್ನಾಟಕಕ್ಕೊಬ್ಬ ಡಾ.ರಾಜ್‌ಕುಮಾರ್ ಎಂಬ ಮಾತನ್ನು ನಾನಂತೂ ಒಪ್ಪುವುದಿಲ್ಲ. ಡಾ.ರಾಜ್ ಇವರಿಬ್ಬರಿಗಿಂತಲೂ ಭಿನ್ನ ಎಂಬುದೇ ನನ್ನ ಸ್ಪಷ್ಟ ಅಭಿಪ್ರಾಯ. ತಾವು ಮಾಡಿದ ನಟನೆಯನ್ನೇ ನಂಬಿ ತಮಗೆ ಗೌರವ ನೀಡಿದ ಜನರ ಪ್ರೀತಿಯನ್ನೇ ಕ್ಯಾಶ್ ಮಾಡಿಕೊಂಡ ತಮಿಳು, ಆಂಧ್ರದ ...ಆರ್ ದ್ವಯರು ಅಧಿಕಾರದ ಅಮಲಿನಲ್ಲಿ ಮೆರೆಯಲಿಲ್ಲವೇ? ತಮಿಳಿಗರ ಕುಕ್ಕಿ ತಿನ್ನುವ ಬಡತನ, ತೆಲುಗರ ಅನಕ್ಷರತೆಯನ್ನೇ ಬಂಡವಾಳವಾಗಿಸಿಕೊಂಡು, ಮುಗ್ಧ ಜನರ ಭಾವನೆಗಳನ್ನು ಸ್ವಾರ್ಥಕ್ಕೆ ಬಳಸಿಕೊಂಡ ಆ ನಟರೆಲ್ಲಿ, ಮನಸ್ಸು ಮಾಡಿದ್ದರೆ 80 ರ ದಶಕದಲ್ಲೇ ಕರ್ನಾಟಕದ ಮುಖ್ಯಮಂತ್ರಿಯಾಗಿ ಮೆರೆಯಬಹುದಾಗಿದ್ದ ಅವಕಾಶವನ್ನು ಎಡಗಾಲಿನಿಂದ ಒದ್ದ ಈ ನಟಸಾರ್ವಭೌಮನೆಲ್ಲಿ? ಹೋಲಿಕೆ ಕೂಡ ಅಸಾಧ್ಯ. ಡಾ.ರಾಜ್ ಗೆ ಡಾ.ರಾಜ್ ಅವರೇ ಸಾಟಿ.&lt;br /&gt;&lt;br /&gt;ಡಾ.ರಾಜ್ ಅಭಿನಯದಲ್ಲಿ ಸಕ್ರಿಯವಾಗಿದ್ದ ದಿನಗಳಲ್ಲಿ, ಈ ನಟ ಶಿಶುವಿಹಾರದ ಹುಡುಗನಿಂದ 80 ರ ವಯಸ್ಸಿನ ಅಜ್ಜಿವರೆಗೂ ಎಲ್ಲರ ಮನಸೂರೆಗೊಂಡ ಮಹಾನ್ ನಟ. ನನ್ನದೇ ಉದಾಹರಣೆ ಹೇಳಬೇಕೆಂದರೆ, ನಾನಿನ್ನೂ ಆಗ ಆರನೇ ತರಗತಿಯಲ್ಲಿದ್ದಾಗ 70ರ ಹರೆಯದಲ್ಲಿದ್ದ ನನ್ನ ಅಜ್ಜಿ ಡಾ.ರಾಜ್‌ಕುಮಾರ್ ಫ್ಯಾನ್! ರಾಜ್‌ಕುಮಾರ್ ಸಿನಿಮಾ ಬಂದರಂತೂ ನಮ್ಮನ್ನು ನೆಪವಾಗಿರಿಸಿಕೊಂಡು ಸಿನಿಮಾ ನೋಡಲು ಕರೆದುಕೊಂಡು ಹೋಗಿಬಿಡುತ್ತಿತ್ತು ನಮ್ಮಜ್ಜಿ! ಸಿನಿಮಾದಲ್ಲಿ ಡಾ.ರಾಜ್ ಗೆ ಕಷ್ಟದ ಸನ್ನಿವೇಶ ಬಂದರೆ ಅಜ್ಜಿಯ ಸೀರೆ ತೊಯ್ದು ತೊಪ್ಪೆ. ಮನೆಗೆ ಬಂದ ಮೇಲೂ ಕೂಡ "ಆ ಧೋಳು ಮಾರಾಯ್ಗ ದೇವ್ರು ಅಂಥಾ ಕಷ್ಟಾ ಕೊಡಬಾರದಿತ್ತು" ಎಂದು ಮಮ್ಮಲ ಮರಗುತ್ತಿತ್ತು ಅಜ್ಜಿ. ಒಬ್ಬ ನಟನ ನಟನೆಗೆ ಇದಕ್ಕಿಂತ ಹೆಚ್ಚು ಗೌರವ-ಪುರಸ್ಕಾರ ಬೇಕೆ?&lt;br /&gt;&lt;br /&gt;ಡಾ.ರಾಜ್ ಅವರನ್ನು ನಾನು ನೇರವಾಗಿ ನೋಡಿದ್ದು ಒಂದೇ ಒಂದು ಬಾರಿ. ಅದು 1982ರಲ್ಲಿ. ಆಗಿನ್ನೂ ನನಗೆ ಆರು ವರ್ಷ. ಗೋಕಾಕ್ ಚಳವಳಿಯ ಉತ್ತುಂಗದ ದಿನಗಳವು. ಗೋಕಾಕ್ ವರದಿಯನ್ನು ಜಾರಿಗೊಳಿಸಲು ಜನಜಾಗೃತಿ ಮೂಡಿಸುವಲ್ಲಿ ಡಾ.ರಾಜ್ ನೇತೃತ್ವದಲ್ಲಿ ಚಿತ್ರನಟರ ತಂಡ ನಮ್ಮೂರು ರಟ್ಟೀಹಳ್ಳಿಗೂ ಬಂದಿತ್ತು. ಬಸ್ಸಿನ ಮೇಲೆ ನಿಂತು "ನಾನಿರುವುದೆ ನಿಮಗಾಗಿ, ನಾಡಿರುವುದೆ ನಮಗಾಗಿ, ಕಣ್ಣೀರೇಕೆ, ಬಿಸಿಯುಸಿರೇಕೆ..." ಎಂದು ಕಂಚಿನ ಕಂಠದಿಂದ ಡಾ.ರಾಜ್ ಹಾಡಿದ ಹಾಡು, ಉರಿ ಬಿಸಿಲಲ್ಲೂ ತಂದೆಯ ಹೆಗಲೇರಿ ಕುಳಿತು ಕಣ್ತುಂಬಿಕೊಂಡ ಡಾ.ರಾಜ್ ಮುಖ 24 ಸುದೀರ್ಘ ವರ್ಷಗಳ ಬಳಿಕವೂ ಇನ್ನೂ ಹಸುರಾಗಿಯೇ ಇದೆ. ಹಾಗೆಯೇ ಇರುತ್ತದೆ.&lt;br /&gt;&lt;br /&gt;ಇಂಥ ಮಹಾನ್ ನಟ ತಮ್ಮ ಮನೋಜ್ಞ ಅಭಿನಯ, ಸಿರಿಕಂಠದಿಂದ ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿಯಾಗಿದ್ದಾರೆ. ದೇವರು ಹಿರಿಯ ಚೇತನದ ಆತ್ಮಕ್ಕೆ ಚಿರಶಾಂತಿ ನೀಡಲಿ.&lt;br /&gt;&lt;br /&gt;ದೇಹಕ್ಕೆ ಸಾವುಂಟು, ಆತ್ಮಕ್ಕಲ್ಲ. ಡಾ.ರಾಜ್‌ಕುಮಾರ್ ಎಂಬ ಧ್ರುವತಾರೆ ಕನ್ನಡ ಇರುವವರೆಗೂ ಅಜರಾಮರ.&lt;br /&gt;&lt;br /&gt;ಡಾ.ರಾಜ್‌ಕುಮಾರ್ ಅಮರ್ ರಹೇ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/25928885-114527745138209100?l=vishwaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwaputa.blogspot.com/feeds/114527745138209100/comments/default' title='Post Comments'/><link rel='replies' type='text/html' href='http://www.blogger.com/comment.g?blogID=25928885&amp;postID=114527745138209100&amp;isPopup=true' title='4 Comments'/><link rel='edit' type='application/atom+xml' href='http://www.blogger.com/feeds/25928885/posts/default/114527745138209100'/><link rel='self' type='application/atom+xml' href='http://www.blogger.com/feeds/25928885/posts/default/114527745138209100'/><link rel='alternate' type='text/html' href='http://vishwaputa.blogspot.com/2006/04/blog-post_17.html' title='ಸಾಂಸ್ಕೃತಿಕ ರಾಯಭಾರಿ ನಿರ್ಗಮನ'/><author><name>Vishwanath</name><uri>http://www.blogger.com/profile/08585403808733523454</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://4.bp.blogspot.com/_rRXUDAbjId8/TAYpANrHPFI/AAAAAAAAAXA/gKp_HKjsyjA/S220/Vishwanath_Basavanalmath.JPG'/></author><thr:total>4</thr:total></entry><entry><id>tag:blogger.com,1999:blog-25928885.post-114508364501917611</id><published>2006-04-15T12:16:00.000+05:30</published><updated>2006-04-21T15:08:04.623+05:30</updated><title type='text'>ಐಟಿ ಚಳಿಗಾಲ ಅಡಗಲು ಸ್ಥಳವೆಲ್ಲಿ!</title><content type='html'>&lt;span style="font-size:130%;"&gt;&lt;strong&gt;ಬೆಂ&lt;/strong&gt;&lt;/span&gt;ಗಳೂರು ನಮ್ಮಂಥವರಿಗಲ್ಲಾರಿ...&lt;br /&gt;&lt;br /&gt;ಎಂದು ಈಚೆಗೆ ಸ್ನೇಹಿತರೊಬ್ಬರು ಬೇಸರಿಸಿಕೊಂಡರು. ಬೆಂಗಳೂರಿನಲ್ಲಿ ಮನುಷ್ಯ ಜೀವನವೊಂದನ್ನು ಬಿಟ್ಟರೆ ಮಿಕ್ಕಿದ್ದೆಲ್ಲ ತುಟ್ಟಿ. ತರಕಾರಿ, ಹಾಲು, ಬಸ್ಸು, ಕರೆಂಟು, ಮನೆ ಬಾಡಿಗೆ, ಉಡುಗೆ-ತೊಡುಗೆ ಹೀಗೆ ಪಟ್ಟಿ ಇನ್ನೂ ಬೆಳೆಯುತ್ತಾ ಹೋಗುತ್ತದೆ.&lt;br /&gt;&lt;br /&gt;ಹಾಗಾದರೆ ಶ್ರೀ ಸಾಮಾನ್ಯನಿಗೆ ಬೆಂಗಳೂರಿನಲ್ಲಿ ಜೀವಿಸುವ ಹಕ್ಕೇ ಇಲ್ಲವೇ? ಏನಾಯ್ತು ಬೆಂಗಳೂರಿಗೆ ಎಲ್ಲಿ ತಪ್ಪಿತು ತಾಳ?&lt;br /&gt;&lt;br /&gt;ತಿಂಗಳಿಗೆ 10-12 ಸಾವಿರ ರೂಪಾಯಿ ಸಂಬಳ ಪಡೆಯುವ ನಮ್ಮಂಥ ಮಧ್ಯಮ ವರ್ಗದವರಿಗೆ ಬೆಂಗಳೂರು ಜೀವನ ಇಂದು ದುರ್ಭರವಾಗುತ್ತಿದೆ. ಚಿಕ್ಕ ಮನೆಗೆ ಯದ್ವಾತದ್ವಾ ಬಾಡಿಗೆ ಕೇಳುವ ಮಾಲಿಕ, ಸಮೀಪದ ಕೋಲಾರದಲ್ಲೇ ಬೆಳೆಯುವ ಕೆಜಿ ಟೊಮ್ಯಾಟೊಗೆ 12 ರೂಪಾಯಿ, ಹೊಸಕೋಟೆಯ ಸುತ್ತಮುತ್ತಲಿಂದ ರೈತರಿಂದ ಲೀಟರ್‌ಗೆ ಎಂಟು ರೂಪಾಯಿಗೆ ಹಾಲು ಖರೀದಿಸಿ ಜನರಿಗೆ 16 ರೂಪಾಯಿಗೆ ಮಾರುವ ಸರಕಾರ, ಎರಡು ಕಿಮಿ ಸ್ಟಾಪಿಗೆ 5 ರೂಪಾಯಿ ಪೀಕಿಸುವ ಕಂಡಕ್ಟರ್, 60 ಬೈ 40 ಸೈಟಿಗೆ 40 ರಿಂದ 50 ಲಕ್ಷ ಕೇಳುವ ಭೂಮಾಲಿಕ... ಏನಿದು ನಾನ್ ಸೆನ್ಸ್?&lt;br /&gt;&lt;br /&gt;ಕೇಳಿದರೆ ಐಟಿ ಹಬ್, ಐಟಿ ಕ್ಯಾಪಿಟಲ್, ಐಟಿ ಸಿಟಿ, ಹೈಟೆಕ್ ಸಿಟಿ ಎಂದೆಲ್ಲಾ ಹೇಳುತ್ತಾರೆ. ಹಾಗಾದರೆ ಐಟಿಯಲ್ಲಿ ಕೆಲಸ&lt;br /&gt;ಮಾಡುವವರಿಗೆ ಮಾತ್ರ ಬೆಂಗಳೂರೇ? ನಾವೂ ಮನುಷ್ಯರಲ್ಲವೇ?&lt;br /&gt;&lt;br /&gt;ಬೆಂಗಳೂರಿನಲ್ಲಿ ಶ್ರೀಸಾಮಾನ್ಯನಿಗೆ ಈ ರೀತಿಯ ಅನ್ಯಾಯ ನೋಡುತ್ತಿದ್ದರೆ, ಅಲ್ಲೂ ಒಂದು ಸರಕಾರವಿದೆ, ಕಾನೂನು-ಸುವ್ಯವಸ್ಥೆ ಇದೆ ಎಂದೆನಿಸುವುದೇ ಇಲ್ಲ. ಅನಗತ್ಯವಾಗಿ ಏರುತ್ತಿರುವ ಬೆಲೆ ನಿಯಂತ್ರಣ ಸಾಧ್ಯವೇ ಇಲ್ಲವೇ?&lt;br /&gt;&lt;br /&gt;ಬೆಂಗಳೂರಿಗೆ ಐಟಿ ಉದ್ಯಮ ಕಾಲಿಟ್ಟಂದಿನಿಂದ ಜನಜೀವನ ತುಟ್ಟಿಯಾಗಿಬಿಟ್ಟಿದೆ. ಇಲ್ಲಿ ಸಂಬಳ ಶುರುವಾಗುವುದೇ 30 ಸಾವಿರ ರೂಪಾಯಿಯಿಂದ. ಮನೆಯಲ್ಲಿ ಗಂಡ-ಹೆಂಡತಿ ಇಬ್ಬರೂ ಸಾಫ್ಟ್‌ವೇರ್ ಎಂಜಿನಿಯರುಗಳಾಗಿದ್ದರಂತೂ ತಿಂಗಳಿಗೆ 60 ಸಾವಿರ ರೂಪಾಯಿ ಸಂಬಳ. ಅವರು ಎಷ್ಟು ಬೆಲೆ ತೆತ್ತಾದರೂ ತಮಗೆ ಬೇಕಾದುದನ್ನು ಕೊಂಡುಕೊಳ್ಳಬಲ್ಲರು. ಅದಕ್ಕೆ ಅಲ್ಲಿ ಎಲ್ಲ ವಸ್ತುಗಳ ಬೆಲೆ ಗಗನಮುಖಿ. ಬೇರೆಯವರ ಗತಿ?&lt;br /&gt;&lt;br /&gt;ಈಚೆಗೆ ಫ್ಯಾಬ್ ಸಿಟಿ ಕರ್ನಾಟಕದ ಕೈ ತಪ್ಪಿದ್ದಕ್ಕೆ ಅನೇಕ ಮಾಧ್ಯಮಗಳು ಆಕಾಶವೇ ಕಳಚಿ ಬಿತ್ತು ಎನ್ನುವ ರೀತಿಯಲ್ಲಿ ಬರೆದವು. ಇದಕ್ಕೆ ಪ್ರತಿಯಾಗಿ ಆಂಧ್ರಪ್ರದೇಶಕ್ಕಿಂತ ನಮ್ಮ ರಾಜ್ಯ ಹೆಚ್ಚಿನ ಸೌಲತ್ತು ಕೊಡುವುದಾಗಿ ಸವಾಲಿನ ರೀತಿಯಲ್ಲಿ ಹೇಳಿದರು ನಮ್ಮ ಮುಖ್ಯಮಂತ್ರಿ.&lt;br /&gt;&lt;br /&gt;ಫ್ಯಾಬ್ ಸಿಟಿ ಬಂದು ಅಗ್ಗದ ದರದಲ್ಲಿ ನಮ್ಮದೇ ನೀರು, ವಿದ್ಯುತ್ ಪಡೆದು ನಮ್ಮ ವಾತಾವರಣವನ್ನೇ ಕಲುಷಿತಗೊಳಿಸಿ ತಮಿಳರಿಗೋ, ತೆಲುಗರಿಗೋ ಇಲ್ಲವೇ ಬಿಹಾರದವನಿಗೋ ಉದ್ಯೋಗ ಕೊಟ್ಟು, ನಮ್ಮ ಜೀವನವನ್ನು ಅಧೋಗತಿಗಿಳಿಸುವ ಇಂಥ ಫ್ಯಾಬ್ ಸಿಟಿಗಳು ಇದ್ದರೆಷ್ಟು ಬಿಟ್ಟರೆಷ್ಟು. ನಾಗೇಶ ಹೆಗಡೆಯವರು ಬರೆದಂತೆ-ಫ್ಯಾಬ್ ಸಿಟಿಯಂಥ ಐಟಿ ಕಂಪನಿಗಳು ನಮ್ಮಲ್ಲಿಗೇ ಬರಬೇಕೆಂದೇನೂ ಇಲ್ಲ. ಕನ್ನಡಿಗರಿಗೆ ನಿಜವಾದ ಸಾಮರ್ಥ್ಯ ಇದ್ದರೆ ಫ್ಯಾಬ್ ಸಿಟಿಯಿದ್ದಲ್ಲಿಗೇ ನಮ್ಮವರು ಹೋಗುತ್ತಾರೆ.&lt;br /&gt;&lt;br /&gt;ಈಗ ಪ್ರಾರಂಭವಾಗಿರುವ ಐಟಿ ಚಳಿಗಾಲ ಹೀಗೇ ಮುಂದುವರಿದರೆ ಅಡಗಲು ಸ್ಥಳವೆಲ್ಲಿ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/25928885-114508364501917611?l=vishwaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwaputa.blogspot.com/feeds/114508364501917611/comments/default' title='Post Comments'/><link rel='replies' type='text/html' href='http://www.blogger.com/comment.g?blogID=25928885&amp;postID=114508364501917611&amp;isPopup=true' title='4 Comments'/><link rel='edit' type='application/atom+xml' href='http://www.blogger.com/feeds/25928885/posts/default/114508364501917611'/><link rel='self' type='application/atom+xml' href='http://www.blogger.com/feeds/25928885/posts/default/114508364501917611'/><link rel='alternate' type='text/html' href='http://vishwaputa.blogspot.com/2006/04/blog-post_15.html' title='ಐಟಿ ಚಳಿಗಾಲ ಅಡಗಲು ಸ್ಥಳವೆಲ್ಲಿ!'/><author><name>Vishwanath</name><uri>http://www.blogger.com/profile/08585403808733523454</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://4.bp.blogspot.com/_rRXUDAbjId8/TAYpANrHPFI/AAAAAAAAAXA/gKp_HKjsyjA/S220/Vishwanath_Basavanalmath.JPG'/></author><thr:total>4</thr:total></entry><entry><id>tag:blogger.com,1999:blog-25928885.post-114482565580244339</id><published>2006-04-12T12:28:00.000+05:30</published><updated>2006-05-31T13:23:20.563+05:30</updated><title type='text'>ಕೃತಜ್ಞತೆ</title><content type='html'>&lt;a href="http://photos1.blogger.com/blogger/725/2715/1600/globe1.png"&gt;&lt;img style="float:left; margin:0 10px 10px 0;cursor:pointer; cursor:hand;" src="http://photos1.blogger.com/blogger/725/2715/320/globe1.png" border="0" alt="" /&gt;&lt;/a&gt;&lt;br /&gt;ಕನ್ನಡದ ಎಲ್ಲಾ ಬ್ಲಾಗಿಗರಿಗೂ ನಮಸ್ಕಾರ.&lt;br /&gt;&lt;br /&gt;ಕನ್ನಡದ ನೆಟ್ ಜಗತ್ತಿನಲ್ಲಿ ಈಚೆಗೆ ಬ್ಲಾಗಿಂಗ್ ನಿಧಾನ ಸಂಚಲನ ಉಂಟು ಮಾಡುತ್ತಿದೆ. ಸಾಹಿತ್ಯ, ಹಾಸ್ಯ, ಶೈಕ್ಷಣಿಕ, ಗಂಭೀರ ಬ್ಲಾಗ್ ನೋಡಿ ಆಸ್ವಾದಿಸಿದ್ದ ನನಗೆ ಇದೀಗ ಈ ಜಗತ್ತಿನಲ್ಲಿ ಪಯಣಿಸುವ ಪಾಸ್ ಸಿಕ್ಕಿದೆ! ಬ್ಲಾಗ್ ಎಂದರೆ ವೆಬ್-ಲಾಗ್ ಎಂದಷ್ಟೇ ಗೊತ್ತಿದ್ದ ನನಗೆ, ಇದರಲ್ಲಿ ಒಂದು ಖಾತೆ ತೆರೆಯಲು ಒತ್ತಾಯಿಸಿದ ಗೆಳೆಯ &lt;a href="http://kannadasarathy.blogspot.com"&gt;ವಿಜಯಸಾರಥಿ&lt;/a&gt; ಮತ್ತು ನನ್ನದೇ ಬ್ಲಾಗ್ ರಚಿಸುವಲ್ಲಿ ಸಹಕರಿಸಿದ ಮತ್ತೊಬ್ಬ ಗೆಳೆಯ &lt;a href="http://avisblog.wordpress.com"&gt;ಅವಿನಾಶ್&lt;/a&gt; ಅವರಿಗೆ ಕೃತಜ್ಞತೆ.&lt;br /&gt;&lt;br /&gt;ಜಗತ್ತಿನ ಚಲನವಲನಗಳನ್ನು ವಿಶ್ವಪುಟದಲ್ಲಿ ದಾಖಲಿಸುವ ಉದ್ದೇಶ ನನ್ನದು. ಇದಕ್ಕೆ ನಿಮ್ಮ ಸಲಹೆ-ಸಹಕಾರವೂ ಬೇಕು.&lt;br /&gt;&lt;br /&gt;ಸಿರಿಗನ್ನಡಂ ಗೆಲ್ಗೆ.&lt;br /&gt;&lt;br /&gt;-ವಿಶ್ವನಾಥ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/25928885-114482565580244339?l=vishwaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vishwaputa.blogspot.com/feeds/114482565580244339/comments/default' title='Post Comments'/><link rel='replies' type='text/html' href='http://www.blogger.com/comment.g?blogID=25928885&amp;postID=114482565580244339&amp;isPopup=true' title='4 Comments'/><link rel='edit' type='application/atom+xml' href='http://www.blogger.com/feeds/25928885/posts/default/114482565580244339'/><link rel='self' type='application/atom+xml' href='http://www.blogger.com/feeds/25928885/posts/default/114482565580244339'/><link rel='alternate' type='text/html' href='http://vishwaputa.blogspot.com/2006/04/blog-post.html' title='ಕೃತಜ್ಞತೆ'/><author><name>Vishwanath</name><uri>http://www.blogger.com/profile/08585403808733523454</uri><email>noreply@blogger.com</email><gd:image rel='http://schemas.google.com/g/2005#thumbnail' width='26' height='32' src='http://4.bp.blogspot.com/_rRXUDAbjId8/TAYpANrHPFI/AAAAAAAAAXA/gKp_HKjsyjA/S220/Vishwanath_Basavanalmath.JPG'/></author><thr:total>4</thr:total></entry></feed>
